Breaking News

Uncategorized

ಚಾಲಕರಿಗಾಗಿ ಕಾರ್ಮಿಕ ಇಲಾಖೆಯ ಸೌಲಬ್ಯ ಸದುಪಯೋಗ ಮಾಡಿಕೊಳ್ಳಿ : ಮಾವರಕರ

ಚಾಲಕರಿಗಾಗಿ ಕಾರ್ಮಿಕ ಇಲಾಖೆಯ ಸೌಲಬ್ಯ ಸದುಪಯೋಗ ಮಾಡಿಕೊಳ್ಳಿ : ಮಾವರಕರ ರಾಯಬಾಗ : ನಮ್ಮ ಅಮೂಲ್ಯವಾದ ಜೀವನವನ್ನು ರಸ್ತೆ ಅಪಘಾತದಲ್ಲಿ ನಾವುಗಳು ನೀಡುತ್ತಿದ್ದೆವೆ ಹೀಗಾಗಿ ಎಲ್ಲಾ ಚಾಲಕರು ಕಡ್ಡಾಯವಾಗಿ ಚಾಲನಾ ಪರಮಾಣಪತ್ರ ಪಡೆದುಕೊಳ್ಳಬೇಕು. ಹಾಗೆ ವಾಹನ್ ಇನ್ಸೂರೇನ್ಸ್ ಮಾಡಿಸಿಕೊಳ್ಳುವುದರಿಂದ ನಂಬಿದ ಕುಟುಂಬಕ್ಕೆ ನಾವುಗಳು ಅನ್ಯಾಯ ಮಾಡದೇ ಅವರುಗಳಿಗೆ ಸಹಾಯ ಮಾಡಿದತ್ತಾಗುತ್ತದೆ ಎಂದು ಭೀಮನಗೌಡಾ ಪಾಟೀಲ ಹೇಳಿದರು. ಬೆಳಗಾವಿ ಜಿಲ್ಲೆ ರಾಯಬಾಗ ಪಟ್ಟಣದ ಶ್ರೀ ಮಹಾದೇವ ಮಂಗಳ ಕಾರ್ಯಾಲಯದಲ್ಲಿ ಎಲ್ಲ ವಾಣಿಜ್ಯ …

Read More »

ಚಾಲಕರಿಗಾಗಿ ಕಾರ್ಮಿಕ ಇಲಾಖೆಯ ಸೌಲಬ್ಯ ಸದುಪಯೋಗ ಮಾಡಿಕೊಳ್ಳಿ : ಮಾವರಕರ

ಚಾಲಕರಿಗಾಗಿ ಕಾರ್ಮಿಕ ಇಲಾಖೆಯ ಸೌಲಬ್ಯ ಸದುಪಯೋಗ ಮಾಡಿಕೊಳ್ಳಿ : ಮಾವರಕರ ರಾಯಬಾಗ : ನಮ್ಮ ಅಮೂಲ್ಯವಾದ ಜೀವನವನ್ನು ರಸ್ತೆ ಅಪಘಾತದಲ್ಲಿ ನಾವುಗಳು ನೀಡುತ್ತಿದ್ದೆವೆ ಹೀಗಾಗಿ ಎಲ್ಲಾ ಚಾಲಕರು ಕಡ್ಡಾಯವಾಗಿ ಚಾಲನಾ ಪರಮಾಣಪತ್ರ ಪಡೆದುಕೊಳ್ಳಬೇಕು. ಹಾಗೆ ವಾಹನ್ ಇನ್ಸೂರೇನ್ಸ್ ಮಾಡಿಸಿಕೊಳ್ಳುವುದರಿಂದ ನಂಬಿದ ಕುಟುಂಬಕ್ಕೆ ನಾವುಗಳು ಅನ್ಯಾಯ ಮಾಡದೇ ಅವರುಗಳಿಗೆ ಸಹಾಯ ಮಾಡಿದತ್ತಾಗುತ್ತದೆ ಎಂದು ಭೀಮನಗೌಡಾ ಪಾಟೀಲ ಹೇಳಿದರು. ಬೆಳಗಾವಿ ಜಿಲ್ಲೆ ರಾಯಬಾಗ ಪಟ್ಟಣದ ಶ್ರೀ ಮಹಾದೇವ ಮಂಗಳ ಕಾರ್ಯಾಲಯದಲ್ಲಿ ಎಲ್ಲ ವಾಣಿಜ್ಯ …

Read More »

ಶರಣರ ಮೂರ್ತಿ ಪ್ರತಿಷ್ಟಾಪನೆಯಿಂದ ಸಮಾಜದ ಇತಿಹಾಸ ತಿಳಿಯುತ್ತದೆ: ಪ್ರಕಾಶ ಕರನಿಂಗ.

ಶರಣರ ಮೂರ್ತಿ ಪ್ರತಿಷ್ಟಾಪನೆಯಿಂದ ಸಮಾಜದ ಇತಿಹಾಸ ತಿಳಿಯುತ್ತದೆ: ಪ್ರಕಾಶ ಕರನಿಂಗ. ಗೋಕಾಕ: ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಕೊಣ್ಣೂರಲ್ಲಿ ಶ್ರೀ ನಿಜ ಶರಣ ಅಂಬಿಗೇರ ಚೌಡಯ್ಯನವರ 901 ನ ಜಯಂತಿ ನಿಮಿತ್ಯ ಶ್ರೀ ಅಂಬಿಗೇರ ಚೌಡಯ್ಯನವರ ಮೂರ್ತಿ ಪ್ರತಿಷ್ಟಾಪನೆ ಮಾಡಿ ಲೊಕಾರ್ಪಣೆ ನಡೆಯಿತು, ಮೂರ್ತಿಯ ಪ್ರತಿಷ್ಟಾಪನೆಯನ್ನು ಮರಡಿಮಠದ ಶ್ರೀ ಮ,ಘ,ಚ, ಪವಾಡೇಶ್ವರ ಸ್ವಾಮಿಜಿಗಳು ಮತ್ತು ಕಾರ್ಮಿಕ ದುರಿಣ, ಕೊಡುಗೈ ದಾನಿ ಅಂಬಿರಾವ ಪಾಟೀಲ ಇವರು ನೆರವೆರಿಸಿದರು. ಈ ಸಂದರ್ಬದಲ್ಲಿ ಕೊಣ್ಣೂರಿನ‌ …

Read More »

ಕೇವಲ ಹಿಂದೂ ಧರ್ಮದ ದೇವಸ್ಥಾನಗಳಿಗೆ ಮಾತ್ರ ಪ್ರವೇಶ ನಿರ್ಭಂದನೆ ಯಾಕೆ

ಕೇವಲ ಹಿಂದೂ ಧರ್ಮದ ದೇವಸ್ಥಾನಗಳಿಗೆ ಮಾತ್ರ ಪ್ರವೇಶ ನಿರ್ಭಂದನೆ ಯಾಕೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ಶ್ರೀರಾಮ ಸೇನೆಯ ಶಾಖೆ ಉದ್ಘಾಟನೆ ನೆರವೆರಿಸಿ ಮಾತನಾಡುತ್ತಾ. ರಾಜ್ಯ ಸರಕಾರವು ರಾಜಕೀಯ ವಿವಿಧ ಕಾರ್ಯಕ್ರಮಗಳಲ್ಲಿ ಲಕ್ಷಾಂತರ ಕಾರ್ಯಕರ್ತರನ್ನು ಸೇರಿಸುತ್ತಾರೆ. ಪಬ್ ಮಾಲ,ಸಂತೆ, ಚರ್ಚೆ ಮಸಿದಿಗಳು ಪ್ರಾರಂಭ ಮಾಡುವುದಕ್ಕೆ ಅನುಮತಿ ನೀಡಿದ್ದಾರೆ ಅದರೆ ಕೇವಲ ಹಿಂದೂ ಧರ್ಮ ಹಾಗೂ ದಕ್ಷಿಣ ಭಾರತದ ಸುಪ್ರಸಿದ್ದ ದೇವಸ್ಥಾನವಾದ ಮಾಯಾಕ್ಕಾ ದೇವಸ್ಥಾನವನ್ನು ಕೊವಿಡ್ ನೇಪ ಹೇಳಿ …

Read More »

ಚಿಂಚಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊರಾನಾ ಲಸಿಕೆಗೆ ಪಟ್ಟಣ ಪಂಚಾಯತ ಅಧ್ಯಕ್ಷರಿಂದ ಚಾಲನೆ

ಚಿಂಚಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊರಾನಾ ಲಸಿಕೆಗೆ ಪಟ್ಟಣ ಪಂಚಾಯತ ಅಧ್ಯಕ್ಷರಿಂದ ಚಾಲನೆ ಚಿಂಚಲಿ: ಕೊರೊನಾ ಹಾವಳಿ ತಡೆಗಟ್ಟಲು ಲಸಿಕೆ ಸಿಗುತ್ತಿರುವುದು ನಮ್ಮೆಲ್ಲರಹೆಮ್ಮೆ ಕೋವಿಡ್ ಬಂದರೂ ಹೆದರುವ ಅವಶ್ಯಕತೆ ಇಲ್ಲ ಧೈರ್ಯದಿಂದ ಗೆದ್ದು ಎದುರಿಸಬೇಕು. ಕೋವಿಶಿಲ್ಡ್ ವ್ಯಾಕ್ಸಿನ್ ಲಸಿಕೆಯನ್ನು ರಾಜ್ಯಾದ್ಯಂತ ವೈದ್ಯ ಸಿಬ್ಬಂದಿ, ಆಶಾಕಾರ್ಯಕರ್ತೆಯರು,ಕೊರೊನಾ ವಾರಿಯರ್ಸ್ಗಳಿಗೆ ನೀಡುತ್ತಿದ್ದು ಅದೇ ರೀತಿ ಇವತ್ತು ಚಿಂಚಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಕ್ಕೆ ಕೋವಿಶಿಲ್ಡ್ ವ್ಯಾಕ್ಸಿನ್ ಲಸಿಕೆಯ ಬಂದಿರುವುದರಿಂದ ಸಂತಸವಾಗಿದೆ ಎಂದು ಪಟ್ಟಣ ಪಂಚಾಯತ …

Read More »

ಆಸ್ತಿಗಾಗಿ ತಮ್ಮನ ಮಗನ ಬಲಿ ಪಡೆದುಕೊಂಡ ಪಾಪಿ ದೊಡ್ಡಪ್ಪ

ಆಸ್ತಿಗಾಗಿ ತಮ್ಮನ ಮಗನ ಬಲಿ ಪಡೆದುಕೊಂಡ ಪಾಪಿ ದೊಡ್ಡಪ್ಪ ಆಸ್ತಿಗಾಗಿ ಸ್ವಂತ ತಮ್ಮ ತಮ್ಮನ ನಾಲ್ಕು ವರ್ಷದ ಬಾಲಕನನ್ನು ಕುಡಗೋಲಿನಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಹಾರೋಗೊಪ್ಪ ಗ್ರಾಮದಲ್ಲಿ ನಡೆದಿದೆ. ಮಾರುತಿ ವೀರಪ್ಪ ಸಂಕನ್ನವರ (4) ಕೊಲೆಯಾದ ಬಾಲಕ. ಮಗುವನ್ನು ಆಟವಾಡಲೆಂದು ಮನೆಯಲ್ಲೇ ಬಿಟ್ಟು ತಂದೆ ತಾಯಿ ಹೋಲಕ್ಕೆ ಕೆಲಸಕ್ಕೆ ಹೋಗಿದ್ದರು. ಮಗು ಭಿರೇಶ್ವರ ದೇವಸ್ಥಾನದ ಮುಂಭಾಗ ಆಟವಾಡುತ್ತಿದ್ದಾಗ ಕುಡಗೋಲಿನಿಂದ ಕೊಚ್ಚಿ ಕೊಲೆ …

Read More »

ಸಚಿವ ರಮೇಶ ಜಾರಕಿಹೋಳಿಯವರ ಆಶಿರ್ವಾದದಿಂದ ನಮಗೆ ಸತ್ಕಾರ ನಡೆದಿದೆ : ಸುರೇಶ ಸನದಿ

ಸಚಿವ ರಮೇಶ ಜಾರಕಿಹೋಳಿಯವರ ಆಶಿರ್ವಾದದಿಂದ ನಮಗೆ ಸತ್ಕಾರ ನಡೆದಿದೆ : ಸುರೇಶ ಸನದಿ ಗೋಕಾಕ: ಸತ್ಕಾರ ಮಾಡಿಸಿಕೊಳ್ಳುವಂತಹ ಮಟ್ಟಕ್ಕೆ ನಾವಿನ್ನು ಬೆಳೆದಿಲ್ಲಾ ಆದರೂ ಇವತ್ತಿನ‌ ಸತ್ಕಾರಕ್ಕೆ ಜಲಸಚಿವ ರಮೇಶ ಜಾರಕಿಹೋಳಿಯವರ ಆಶಿರ್ವಾದವೆ ಕಾರಣವೆಂದು ಗೋಕಾಕ ತಾಲೂಕಿನ ಕಾಮನ ಚೌಕದಲ್ಲಿರುವ ಶ್ರಿ ಕೃಷ್ಣ ಮಂದಿರ ಮಂಟಪದಲ್ಲಿ ಎರ್ಪಡಿಸಲಾಗಿದ್ದ ಸತ್ಕಾರ ಸಮಾರಂಭದಲ್ಲಿ ಮಮದಾಪುರ ಗ್ರಾಮದ ಗ್ರಾಮ ಪಂಚಾಯತಿಯ ಚುನಾವಣೆಯಲ್ಲಿ ಜಯಬೇರಿ ಸಾದಿಸಿದ ನೂತನ ಸದಸ್ಯರಿಗೆ ಹಮ್ಮಿಕೊಂಡಿದ್ದ ಸತ್ಕಾರ ಸ್ವಿಕರಿಸಿ ಮಾತನಾಡಿದ ಸಚಿವ ರಮೇಶ …

Read More »

ಜನಸೇವಕ ಸಮಾವೇಶ ನಂತರ ಕಾರ್ಯಕರ್ತರೊಂದಿಗೆ ಅಮಿತ ಷಾ ಮಿಟಿಂಗ್

ಜನಸೇವಕ ಸಮಾವೇಶ ನಂತರ ಕಾರ್ಯಕರ್ತರೊಂದಿಗೆ ಅಮಿತ ಷಾ ಮಿಟಿಂಗ್ ಜನಸೇವಕ ಸಮಾವೇಶವಕ್ಕೆ ಭಾಗಿಯಾಗಲು ಬೆಳಗಾವಿಗೆ ಆಗಮಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಸಮಾವೇಶಕ್ಕೂ ಮೊದಲು ಇತ್ತಿಚೆಗೆ ಅಗಲಿದ ಸುರೇಶ ಅಂಗಡಿ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಲಿದ್ದಾರೆ. ಅದೇ ರೀತಿ ಇತ್ತಿಚೆಗೆ ಅಗಲಿದ ಬಿಜೆಪಿ ಕಾರ್ಯಕರ್ತರಾದ ಹಿರೇಮಠ ಹಾಗೂ ರಾಜು ಚಿಕ್ಕನಗೌಡರ ಮನೆಗೂ ಭೇಟಿ ನೀಡಲಿದ್ದಾರೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಮಾಹಿತಿ ನೀಡಿದರು.

Read More »

ಬೆಳಗಾವಿಗೆ ಆಗಮಿಸಿದ ಅಮಿತ ಷಾ ಜನಸವಕ ರಮೇಶ ಜಾರಕಿಹೋಳಿಯಿಂದ ಅದ್ದೂರಿ ಸ್ವಾಗತ ಬೆಳಗಾವಿ : ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಗೆ ಅದ್ದೂರಿಯಾಗಿ ಸ್ವಾಗತಕೋರಿದ ಸ್ಥಳೀಯ ನಾಯಕರು. ಹೂಗುಚ್ಚನೀಡಿ ಸ್ವಾಗತ ಮಾಡಿಕೊಂಡ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ‌. ಡಿಸಿಎಂ ಲಕ್ಷ್ಮಣ ಸವದಿ, ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, ಶಾಸಕರಾದ ಅಭಯ್ ಪಾಟೀಲ್, ಅನಿಲ ಬೆನಕೆ, ಮಹೇಶ್ ಕುಮಟ್ಟಳ್ಳಿಯವರಿಂದ ಸ್ವಾಗತ.

Read More »

ಸಾಹುಕಾರ ಬೆಂಬಲಿಗರ ನಡೆ ಜನಸೇವಕ ಸಮಾವೇಶ ಕಡೆ ಗೋಕಾಕ : ಇವತ್ತು ಮದ್ಯಾನ್ಹ ಬೆಳಗಾವಿ ನಗರದಲ್ಲಿ ನಡೆಯುವ ಜನಸೇವಕ ಸಮಾವೇಶಕ್ಕೆ ಆಗಮಿಸುತ್ತಿರುವ ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಅಭೂತಪೂರ್ವವಾಗಿ ಸ್ವಾಗತಿಸಲು ಸಕಲ ಸಿದ್ದತೆ ಮಾಡಿಕೊಂಡಿರುವ ಬಿಜೆಪಿ ಸರಕಾರದ ಚಾಣಕ್ಯರಾದ ಜನಸೇವಕರಾದ ಸಚಿವ ರಮೇಶ ಜಾರಕಿಹೋಳಿ ಮತ್ತು ಬಾಲಚಂದ್ರ ಜಾರಕಿಹೋಳಿಯವರ ಬೆಂಬಲಿಗರು ಇವತ್ತಿನ ಕಾರ್ಯಕ್ರಮದಲ್ಲಿ ಸೇರಿ ಮತ್ತಷ್ಟು ಅವರನ್ನು ಬಲಪಡಿಸಲಿದ್ದಾರೆ ಇವತ್ತು ನಡೆಯುವ ಜನಸೇವಕ ಸಮಾವೇಶಕ್ಕೆ ಸಚಿವ ರಮೇಶ ಜಾರಕಿಹೋಳಿ …

Read More »