Breaking News

Uncategorized

ಹೊಸ ವರುಷವು ಎಲ್ಲರಿಗೂ ಸಂಭ್ರಮೊಲ್ಲಾಸ ತರಲಿ- ಶಾಸಕ ಬಾಲಚಂದ್ರ ಜಾರಕಿಹೊಳಿ ಶುಭಾಶಯ*

ಹೊಸ ವರುಷವು ಎಲ್ಲರಿಗೂ ಸಂಭ್ರಮೊಲ್ಲಾಸ ತರಲಿ- ಶಾಸಕ ಬಾಲಚಂದ್ರ ಜಾರಕಿಹೊಳಿ ಶುಭಾಶಯ* *ಗೋಕಾಕ-* ಅರಭಾವಿ ಶಾಸಕ ಹಾಗೂ ಕೆಎಂಎಫ್ ನಿರ್ದೇಶಕ ಬಾಲಚಂದ್ರ ಜಾರಕಿಹೊಳಿ ಅವರು ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಶುಭಾಶಯಗಳನ್ನು ಕೋರಿದ್ದಾರೆ. ಹೊಸ ಚೈತನ್ಯದೊಂದಿಗೆ 2024 ರ ಹೊಸ ವರ್ಷವನ್ನು ಸಡಗರದಿಂದ ಬರಮಾಡಿಕೊಳ್ಳೋಣ. ಕಳೆದಿರುವ ಕೆಲವು ಕಹಿ ಘಟನೆಗಳನ್ನು ಮರೆತು ಪರಸ್ಪರ ಪ್ರೀತಿ, ವಿಶ್ವಾಸದೊಂದಿಗೆ ಪ್ರತಿಯೊಂದರಲ್ಲಿಯೂ ಸಾಮರಸ್ಯವನ್ನು ಮೂಡಿಸುವ ಕೆಲಸ ಮಾಡೋಣ. ಬರಗಾಲಕ್ಕೆ ತತ್ತರಿಸಿರುವ ನೇಗಿಲಯೋಗಿಯ ಬಾಳು …

Read More »

ಕೆಂಪಣ್ಣ ಚೌಕಾಶಿ ಇವರ ಸಮಾಜ ಸೇವೆಗೆ ಡಾಕ್ಟರೇಟ್ ಪದವಿ ಕಿರೀಟ

ಕೆಂಪಣ್ಣ ಚೌಕಾಶಿ ಇವರ ಸಮಾಜ ಸೇವೆಗೆ ಡಾಕ್ಟರೇಟ್ ಪದವಿ ಕಿರೀಟ ಗೋಕಾಕ್ :ಘಟಪ್ರಭಾ ನಗರದ ನಿವಾಸಿ ಹಾಗೂ ಕನ್ನಡ ಪರ ಹೋರಾಟಗಾರರು ಮತ್ತು ಕನ್ನಡ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಕೆಂಪಣ್ಣ ಚೌಕಶಿ ವಕೀಲರು ಅವರ ಸಾಮಾಜಿಕ ಸೇವೆಯನ್ನು ಗುರುತಿಸಿ ” ಏಷ್ಯಾ ಅಂತರರಾಷ್ಟ್ರೀಯ ಸಂಕ್ಕೃತಿ ಸಂಶೋಧನಾ ವಿಶ್ವವಿಧ್ಯಾಲಯ ” ತಮಿಳುನಾಡು ವತಿಯಿಂದ ” ” ” ಗೌರವ ಡಾಕ್ಟರೇಟ್ ” ಪದವಿಯನ್ನು ನೀಡಿದ್ದಾರೆ. ಶನಿವಾರ ದಿನಾಂಕ 30-12-2023 ರಂದು …

Read More »

ರಕ್ಷಣೆಗೂ ಸೈ, ಆಟಕ್ಕೂ ಸೈ,,ಕ್ರಿಕೇಟ್ ಕಪ್ ತಮ್ಮದಾಗಿಸಿಕೊಂಡ ಪೋಲಿಸ್ ತಂಡ.

ರಕ್ಷಣೆಗೂ ಸೈ, ಆಟಕ್ಕೂ ಸೈ,,ಕ್ರಿಕೇಟ್ ಕಪ್ ತಮ್ಮದಾಗಿಸಿಕೊಂಡ ಪೋಲಿಸ್ ತಂಡ. ಗೋಕಾಕ :ಪೋಲಿಸರು ರಕ್ಷಣೆಗೂ ಸೈ,ಕ್ರೀಡೆಯಲ್ಲಿ ಬಾಗವಹಿಸಿ ಟ್ರೋಫಿ ಗೆಲ್ಲಲು ಸೈ,ಎನ್ನುವದನ್ನ 3 ದಿನದಿಂದ ಗೋಕಾಕದಲ್ಲಿ‌ ನಡೆದ ನಗರದ ಮಾರ್ನಿಂಗ್ ಸ್ಟಾರ್ ಸಹಯೋಗದಲ್ಲಿ, ಗೋಕಾಕ ಮತ್ತು ಮೂಡಲಗಿ ತಾಲೂಕಿನ ವಿವಿಧ ಇಲಾಖೆಗಳ ಸರಕಾರಿ ನೌಕರರ ಸ್ನೇಹ ಪೂರ್ವ ಕ್ರಿಕೆಟ್ ಪಂದ್ಯಾವಳಿ ಗೋಕಾಕದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಜರುಗಿದ ಕ್ರಿಕೇಟ್ ಪೈನಲನಲ್ಲಿ ಟ್ರಾಫಿ ಗೆದ್ದು ಸಾಬೀತು ಪಡಿಸಿದ್ದಾರೆ. ಒಟ್ಟು16 ತಂಡಗಳು ಈ 3 …

Read More »

ರಕ್ಷಣೆಗೂ ಸೈ, ಆಟಕ್ಕೂ ಸೈ,,ಕ್ರಿಕೇಟ್ ಕಪ್ ತಮ್ಮದಾಗಿಸಿಕೊಂಡ ಪೋಲಿಸ್ ತಂಡ.

ರಕ್ಷಣೆಗೂ ಸೈ, ಆಟಕ್ಕೂ ಸೈ,,ಕ್ರಿಕೇಟ್ ಕಪ್ ತಮ್ಮದಾಗಿಸಿಕೊಂಡ ಪೋಲಿಸ್ ತಂಡ. ಗೋಕಾಕ :ಪೋಲಿಸರು ರಕ್ಷಣೆಗೂ ಸೈ,ಕ್ರೀಡೆಯಲ್ಲಿ ಬಾಗವಹಿಸಿ ಟ್ರೋಫಿ ಗೆಲ್ಲಲು ಸೈ,ಎನ್ನುವದನ್ನ 3 ದಿನದಿಂದ ಗೋಕಾಕದಲ್ಲಿ‌ ನಡೆದ ನಗರದ ಮಾರ್ನಿಂಗ್ ಸ್ಟಾರ್ ಸಹಯೋಗದಲ್ಲಿ, ಗೋಕಾಕ ಮತ್ತು ಮೂಡಲಗಿ ತಾಲೂಕಿನ ವಿವಿಧ ಇಲಾಖೆಗಳ ಸರಕಾರಿ ನೌಕರರ ಸ್ನೇಹ ಪೂರ್ವ ಕ್ರಿಕೆಟ್ ಪಂದ್ಯಾವಳಿ ಗೋಕಾಕದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಜರುಗಿದ ಕ್ರಿಕೇಟ್ ಪೈನಲನಲ್ಲಿ ಟ್ರಾಫಿ ಗೆದ್ದು ಸಾಬೀತು ಪಡಿಸಿದ್ದಾರೆ. ಒಟ್ಟು16 ತಂಡಗಳು ಈ 3 …

Read More »

ಕರವೇ ನಾರಾಯಣ ಗೌಡರ ಬಂಧಿಸಿರುವ ಹಿನ್ನೆಲೆ ಕನ್ನಡ ಸೇನೆ ತೀವ್ರ ಖಂಡನೆ

ಕರವೇ ನಾರಾಯಣ ಗೌಡರ ಬಂಧಿಸಿರುವ ಹಿನ್ನೆಲೆ ಕನ್ನಡ ಸೇನೆ ತೀವ್ರ ಖಂಡನೆ ಘಟಪ್ರಭಾ : ಕನ್ನಡ ನಾಮಫಲಕಗಳ ವಿರುದ್ಧದ ಪ್ರತಿಭಟನೆ ಸಂಬಂಧದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರನ್ನು ಪೊಲೀಸರು ವಿನಾಕರಣ ಬಂಧನಕ್ಕೆ ಒಳಪಡಿಸಿ ನ್ಯಾಯಾಂಗ ಬಂಧನಕ್ಕೆ ಕಾರಣವಾಗಿರುವುದು ಖಂಡನೀಯ ಎಂದು ಕನ್ನಡ ಸೇನೆ ತಾಲೂಕಾಧ್ಯಕ್ಷ ಅಪ್ಪಾಸಾಬ ಮುಲ್ಲಾ ತಿಳಿಸಿದ್ದಾರೆ. ಈ ಪ್ರತಿಭಟನೆಯು ವಾಣಿಜ್ಯೋದ್ಯಮ, ಬ್ಯಾಂಕ್, ಅಂಗಡಿಗಳು, ಮಾಲ್‍ಗಳು, ಹೋಟಲ್ ಮೊದಲಾದ ಸಂಸ್ಥೆಗಳಲ್ಲಿ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆಯೇ ಇರಬೇಕು …

Read More »

ಕನ್ನಡ ನಾಮ ಫಲಕ ಅಳವಡಿಸದಿದ್ದರೆ,ಕಪ್ಪು ಮಸಿ ಬಳೆಯುವದಾಗಿ ಎಚ್ಚರಿಕೆ.

ಕನ್ನಡ ನಾಮ ಫಲಕ ಅಳವಡಿಸದಿದ್ದರೆ,ಕಪ್ಪು ಮಸಿ ಬಳೆಯುವದಾಗಿ ಎಚ್ಚರಿಕೆ. ಗೋಕಾಕ:ಜಯ ಕರ್ನಾಟಕ ಸಂಘಟನೆ ವತಿಯಿಂದ ನಗರದ ಸರ್ಕಲ್ ದಲ್ಲಿರುವ ಬಸವೇಶ್ವರ ಮೂರ್ತಿಗೆ ಹೂಮಾಲೆ ಹಾಕಿ ಅಲ್ಲಿಂದ ಪಾದಯಾತ್ರೆ ಮುಖಾಂತರ ನೂರಾರು ಸಂಘಟನೆಯ ಕಾರ್ಯಕರ್ತರು ಸೇರಿ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ತಹಶಿಲ್ದಾರರ ಕಚೇರಿ ವರೆಗೆ ಹೋಗಿ ತಹಶಿಲ್ದಾರ ಕಛೇರಿಯ ಉಪವಿಭಾಗದ ಮಟ್ಟದ ಅಧಿಕಾರಿಯಾದ ಸಾಗರ ಕಟ್ಟೀಮನಿ ಅವರು ಮನವಿ ಪತ್ರ ಸ್ವೀಕರಿಸಿದರು. ರ್ರಾಜ್ಯದಲ್ಲಿ ಎಲ್ಲ ಆಂಗಡಿ-ಮುಂಗಟ್ಟುಗಳ ಮೇಲೆ ನಾಮ ಫಲಕಗಳು …

Read More »

ಗ್ರಹಲಕ್ಷ್ಮಿ ಅನುಷ್ಟಾನ ಕಾರ್ಯಕ್ರಮದಲ್ಲಿ ನೂರಾರು ಫಲಾನುಭವಿಗಳು ಭಾಗಿ

ಗ್ರಹಲಕ್ಷ್ಮಿ ಅನುಷ್ಟಾನ ಕಾರ್ಯಕ್ರಮದಲ್ಲಿ ನೂರಾರು ಫಲಾನುಭವಿಗಳು ಭಾಗಿ ಕರ್ನಾಟಕ ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆ ಅನುಷ್ಠಾನ ಕಾರ್ಯಕ್ರಮವನ್ನು ಸವದತ್ತಿ ತಾಲೂಕಿನ ಮಾಡಮಗೇರಿ ಗ್ರಾಮ ಪಂಚಾಯತಿಯ ಸಭಾ ಭವನದಲ್ಲಿ ಆಯೋಜಿಸಲಾಗಿತ್ತು.ಈ ಕಾರ್ಯಕ್ರಮದ ಉದ್ಘಾಟನೆಯನ್ನು ಅಭಿವೃದ್ಧಿ ಅಧಿಕಾರಿಯಾದ ವಾಯ, ಏಚ್, ಸೇರಿ, ಮೇಲ್ವಿಚಾರಕಿ ಲಕ್ಷ್ಮಿ ಪಾಟೀಲ,ಗ್ರಾಮ ಪಂಚಾಯತ ಅಧ್ಯಕ್ಷ ಸರಸ್ವತಿ ಗೌಡಪ್ಪ ಖಂಡ್ರಿ ದೀಪ ಬೆಳಗಿಸಿ ಉದ್ಘಾಟಿಸಿದರು. ಗೃಹ ಲಕ್ಷ್ಮಿ ಯೋಜನೆಯ ಬಗ್ಗೆ ತಿಳಿದುಕೊಳ್ಳಲು ಸಭಾ ಭವನದಲ್ಲಿ ನೂರಾರು ಫಲಾನುಭವಿಗಳು ಪಾಲ್ಗೊಂಡಿದ್ದರು.ಫಲಾನುಭವಿಗಳಿಗೆ ಗ್ರಹ …

Read More »

*ದಿ.ನಾಗಪ್ಪ ಶೇಖರಗೋಳ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ*

ದಿ.ನಾಗಪ್ಪ ಶೇಖರಗೋಳ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ* *ವಿ.ಪ ಸದಸ್ಯ ಲಖನ್ ಜಾರಕಿಹೊಳಿ, ಸರ್ವೋತ್ತಮ ಜಾರಕಿಹೊಳಿ, ರಾಹುಲ ಜಾರಕಿಹೊಳಿ ಸೇರಿದಂತೆ ಶ್ರದ್ಧಾಂಜಲಿ ಸಭೆಯಲ್ಲಿ ಹಲವರು ಭಾಗಿ* ಗೋಕಾಕ : ನಮ್ಮ ಕುಟುಂಬವು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಗಣನೀಯ ಪ್ರಗತಿ ಕಾಣಲಿಕ್ಕೆ ಹಲವು ಮಹನೀಯರು ಸೇವೆ ಸಲ್ಲಿಸಿದ್ದಾರೆ. ನಮ್ಮ ಕುಟುಂಬದ ಸಾಮ್ರಾಜ್ಯದಲ್ಲಿ ದಿ. ನಾಗಪ್ಪ ಶೇಖರಗೋಳ ಪಾತ್ರವೂ ಇದೆ. ವಿಧಿಯಾಟದ ಮುಂದೆ ಯಾರೂ ದೊಡ್ಡವರಲ್ಲ. ಅಗಲಿರುವ …

Read More »

ಹುಲಿಕಟ್ಟಿ ಗ್ರಾಮದಲ್ಲಿ ಹನುಮ ಮಾಲಾಧಾರಿಸಿದ ಶ್ರೀರಾಮ ಭಕ್ತರಿಂದ ಶೋಭಾ ಯಾತ್ರೆ.

ಹುಲಿಕಟ್ಟಿ ಗ್ರಾಮದಲ್ಲಿ ಹನುಮ ಮಾಲಾಧಾರಿಸಿದ ಶ್ರೀರಾಮ ಭಕ್ತರಿಂದ ಶೋಭಾ ಯಾತ್ರೆ. ಗೋಕಾಕ ತಾಲೂಕಿನ ಹುಲಿಕಟ್ಟಿ ಗ್ರಾಮದಲ್ಲಿ ಹನುಮ ಮಾಲಾ ಧರಿಸಿದ ಶ್ರೀ ರಾಮ್ ಭಕ್ತರಿಂದ ಗ್ರಾಮದಲ್ಲಿ ಶೋಭಾ ಯಾತ್ರೆಯು ಭಕ್ತಿ ಭಾವದಿಂದ ನಡೆಯಿತು. ಶೋಭಾ ಯಾತ್ರೆಗೂ ಪೂರ್ವದಲ್ಲಿ ಗ್ರಾಮದ ಗರಗದ ಶ್ರೀ ದುರ್ಗಾ ಮಾತಾ ದೇವಸ್ಥಾನದಲ್ಲಿ ಡಾ. ಮಹಾಂತ ಅಜ್ಜಯನ್ನವರು ಬೆಳಗ್ಗೆ ಶ್ರೀ ಕಾಳಿಕಾದೇವಿಗೆ ರುದ್ರಾಭಿಷೇಕದೊಂದಿಗೆ ವಿಶೇಷ ನೆರವೇರಿಸಿ ಶೋಭಾ ಯಾತ್ರೆಗೆ ಚಾಲನೆ ನೀಡಿದರು. ದೇವಸ್ಥಾನಕ್ಕೆ ಆರತಿಯೊಂದಿಗೆ ಆಗಮಿಸಿದ ಸುಮಂಗಲಿಯರು …

Read More »

ಕಚೇರಿಯಲ್ಲಿ ಹಾಜರಾತಿ ಪುಸ್ತಕ ಕಳ್ಳತನ. ಪ್ರಶ್ನಿಸಿದ ಪತ್ರಕರ್ತರ ಮೇಲೆ ಅಧಿಕಾರಿ ದರ್ಪ*

*ಕಚೇರಿಯಲ್ಲಿ ಹಾಜರಾತಿ ಪುಸ್ತಕ ಕಳ್ಳತನ. ಪ್ರಶ್ನಿಸಿದ ಪತ್ರಕರ್ತರ ಮೇಲೆ ಅಧಿಕಾರಿ ದರ್ಪ* ಗೋಕಾಕ : ತಾಲೂಕಿನ ದುಫಧಾಳ ಕಾಲನಿಯಲ್ಲಿರುವ ಸಹಾಯಕ ಕಾರ್ಯಪಾಲಕ ಅಬಿಯಂತರರ ಕಚೇರಿ, ಘಟಪ್ರಭಾ ಎಡದಂಡೆ ಕಾಲುವೆ, ಉಪ ವಿಭಾಗ 1ರಲ್ಲಿ ಶನಿವಾರದಂದು ಕಚೇರಿಯ ಹಾಜರಾತಿ ಪುಸ್ತಕ ಮತ್ತು ಕಂಪ್ಯೂಟರ್ ಸಿ,ಪಿ,ಓ, ಕಳ್ಳತನ ಆಗಿದ್ದು. ಪ್ರಕರಣವನ್ಮು ತಿರುಚಲು ಸ್ಥಳಿಯ ಅಧಿಕಾರಿಗಳು ಪ್ರಯತ್ನಿಸುತಿದ್ದಾರೆ.ಇಲ್ಲಿನ ಕಚೇರಿಯ ಅಧಿಕಾರಿಯಾದ ಸಹಾಯಕ ಅಬಿಯಂತರ ಮಹಿಮಗೋಳ ಮತ್ತು ಸಿಬ್ಬಂದಿಗಳು ಕಳ್ಳತನವಾದ ಬಗ್ಗೆ ಸ್ಪಷ್ಟ ಪಡಿಸಿದ್ದಾರೆ. ಇಲ್ಲಿನ …

Read More »