Breaking News

Uncategorized

ಮಹಿಳೆಯನ್ನು ಕೊಂದು, ಆಕೆ ಮಾಂಸವನ್ನೇ ತಿಂದ ಭೂಫ !

ಮಹಿಳೆಯನ್ನು ಕೊಂದು, ಆಕೆ ಮಾಂಸವನ್ನೇ ತಿಂದ ಭೂಫ! ಯುವಕನೊಬ್ಬ ಮಹಿಳೆಯನ್ನು ಕೊಂದು, ಆಕೆಯ ದೇಹದ ಮಾಂಸವನ್ನೇ ತಿಂದಿರುವ ವಿಚಿತ್ರ ಘಟನೆ,ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ನಡೆದಿದೆ. ದನ ಮೇಯಿಸುತ್ತಿದ್ದ ಮಹಿಳೆಯನ್ನು ಸುರೇಂದ್ರ ಠಾಕೂರ್ ಎಂಬಾತ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ, ಈ ಕೃತ್ಯ ಎಸಗಿದ್ದಾನೆ. ಘಟನೆ ಸಂಬಂಧ ಸುರೇಂದ್ರನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದ್ದು, ಆತ ಹೈಡೋಫೋಬಿಯಾದಿಂದ ಬಳಲುತ್ತಿದ್ದಾನೆ ಎಂದು ತಿಳಿದುಬಂದಿದೆ. ಮಾನಸಿಕವಾಗಿ ಅಸ್ವಸ್ಥನಾಗಿರುವ ಆತನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Read More »

ಮೊಜು ಮಸ್ತಿ ಮಾಡಲು ಹೋದವರು ನೀರು ಪಾಲಾದರು.

ಮೊಜು ಮಸ್ತಿ ಮಾಡಲು ಹೋದವರು ನೀರು ಪಾಲಾದರು. ಮೋಜು ಮಸ್ತಿ ಮಾಡಲು ಬಂದಿದ್ದ ನಾಲ್ವರು ಯುವಕರು ನೀರುಪಾಲಾದ ಘಟನೆ ಬೆಂಗಳೂರು ಗ್ರಾ. ಜಿಲ್ಲೆಯ ದೇವನಹಳ್ಳಿ ತಾಲೂಕಿನ ರಾಮನಾಥಪುರದ ಕೆರೆಯಲ್ಲಿ ನಡೆದಿದೆ. ಬೆಂಗಳೂರಿನ ಆರ್.ಟಿ.ನಗರದ ಶೇಖ್,ತೋಹಿದ್, ಶಾಹಿದ್, ಫೈಜಲ್ ಮೃತರು. ನಂದಿಬೆಟ್ಟಕ್ಕೆ ತೆರಳಿದ್ದ ಯುವಕರು ಕೆರೆಯಲ್ಲಿ ಈಜಲು ಇಳಿದಿದ್ದು,ಮುಳುಗಿ ಸಾವನ್ನಪ್ಪಿದ್ದಾರೆ. ಇಬ್ಬರ ಮೃತದೇಹವನ್ನು ಅಗ್ನಿಶಾಮಕ ದಳ ಹೊರತೆಗೆದಿದ್ದು, ಮತ್ತಿಬ್ಬರ ಮೃತದೇಹಕ್ಕಾಗಿ ಹುಡುಕಾಟ ಮುಂದುವರೆಸಲಾಗಿದೆ.

Read More »

ಅಪಘಾತದಲ್ಲಿ ಆರು ಮಂದಿ ದುರ್ಮರಣ

ಅಪಘಾತದಲ್ಲಿ ಆರು ಮಂದಿ ದುರ್ಮರಣ ಭೀಕರ ರಸ್ತೆ ಅಪಘಾತ ಸಂಭವಿಸಿ, ಸ್ಥಳದಲ್ಲೇ ಆರು ಮಂದಿ ಮೃತಪಟ್ಟಿರುವ ಘಟನೆ ಕೊಪ್ಪಳದ ಕುಷ್ಟಗಿ ತಾಲೂಕಿನ ಕಲಕೇರಿ ಬಳಿ ನಡೆದಿದೆ.. ಲಾರಿ ಮತ್ತು ಕಾರು ನಡುವೆ ಅಪಘಾತ ಉಂಟಾಗಿದ್ದು, ರಾಜಪ್ಪ ಬನಗೋಡಿ,ರಾಘವೇಂದ್ರ, ಅಕ್ಷಯ ಶಿವಶರಣ, ಜಯಶ್ರೀ, ರಾಖಿ ಮತ್ತು ರಶ್ಮಿಕಾ ಮೃತರಾಗಿದ್ದಾರೆ. ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More »

ತಾಕತ್ತಿದ್ದರೆ RSS & ಬಜರಂಗದಳ ನಿಷೇಧಿಸಲಿ: ಮಾಜಿ cm ಬೊಮ್ಮಾಯಿ

ತಾಕತ್ತಿದ್ದರೆ RSS & ಬಜರಂಗದಳ ನಿಷೇಧಿಸಲಿ: ಮಾಜಿ cm ಬೊಮ್ಮಾಯಿ ಸಂಘ ಪರಿವಾರದ ಸಂಘಟನೆಗಳನ್ನು ನಿಷೇಧ ಮಾಡುವ ಶಕ್ತಿ ಯಾರಿಗೂ ಇಲ್ಲ, ಕಾಂಗ್ರೆಸ್‌ಗೆ ತಾಕತ್ತಿದ್ದರೆ RSS ಮತ್ತು ಬಜರಂಗದಳ ನಿಷೇಧ ಮಾಡಲಿ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿಎಂ, ಡಿಸಿಎಂ ಹಾಗು ನೂತನ ಸಚಿವರು ಮಾತಾಡಿದ್ದನ್ನು ಗಮನಿಸಿದರೆ, ಇವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಅವರು ಏನೇ ಮಾಡಿದರೂ ಅದನ್ನ ಎದುರಿಸಲಿಕ್ಕೆ ನಾವು ಸಿದ್ಧರಿದ್ದೇವೆ …

Read More »

ಪಂಚಮಸಾಲಿ ಸಮುದಾಯಕ್ಕೆ 5 ಮಂತ್ರಿ ಸ್ಥಾನ ನೀಡಿ : ಸ್ವಾಮೀಜಿ ಎಚ್ಚರಿಕೆ

‘ಪಂಚಮಸಾಲಿ ಸಮುದಾಯಕ್ಕೆ 5 ಮಂತ್ರಿ ಸ್ಥಾನ ನೀಡಿ : ಸ್ವಾಮೀಜಿ ಎಚ್ಚರಿಕೆ ಪಂಚಮಸಾಲಿ ಸಮುದಾಯದ 5 ಜನ ಶಾಸಕರಿಗೆ ಸಚಿವ ಸ್ಥಾನ ನೀಡಬೇಕೆಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ದೆಹಲಿಯಲ್ಲಿ ಮಾತನಾಡಿ, ಪಂಚಮಸಾಲಿ ಸಮುದಾಯದ ವಿಜಯಾನಂದ ಕಾಶಪ್ಪನವರ್, ವಿನಯ್ ಕುಲಕರ್ಣಿ & ಲಕ್ಷ್ಮಿ ಹೆಬ್ಬಾಳರ್ ಅವರನ್ನು ಸೇರಿದಂತೆ ಇಬ್ಬರನ್ನು ಯುವ ಶಾಸಕರಿಗೆ ಮಂತ್ರಿ ಸ್ಥಾನ ಕೊಡಬೇಕೆಂದು ಆಗ್ರಹಿಸಿದ್ದಾರೆ. ನಮ್ಮ ಬೇಡಿಕೆ ಈಡೇರದಿದ್ದರೆ ಸಮುದಾಯ ನಿರಾಸೆಗೊಳ್ಳಲಿದ್ದು, ಲೋಕಸಭಾ ಚುನಾವಣೆಯಲ್ಲಿ …

Read More »

ಶಾ ಹುಸೇನ್ ದರ್ಗಾ ಉರುಸ್ ಹಿನ್ನೆಲೆ ಭಕ್ತಿ ಭಾವದಿಂದ ಗಂಧ ಎರಿಸಿದ ವರ್ಷಿಲಾಗಳು

ಶಾ ಹುಸೇನ್ ದರ್ಗಾ ಉರುಸ್ ಹಿನ್ನೆಲೆ ಭಕ್ತಿ ಭಾವದಿಂದ ಗಂಧ ಎರಿಸಿದ ವರ್ಷಿಲಾಗಳು ಗೋಕಾಕ ತಾಲೂಕಿನ ಕೊಣ್ಣೂರಲ್ಲಿರುವ ಹಜರತ್ ಶಾ ಹುಸೇನ್ ಶಾ ಖಾದ್ರಿ ರಹತಮತುಲ್ಲಾ ಅಲೈ ಬಾಬಾನ ಉರುಸ ನಿಮಿತ್ಯ ರಾತ್ರಿ ಗಂಧ ಎರಿಸುವ ಕಾರ್ಯಕ್ರಮ ನಡೆಯಿತು ವರ್ಷಿಲವಾಲೆಗಳಾದ ಉಸ್ಮಾನಗಣಿ, ಪಿರಜಾದೆ, ಅಬ್ದುಲಖಾದರ ಪಿರಜಾದೆ,ಮಹಮ್ಮದರಫಿಕ ಪಿರಜಾದೆ,ಮಾಹಬೂಬ ಪಿರಜಾದೆ ಇವರ ನೇತೃತ್ವದಲ್ಲಿ ಮತ್ತು ಹಜರತ ಶಾ ಹುಸೇನ ಶಾ ಖಾದ್ರಿ ಪಿರಾಗಳ ಸಮ್ಮುಖದಲ್ಲಿ ದರ್ಗಾದಲ್ಲಿ ಹಲವಾರು ಪವಾಡಗಳೊಂದಿಗೆ ಗಂಧದ ಎರಿಸುವ …

Read More »

ಶಾ ಹುಸೇನ್ ದರ್ಗಾ ಉರುಸ್ ಹಿನ್ನೆಲೆ ಭಕ್ತಿ ಭಾವದಿಂದ ಗಂಧ ಎರಿಸಿದ ವರ್ಷಿಲಾಗಳು

ಶಾ ಹುಸೇನ್ ದರ್ಗಾ ಉರುಸ್ ಹಿನ್ನೆಲೆ ಭಕ್ತಿ ಭಾವದಿಂದ ಗಂಧ ಎರಿಸಿದ ವರ್ಷಿಲಾಗಳು ಗೋಕಾಕ ತಾಲೂಕಿನ ಕೊಣ್ಣೂರಲ್ಲಿರುವ ಹಜರತ್ ಶಾ ಹುಸೇನ್ ಶಾ ಖಾದ್ರಿ ರಹತಮತುಲ್ಲಾ ಅಲೈ ಬಾಬಾನ ಉರುಸ ನಿಮಿತ್ಯ ರಾತ್ರಿ ಗಂಧ ಎರಿಸುವ ಕಾರ್ಯಕ್ರಮ ನಡೆಯಿತು ವರ್ಷಿಲವಾಲೆಗಳಾದ ಉಸ್ಮಾನಗಣಿ, ಪಿರಜಾದೆ, ಅಬ್ದುಲಖಾದರ ಪಿರಜಾದೆ,ಮಹಮ್ಮದರಫಿಕ ಪಿರಜಾದೆ,ಮಾಹಬೂಬ ಪಿರಜಾದೆ ಇವರ ನೇತೃತ್ವದಲ್ಲಿ ಮತ್ತು ಹಜರತ ಶಾ ಹುಸೇನ ಶಾ ಖಾದ್ರಿ ಪಿರಾಗಳ ಸಮ್ಮುಖದಲ್ಲಿ ದರ್ಗಾದಲ್ಲಿ ಹಲವಾರು ಪವಾಡಗಳೊಂದಿಗೆ ಗಂಧದ ಎರಿಸುವ …

Read More »

ಡಾ: ಬಿ,ಆರ್, ಅಂಬೇಡ್ಕರ ಮತ್ತು ಭಗವಾನ್ ಮಹಾವೀರರ ಧ್ಯೇಯ ಒಂದೆ ಆಗಿತ್ತು: ಸಚಿನ ಸಮಯ

ಡಾ: ಬಿ,ಆರ್, ಅಂಬೇಡ್ಕರ ಮತ್ತು ಭಗವಾನ್ ಮಹಾವೀರರ ಧ್ಯೇಯ ಒಂದೆ ಆಗಿತ್ತು: ಸಚಿನ ಸಮಯ ಅಸ್ಪೃಶ್ಯತೆ ಮತ್ತು ಅಸಮಾನತೆಯ ಆಂದೋಲನ ಪ್ರಾರಂಭಿಸಿ ಶೋಷಿತ ವರ್ಗಕ್ಕೆ ನ್ಯಾಯ ಒದಗಿಸಲು ಮಹಾನ್ ಹೋರಾಟ ನಡೆಸಿದ ದೇಶದ ಮಹಾನಾಯಕ ಭಾರತ ರತ್ನ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಎಂದು ಬಟ್ಟೆ ಉದ್ಯಮಿ ಶಾಂತಿನಾಥ ಹೊಲಸೇಲ್ ಬಜಾರ ಮಾಲಿಕರಾದ ಸಚಿನ ಸಮಯ ಇವರು ಗೋಕಾಕ ತಾಲೂಕಿನ ಕೊಣ್ಣೂರ ಪಟ್ಟಣದಲ್ಲಿ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ. …

Read More »

ಡಾ: ಬಿ,ಆರ್, ಅಂಬೇಡ್ಕರ ಮತ್ತು ಭಗವಾನ್ ಮಹಾವೀರರ ಧ್ಯೇಯ ಒಂದೆ ಆಗಿತ್ತು: ಸಚಿನ ಸಮಯ

ಡಾ: ಬಿ,ಆರ್, ಅಂಬೇಡ್ಕರ ಮತ್ತು ಭಗವಾನ್ ಮಹಾವೀರರ ಧ್ಯೇಯ ಒಂದೆ ಆಗಿತ್ತು: ಸಚಿನ ಸಮಯ ಅಸ್ಪೃಶ್ಯತೆ ಮತ್ತು ಅಸಮಾನತೆಯ ಆಂದೋಲನ ಪ್ರಾರಂಭಿಸಿ ಶೋಷಿತ ವರ್ಗಕ್ಕೆ ನ್ಯಾಯ ಒದಗಿಸಲು ಮಹಾನ್ ಹೋರಾಟ ನಡೆಸಿದ ದೇಶದ ಮಹಾನಾಯಕ ಭಾರತ ರತ್ನ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಎಂದು ಬಟ್ಟೆ ಉದ್ಯಮಿ ಶಾಂತಿನಾಥ ಹೊಲಸೇಲ್ ಬಜಾರ ಮಾಲಿಕರಾದ ಸಚಿನ ಸಮಯ ಇವರು ಗೋಕಾಕ ತಾಲೂಕಿನ ಕೊಣ್ಣೂರ ಪಟ್ಟಣದಲ್ಲಿ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ. …

Read More »

ಡಾ: ಬಿ,ಆರ್, ಅಂಬೇಡ್ಕರ ಮತ್ತು ಭಗವಾನ್ ಮಹಾವೀರರ ಧ್ಯೇಯ ಒಂದೆ ಆಗಿತ್ತು: ಸಚಿನ ಸಮಯ

ಡಾ: ಬಿ,ಆರ್, ಅಂಬೇಡ್ಕರ ಮತ್ತು ಭಗವಾನ್ ಮಹಾವೀರರ ಧ್ಯೇಯ ಒಂದೆ ಆಗಿತ್ತು: ಸಚಿನ ಸಮಯ ಅಸ್ಪೃಶ್ಯತೆ ಮತ್ತು ಅಸಮಾನತೆಯ ಆಂದೋಲನ ಪ್ರಾರಂಭಿಸಿ ಶೋಷಿತ ವರ್ಗಕ್ಕೆ ನ್ಯಾಯ ಒದಗಿಸಲು ಮಹಾನ್ ಹೋರಾಟ ನಡೆಸಿದ ದೇಶದ ಮಹಾನಾಯಕ ಭಾರತ ರತ್ನ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಎಂದು ಬಟ್ಟೆ ಉದ್ಯಮಿ ಶಾಂತಿನಾಥ ಹೊಲಸೇಲ್ ಬಜಾರ ಮಾಲಿಕರಾದ ಸಚಿನ ಸಮಯ ಇವರು ಗೋಕಾಕ ತಾಲೂಕಿನ ಕೊಣ್ಣೂರ ಪಟ್ಟಣದಲ್ಲಿ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ. …

Read More »