Breaking News

ಬೆಳಗಾವಿ

ಉತ್ತಮ ಫಲಿತಾಂಶ ಹೊಂದಿದ  ಘಟಪ್ರಭಾ ವಿದ್ಯಾರ್ಥಿನಿಗೆ ಮೆಡಿಕಲ್ ಸೀಟ್

ಉತ್ತಮ ಫಲಿತಾಂಶ ಹೊಂದಿದ  ಘಟಪ್ರಭಾ ವಿದ್ಯಾರ್ಥಿನಿಗೆ ಮೆಡಿಕಲ್ ಸೀಟ್ ಗೋಕಾಕ:  ತಾಲೂಕಿನ ಘಟಪ್ರಭಾ ಪಟ್ಟಣದಲ್ಲಿ ಮಲ್ಲಿಕಾರ್ಜುನ ನಗರದಲ್ಲಿರುವ ವಾಸವಿರುವ ಜ್ಯೋತಿ ರಾಮಚಂದ್ರನ ನೇಸರ್ಗಿ  ಚಿಕ್ಕವಯಸ್ಸಿನಿಂದಲೂ  ಓದುವುದರಲ್ಲಿ ತುಂಬಾ  ಆಸಕ್ತಿ  ಹೊಂದಿದ  ವಿದ್ಯಾರ್ಥಿನಿ sslc ಪರೀಕ್ಷೆಯಲ್ಲಿ 95.36%  ಪಲಿತಾಂಶ ಹೊಂದಿ ಪಿಯುಸಿಯಲ್ಲಿ 93.33%  ಉತ್ತಮ ಫಲಿತಾಂಶ ಹೊಂದಿ  ಎಂಬಿಬಿಎಸ್ ಮೆಡಿಕಲ್  ರ್ಯಾಂಕಿಂಗ್ ನಲ್ಲಿ 670720  ಪೈಕಿ ಸರ್ಕಾರಿ ಈಎಸ್ಐಸಿ  ಮೆಡಿಕಲ್ ಕಾಲೇಜ ಗುಲ್ಬರ್ಗನಲ್ಲಿ  ಸರ್ಕಾರಿ ಕಾಲೇಜಿನಲ್ಲಿ ಓದಲು ಆಯ್ಕೆಯಾಗಿದ್ದು ಎಲ್ಲರ ಪ್ರಶಂಸೆಗೆ  …

Read More »

ಕಬಡ್ಡಿ ಪಂದ್ಯಾವಳಿಯಲ್ಲಿ ಉದಗಟ್ಟಿ ಸ್ಪೊರ್ಟ್ಸ್ ಕ್ಲಬಗೆ ಪ್ರಥಮ ಸ್ಥಾನ

ಕಬಡ್ಡಿ ಪಂದ್ಯಾವಳಿಯಲ್ಲಿ ಉದಗಟ್ಟಿ ಸ್ಪೊರ್ಟ್ಸ್ ಕ್ಲಬಗೆ ಪ್ರಥಮ ಸ್ಥಾನ ಬಾಗಲೋಟ ಜಿಲ್ಲೆಯ ಮುದೋಳ ತಾಲೂಕಿನ ಉತ್ತುರ ಗ್ರಾಮದಲ್ಲಿ ನಡೆದ ಕಬಡ್ಡಿ ಪಂದ್ಯಾವಳಿಯ 55 ಕೆಜಿ,ಗೆ ನಡೆದ ಕಬಡ್ಡಿ ಪಂದ್ಯಾವಳಿಯಲ್ಲಿ ಉದಗಟ್ಟಿಯ ಶ್ರೀ ಉದ್ದಮ್ಮಾದೇವಿ ಸ್ಪೊರ್ಟ್ಸ ಕ್ಲಬ್ ಉದಗಟ್ಟಿ ಕಬಡ್ಡಿ ಟಿಮ್ ಪ್ರಥಮ ಸ್ಥಾನ ಪಡೆದು 15000 ರೂ, ಬಹುಮಾನ ಪಡೆದುಕೊಂಡಿದ್ದಾರೆ, ಈ ಪಂದ್ಯಾವಳಿಯಲ್ಲಿ ಆಟಗಾರರಾದ ಕೆಂಚಪ್ಪ, ಉದಯ,ಹಣಮಂತ,ಮುತ್ತು,ಉದಯ,ಮಾರುತಿ, ಸುರೇಸ, ಸುನೀಲ ಹಾಗೂ ಉಮೇಶ ಆಟವಾಡಿ ಪ್ರಥಮ ಸ್ಥಾನ ಪಡೆದು ಉದಗಟ್ಟಿ …

Read More »

ಗುರ್ಲಹೊಸೂರ ಶ್ರೀ ಶಿವ ಚಿದಂಬರೇಶ್ವರ ಮಹಾ ಸಂಸ್ಥಾನ ಮಠದ ರಥೋತ್ಸವ

ಸವದತ್ತಿ ಪಟ್ಟಣದ ಗುರ್ಲಹೊಸೂರ ಶ್ರೀ ಶಿವ ಚಿದಂಬರೇಶ್ವರ ಮಹಾ ಸಂಸ್ಥಾನ ಮಠದ ರಥೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ಕಾರ್ಯಕ್ರಮದಲ್ಲಿ ಸವದತ್ತಿಯ ಸ್ವಾದಿಮಠ ಶಿವಬಸವ ಮಹಾಸ್ವಾಮಿಗಳು ಹಾಗೂ ಮುನವಳ್ಳಿ ಶ್ರೀ ಮುರಘೇಂದ್ರ ಮಹಾಸ್ವಾಮಿಗಳು. ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಶ್ರೀ ಶಿವಾನಂದ ಸ್ವಾಮೀಜಿ ಬೆಡಸೂರ ಮಠದ ಅಜ್ಯಯ್ಯ ಸ್ವಾಮೀಜಿ ಹಾಗೂ ಶ್ರೀ ಶಿವ ಚಿದಂಬರೇಶ್ವರ ಮಹಾ ಸಂಸ್ಥಾನ ಮಠದ ಧರ್ಮಾದಿಕಾರಿ ಪ್ರಸನ್ನ ದೀಕ್ಷಿತರು ನಟೇಶ ದೀಕ್ಷಿತರು. ಹಾಗೂ ಊರಿನ ಗಣ್ಯಯರಾದ ಬಸವರಾಜ …

Read More »

ನಾವು ನಂಬಿಕೆ ವಿರೊದಿಗಳಲ್ಲ ಮೂಡನಂಬಿಕೆ ವಿರೋದಿಗಳು : ಸತೀಶ ಜಾರಕಿಹೋಳಿ

ಗೋಕಾಕದಲ್ಲಿ ಮರಾಠಾ ಸ್ಮಶಾನದಲ್ಲಿ ಇವತ್ತು ಮಹಾಪರಿನಿರ್ವಾಣ ದಿನ ಆಚರಣೆ ಮಾಡಲಿಕ್ಕೆ ಕಾರಣ ಎಂದರೆ ಕೆಲವು ವರ್ಷಗಳ ಹಿಂದೆ ನನಗೆ ಈ ಸ್ಮಶಾನದಲ್ಲಿ ಊಟ ಮಾಡಿಸಿದ್ದರೆಂದು ಕೆ,ಪಿ,ಸಿ,ಸಿ,ಕಾರ್ಯದಕ್ಷ ಸತೀಶ ಜಾರಕಿಹೋಳಿಯವರು ಮಾತನಾಡಿ ಕಳೆದ ಆರು ವರ್ಷಗಳಿಂದ ಈ ಪ್ರಯತ್ನ ಮಾಡುತಿದ್ದೇವೆ, ನಮ್ಮ ಪಾಲಿಗೆ ಬದುಕಲು ನಮ್ಮ ಪಾಡಿಗೆ ಬಿಡುವುದಕ್ಕಾಗಿ ನಮ್ಮ ಹೋರಾಟ, ಅದಕ್ಕಾಗಿ ಬಾಬಾ ಸಾಹೇಬರ ಶಕ್ತಿಯಿಂದ ನಮಗೆ ಪರಿವರ್ತನೆ ಆಗುವ ಶಕ್ತಿ ಬಂದಿದೆ, ನಾವು ನಂಬಿಕೆ ವಿರೋದಿಗಳಲ್ಲ ಮೂಡ ನಂಬಿಕೆ …

Read More »

ಸಮಾಜದ ಚಿಂತೆ ಮಾಡುವರರಿಂದ ಸಮಾಜ ಸುದಾರಣೆಯಾಗುತ್ತದೆ : ಅಶೋಕ ಲಗಮಪ್ಪಗೋಳ

ಗೋಕಾಕ : ತಮ್ಮ‌ಕುಟುಂಬವನ್ನು ತ್ಯಜಿಸಿ ತನ್ನ ಸಮಾಜಕ್ಕೆ ಎಲ್ಲ ಕ್ಷೇತ್ರದಲ್ಲು ಸೌಲಬ್ಯ ಸಿಗಬೇಕೆಂದು ಹಗಲಿರುಳು ಶಿಕ್ಷಣ ಕಲಿತು ಹೊರಾಡಿ ಕೇವಲ ತಮ್ಮ ಸಮಾಜಕ್ಕೆ ಅಷ್ಟೆ ಅಲ್ಲದೆ ಅರ್ಥಿಕವಾಗಿ ಕುಂಠಿತವಾಗಿರುವ ಎಲ್ಲ ಸಮಾಜದವರೆಗೂ ಸೌಲಬ್ಯ ಸಿಗುವ ಹಾಗೆ ಮಾಡಿದ್ದಾರೆಂದು ಗೋಕಾಕದಲ್ಲಿ ಬಹುಜನ ಹಿತ ರಕ್ಷಣಾ ವೇದಿಕೆ ಕರ್ನಾಟಕ ವತಿಯಿಂದ ಬಾಬಾ ಸಾಹೇಬ ಅಂಬೇಡ್ಕರ್ ಇವರ ಮಹಾ ಪರಿನಿರ್ವಾಣ ದಿನ ಆಚರಣೆ ಮಾಡಿ ಮಾತನಾಡಿದ ಸಂಸ್ಥಾಪಕ ಅಶೋಕ ಲಗಮಪ್ಪಗೋಳ ಇವರು ನಾವು ಕೂಡ …

Read More »

ಗೋಕಾಕದಲ್ಲಿ ಬಿಜೆಪಿ ಎಸ್ಸಿ ಮೊರ್ಚಾ ನಗರ ಘಟಕದಿಂದ ಮಹಾ ಪರಿನಿರ್ವಾಣ ದಿನ ಆಚರಣೆ

  ಗೋಕಾಕ ನಗರದ ಆದಿಜಾಂಬವ ನಗರದಲ್ಲಿರುವ ಅಂಬೇಡ್ಕರ ಭವನದಲ್ಲಿ ಭಾರತ ರತ್ನ ,ಸಂವಿಧಾನ ಶಿಲ್ಲಿ ಡಾ: ಬಾಬಾ ಸಾಹೇಬರ ಪುಣ್ಯಸ್ಮರಣೆಯ ಮಹಾ ಪರಿ ನಿರ್ವಾಣ ದಿನ ಆಚರಿಸಲಾಯಿತು. ಈ ಸಂದರ್ಭದಲ್ಲಿ ಗೋಕಾಕದಲ್ಲಿ ಬಿಜೆಪಿ ಎಸ್ಸಿ ಮೊರ್ಚಾ ನಗರ ಘಟಕದಿಂದ ಮಹಾ ಪರಿನಿರ್ವಾಣ ದಿನ ಆಚರಣೆ ಮಾಡಿ ಇವತ್ತಿನ ಯುವಕರು ಮೊಬೈಲಗೆ ಮೊರೆ ಹೊಗದೆ ಜೀವನದಲ್ಲಿ ಬಾಬಾ ಸಾಹೇಬರ ತತ್ವ ಆದರ್ಶಗಳನ್ನು ಅಳವಡಿಸಿಕೊಳ್ಖಬೇಕಾಗಿದೆಎಂದು ಗೋಕಾಕ ಎಸ್ಸಿ ಮೊರ್ಚಾ ಅದ್ಯಕ್ಷರಾದ ಮಂಜು ಮಾವರಕರ …

Read More »

ಇತಿಹಾಸ ಅರಿಯದವರು ಸೃಷ್ಟಿಸಲಾರರು: ಕುರಣಿ

ಇತಿಹಾಸ ಅರಿಯದವರು ಸೃಷ್ಟಿಸಲಾರರು: ಕುರಣ ಗೋಕಾಕ ತಾಲೂಕಿನ ಕೊಣ್ಣೂರಿನ ಅಂಬೇಡ್ಕರ ನಗರದಲ್ಲಿ ಭಾರತ ರತ್ನ ,ಸಂವಿಧಾನ ಶಿಲ್ಲಿ ಡಾ: ಬಾಬಾ ಸಾಹೇಬರ ಪುಣ್ಯಸ್ಮರಣೆಯ ಮಹಾ ಪರಿ ನಿರ್ವಾಣ ದಿನ ಆಚರಿಸಲಾಯಿತು. ಈ ಸಂದರ್ಭದಲ್ಲಿ ಪುರಸಭೆಯ ಅಧಿಕಾರಿಯಾದ ಸಂಪತ್ತರಾವ ಕುರಣಿ ಮಾತನಾಡಿ ಬಾಬಾ ಸಾಹೇಬರು ಹೇಳಿದಂತೆ ಯಾರಿಗೆ ಇತಿಹಾಸ ಗೊತ್ತಿರುವುದಿಲ್ಲವೊ ಅವರು ಇತಿಹಾಸ ಸೃಷ್ಟಿಸಲಾರರು ಎಂದರು.ಅದಕ್ಕಾಗಿ ಇವತ್ತು ನಾವೆಲ್ಲರೂ ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕಾಗಿದೆ, ಕೇವಲ ಶಾಲೆಗಳಿಗೆ ಕಳಿಸಿದರೆ ಪಾಲಕರ …

Read More »

ನಾಳೆ ಪರಿವರ್ತನಾ ದಿನ ಕಾರ್ಯಕ್ರಮ

ಮೂಡಲಗಿ: ಮಾನವ ಬಂಧುತ್ವ ವೇದಿಕೆ ಹಾಗೂ ಯುವ ಜೀವನ ಸೇವಾ ಸಂಸ್ಥೆ, ಕರುನಾಡು ಸೈನಿಕ ತರಬೇತಿ ಕೇಂದ್ರ ಹಾಗೂ ಜೈ ಭೀಮ ಯುವಕರ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆಯುವ ಡಾ.ಬಾಬಾ ಸಾಹೇಬ್ ಅಂಬೇಡ್ಕರ ಅವರ ಮಹಾಪರಿನಿರ್ವಾಣ ದಿನದ ಪ್ರಯುಕ್ತ ಮೌಢ್ಯ ವಿರೋಧಿ ದಿನಾಚರಣೆಯನ್ನು ಡಿ.6ರಂದು ಪಟ್ಟಣದ ರುದ್ರಭೂಮಿಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಮಾಜ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ಪ್ರಶಸ್ತಿ ನೀಡುವುದರ ಜೊತೆಗೆ ಕೊರೋನಾ ನಿಯಮಾವಳಿಯ ಪ್ರಕಾರ …

Read More »

ಗೋಕಾಕದಲ್ಲಿ ಮರಾಠಿ ಪ್ರಾದಿಕಾರ ಅಬಿವೃದ್ದಿ ವಿರೋದಿಸಿ ಪ್ರತಿಭಟನೆ

ಗೋಕಾಕ: ಸರಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿರುವುದನ್ನು ವಿರೋಧಿಸಿ ಮತ್ತು ಕನ್ನಡಪರ ಸಂಘಟನೆಗಳು ಒಕ್ಕೂಟ ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ ಗೋಕಾಕದ ಬಸವೇಶ್ವರ ವೃತ್ತದಲ್ಲಿ ತಾಲೂಕಾ ಕನ್ನಡಪರ ಸಂಘಟನೆಯ ಒಕ್ಕೂಟದಿಂದ ಪ್ರತಿಬಟನೆ ಮಾಡಲಾಯಿತು. ಈ ಪ್ರತಿಬಟನೆಯಲ್ಲಿ ಕನ್ನಡಪರ ಸಂಘಟನೆಯ ಮುಖಂಡರಾದ ಕಿರಣ ಡಮಾಮಗರ, ಸಂತೋಷ ಖಂಡ್ರಿ, ಮಲಿಕ್ ತಳವಾರ.ಯಲ್ಲಪ್ಪ ಗೌಡರ, ಅರುಣ ರಂಗಸುಭೆ, ಅಜೀಜ ಮೊಕಾಶಿ, ಅಮಿತ ಗುಡವಾಲೆ, ಮುಬಾರಕ ಬಾಳೆಕುಂದ್ರಿ, ಕಲ್ಲಯ್ಯಾ ಮಠಪತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. …

Read More »

ಇಂದು CM ಯಡಿಯೂರಪ್ಪ ನಾಳೆ ಡಿಕೆ ಶಿವಕುಮಾರ ಬೆಳಗಾವಿಗೆ ಯಾಕೆ ?:

ಬೆಳಗಾವಿ : ಇಂದು, ನಾಳೆ ಪಕ್ಷ ಸಂಘಟನೆ ಬಗ್ಗೆ ಚರ್ಚೆ ಮಾಡಲಿದ್ದೇವೆ ಎಂದು‌ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಬಿಜೆಪಿ ಕಾರ್ಯಕಾರಿಣಿ ಸಭೆಗೆ ಬೆಳಗಾವಿ ನಗರಕ್ಕೆ ಆಗಮಿಸಿದ್ದ ವೇಳೆ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರ ಜತೆ ಮಾತನಾಡಿದ್ದಾರೆ. ಬೆಳಗಾವಿ ಲೋಕಸಭೆ, ಬಸವಕಲ್ಯಾಣ ಹಾಗೂ ಮಸ್ಕಿ ವಿಧಾನ ಸಭಾ ಉಪಚುನಾವಣೆಯಲ್ಲಿ ನಡೆಯುವ ಈ ಮೂರು ಕ್ಷೇತ್ರಗಳನ್ನು ಬಿಜೆಪಿ ಗೆಲ್ಲಲಿದೆ. ಜತೆಗೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲೂ ಕಮಲ ಪಕ್ಷವೇ ಅತೀ ಹೆಚ್ಚಿನ ಸ್ಥಾನ ಗಳಿಸಲಿದೆ …

Read More »