Breaking News

ದೀಪಾವಳಿ ಹಬ್ಬಕ್ಕೆ ಬಟ್ಟೆ ಖರೀದಿಯಲ್ಲಿ ಶಾಂತಿನಾಥ ಹೊಲಸೇಲ್ ಬಜಾರ ಕೊಣ್ಣೂರಿಂದ ಭಾರಿ ರಿಯಾಯಿತಿ,

Spread the love

*ದೀಪಾವಳಿ ಹಬ್ಬಕ್ಕೆ ಬಟ್ಟೆ ಖರೀದಿಯಲ್ಲಿ ಶಾಂತಿನಾಥ ಹೊಲಸೇಲ್ ಬಜಾರ ಕೊಣ್ಣೂರಿಂದ ಭಾರಿ ರಿಯಾಯಿತಿ

51 ವರ್ಷದಿಂದ ಬಟ್ಟೆ ಖರೀದಿಯಲ್ಲಿ ಗ್ರಾಹಕರಿಂದ ನಂಬಿಕೆ ಗಳಿಸಿದ ಗೋಕಾಕ ತಾಲೂಕಿನ ಕೊಣ್ಣೂರಲ್ಲಿರುವ ಶಾಂತಿನಾಥ ಹೊಲಸೇಲ್ ಬಜಾರ ಅಂಗಡಿಯು ತಮಗೆಲ್ಲರಿಗೂ ದೀಪಾವಳಿ ಹಬ್ಬದ ನಿಮಿತ್ಯ ಹೊಲಸೆಲ್ ಬಟ್ಟೆ ಖರೀದಿಯಲ್ಲಿ ಭಾರಿ ರಿಯಾಯಿತಿ ನೀಡಿದೆ

ಪುರುಷರಿಗಾಗಿ,ಮಹಿಳೆಯರಿಗಾಗಿ,ಮಕ್ಕಳಿಗಾಗಿ ಒಟ್ಟಾರೆಯಾಗಿ ಕುಟುಂಬಕ್ಕೆ ಬೇಕಾಗುವ ಬಟ್ಟೆಗಳನ್ನು ಹೊಲಸೇಲ್ ಮತ್ತು ರಿಟೇಲ್ ದರದಲ್ಲಿ ಪ್ರತಿ ರೇಡಿಮೆಡ್ ಬಟ್ಟೆಗಳಾದ ಶರ್ಟ,ಪ್ಯಾಂಟ್,ಟಿ ಶರ್ಟ್,ನೈಟ್ ಡ್ರೆಸ್,ಇನ್ನರ ವೇರ,ಶರಾರಾ,ಪ್ರಾಕ್,ಚೂಡಿ,ಟಾಪ್,ಲೇಗಿನ್ಸ್,ಶೇರವಾನಿ ಬ್ಲೇಜರ ಹಾಗೂ ಹೊಲಸೇಲ್ ದರದಲ್ಲಿ ಎಲ್ಲ ತರಹದ ಮದುವೆ ಸಮಾರಂಭಗಳಿಗೆ ಸೀರೆಗಳಾದ,ಗಟ್ಟಿ ಸಿಲ್ಕ್,ಕಂಚಿ ಸಿಲ್ಕ್,ಪೈಟನ್ ಸಿಲ್ಕ್,,ಕಾಟನ್ ಸೀರೆ,ಬ್ಲೌಸಪಿಸ್,ಘಾಗರಾ,ಇಲಕಲ್ ಸೀರೆ ಹಾಗೂ ಪ್ಯಾನ್ಸಿ ಸಿರೆಗಳು ಇನ್ನೂ ಅನೇಕ ಲಬ್ಯ,,

ಹಾಗೂ ಪುರುಷರ ಡ್ರೆಸ್,ಪ್ಯಾಂಟ ಪೀಸ್,ಸಫಾರಿ,ದೊತರ,ಲುಂಗಿ,ಡ್ರೆಸ್,ಮೆಟೆರಿಯಲ್ಸ್,ಚಾದರ ,ಟಾವಲ್,ಟೋಪಿ ಇತ್ಯಾದಿ ಲಬ್ಯ ,

ಬನ್ನಿ ಖರೀದಿಸಿ ಎಂದೂ ಸಿಗದ ಆಫರ ನಿಮಗೆ ಶಾಂತಿನಾಥ ಹೊಲಸೇಲ್ ಬಜಾರ ಕೊಣ್ಣೂರ,, ಮಾತ್ರ ಲಭ್ಯ ನಿಡಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ,,
*ಸಚಿನ ಸಮಯ -9972524089*

ಗ್ರಾಹಕರು ಇನ್ನು ಬಸ್ಸಿಗಾಗಿ ಕಾಯೋ ಅವಶ್ಯವಿಲ್ಲ ರೇಲ್ವೆ ಮುಖಾಂತರ ಗೋಕಾಕರೋಡ ರೇಲ್ವೆ ಸ್ಟೇಷನಗೆ ಬಂದು ಕೇಳಿದರೆ ಸಾಕು ಶಾಂತಿನಾಥ ಹೊಲಸೇಲ್ ಬಜಾರ ಸಿಕ್ಕಂಗೆ,,,

ಹಾಗಾದರೆ ಬರ್ತಿರಲ್ಲಾ ,ಬನ್ಮಿ ದೀಪಾವಳಿಯನ್ನು ಹೊಸ ಬಟ್ಟೆಗಳೊಂದಿಗೆ ಸಂತೋಷದಿಂದ ಆಚರಿಸಿ,,,,


Spread the love

About Fast9 News

Check Also

ಮೂಲಭೂತ ಸೌಕರ್ಯಗಳ ಬೇಡಿಕೆ ಈಡೆರಸಲು ಸರಕಾರದ ಬಳಿ ಹಣವಿಲ್ಲ: ಶಾಸಕ ಬಾಲಚಂದ್ರ ಜಾರಕಿಹೋಳಿ ಅಸಮಾಧಾನ

Spread the loveಮೂಲಭೂತ ಸೌಕರ್ಯಗಳ ಬೇಡಿಕೆ ಈಡೆರಸಲು ಸರಕಾರದ ಬಳಿ ಹಣವಿಲ್ಲ: ಶಾಸಕ ಬಾಲಚಂದ್ರ ಜಾರಕಿಹೋಳಿ ಅಸಮಾಧಾನ ಅರಭಾವಿ – …

Leave a Reply

Your email address will not be published. Required fields are marked *