Breaking News

ನಯಿಮ ಜಮಾದಾರ ಕುಟುಂಬಕ್ಕೆ ಸಚಿವ ಸತೀಶ ಜಾರಕಿಹೋಳಿ ಇವರಿಂದ ಸಾಂತ್ವಾನ

Spread the love

ನಯಿಮ ಜಮಾದಾರ ಕುಟುಂಬಕ್ಕೆ ಸಚಿವ ಸತೀಶ ಜಾರಕಿಹೋಳಿ ಇವರಿಂದ ಸಾಂತ್ವಾನ

ಗೋಕಾಕ : ತಮ್ಮ ಆಪ್ತರಲ್ಲಿ ಒಬ್ಬರಾದ ಗೋಕಾಕ ನಗರದ ಯುವ ಮುಖಂಡ ನಯೀಮ ಜಮಾದಾರ ಅವರ ತಾಯಿ ಶ್ರೀಮತಿ ಮಾಶಾಬಿ ಅಕ್ಬರ್ ಜಮಾದರ ಅವರು ವಯೊವೃದ್ದ ಕಾರಣದಿಂದ ನಿಧನ ಹೊಂದಿದ್ದರು.ನಯೀಮ್ ಜಮಾದಾರ ಅವರ ಮನೆಗೆ ಲೋಕೋಪಯೋಗಿ ಸಚಿವ,ಬೆಳಗಾವಿ ಜಿಲ್ಲಾ ಉಸ್ತುವಾರಿಯದ ಸತೀಶ ಜಾರಕಿಹೊಳಿ ಅವರು ಇಂದು ಅವರ ಮನೆಗೆ ಭೇಟಿ ನೀಡಿ, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.ಈ ಸಂದರ್ಭದಲ್ಲಿ ಸಮಾಜದ ಹಿರಿಯರು ಉಪಸ್ಥಿತರಿದ್ದರು.


Spread the love

About Fast9 News

Check Also

ದೇವರು,ಮತದಾರರ ಆಶಿರ್ವಾದದಿಂದ ನಮ್ಮ ಪ್ಯಾನೇಲ ಅಧಿಕಾರ ಚುಕ್ಕಾಣಿ ಹಿಡಿಯುತ್ತದೆ:ಬೆಮೂಲ ಅದ್ಯಕ್ಷ ಬಾಲಚಂದ್ರ ಜಾರಕಿಹೋಳಿ ವಿಶ್ವಾಸ

Spread the loveದೇವರು,ಮತದಾರರ ಆಶಿರ್ವಾದದಿಂದ ನಮ್ಮ ಪ್ಯಾನೇಲ ಅಧಿಕಾರ ಚುಕ್ಕಾಣಿ ಹಿಡಿಯುತ್ತದೆ:ಬೆಮೂಲ ಅದ್ಯಕ್ಷ ಬಾಲಚಂದ್ರ ಜಾರಕಿಹೋಳಿ ವಿಶ್ವಾಸ ಹುಕ್ಕೇರಿ- ನಾಳೆ …

Leave a Reply

Your email address will not be published. Required fields are marked *