Breaking News

ಮಾನವೀಯತೆ ಮೆರೆದ ಸಂಸದ ಡಾ.ಉಮೇಶ್ ಜಾಧವ,

Spread the love

ಮತ್ತೆ ಮಾನವೀಯತೆ ಮೆರೆದ ಸಂಸದರಾದ ಡಾ.ಉಮೇಶ್ ಜಾಧವ,
ಕಲಬುರಗಿಯ ಸಂಸದರಾದ ಡಾ.ಉಮೇಶ್ ಜಾಧವರವರು ಕೆಲಸದ ನಿಮಿತ್ಯ ವಿಜಯಪುರಕ್ಕೆ ಹೊಗುವ ಸಂಧರ್ಭದಲ್ಲಿ ವಿಜಯಪುರ 218ರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತವಾಗಿದ್ದು, ಇದನ್ನು ಕಂಡ ಸಂಸದರು ಕೂಡಲೇ 108 ambulance ಕರೆ ಮಾಡಿ ಗಾಯಗೊಂಡವರನ್ನ ಆಸ್ಪತ್ರೆಗೆ ಸಾಗಿಸಲು ಸಹಾಯ ಮಾಡಿದರು.
ನಂತರ ವಿಜಯಪುರ SP ಅನೂಪ ಅಗ್ರವಾಲ ಅವರನ್ನ ಕರೆ ಮಾಡಿ ಅಪಘಾತದ ಬಗ್ಗೆ ಮಾಹಿತಿ ನೀಡಿದರು.


Spread the love

About fast9admin

Check Also

ಗ್ರಾಮೀಣ ಮಕ್ಕಳಿಗೆ ಶಿಕ್ಷಣ ನೀಡುವ ನಿಜಗುಣದೇವ ಸ್ವಾಮಿಜಿಯವರ ಕಾರ್ಯ ಶ್ಲಾಘನೀಯ: ಸರ್ವೋತ್ತಮ ಜಾರಕಿಹೊಳಿ

Spread the loveಗ್ರಾಮೀಣ ಮಕ್ಕಳಿಗೆ ಶಿಕ್ಷಣ ನೀಡುವ ನಿಜಗುಣದೇವ ಸ್ವಾಮಿಜಿಯವರ ಕಾರ್ಯ ಶ್ಲಾಘನೀಯ: ಸರ್ವೋತ್ತಮ ಜಾರಕಿಹೊಳಿ ಸಂಗನಕೇರಿ ಗ್ರಾಮದಲ್ಲಿ ಶ್ರೀ …

Leave a Reply

Your email address will not be published. Required fields are marked *