Breaking News

ತಾಲೂಕಾ ಮಟ್ಟದ ಕ್ರೀಡೆಯಲ್ಲಿ ಪ್ರಥಮ ಶಾಲೆಗೆ ಕೀರ್ತಿ.

Spread the love

ತಾಲೂಕಾ ಮಟ್ಟದ ಕ್ರೀಡೆಯಲ್ಲಿ ಪ್ರಥಮ ಶಾಲೆಗೆ ಕೀರ್ತಿ.

ಗೋಕಾಕದ ವಾಲ್ಮೀಕಿ ಕ್ರೀಡಾಂಗಣದಲ್ಲಿ ನಡೆದ ತಾಲೂಕಾ ಪ್ರಾಥಮಿಕ ಕ್ರೀಡಾಕೂಟದಲ್ಲಿ ಹರ್ಡಲ್ಸ್ ವಿಭಾಗದಲ್ಲಿ ಕೊಣ್ಣೂರಿನ ಶ್ರೀ ಅಚಾರ್ಯ ಶಾಂತಿಸಾಗರ ತಪೋವನ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಯಾದ ಕು. ಅಭಿಷೇಕ ಖಾನಾಪೂರ ಇತನು ಪ್ರಥಮ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾನೆ,ಇತನ ಸಾಧನೆಗೆ ಶಾಲೆಯ ಆಡಳಿತ ಮಂಡಳಿಯವರು ಹಾಗೂ ಶಾಲಾ ಶಿಕ್ಷಕಿಯರು ಅಭಿನಂದನೆ ಸಲ್ಲಿಸಿ ಮುಂದೆ ಬರುವ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿಯೂ ಸಹ ಜಯಶಾಲಿಯಾಗಲು ಆಶಿರ್ವದಿಸಿದ್ದಾರೆ.


Spread the love

About Fast9 News

Check Also

ಡಿಸಿಸಿ ಬ್ಯಾಂಕ ಚುನಾವಣೆ ಕಗ್ಗಂಟಿರುವ ಅಭ್ಯರ್ಥಿಗಳ ನಡುವೆ ಒಮ್ಮತ ಮೂಡಿಸುತ್ತಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ.

Spread the loveಡಿಸಿಸಿ ಬ್ಯಾಂಕ ಚುನಾವಣೆ ಕಗ್ಗಂಟಿರುವ ಅಭ್ಯರ್ಥಿಗಳ ನಡುವೆ ಒಮ್ಮತ ಮೂಡಿಸುತ್ತಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ. *ಬೆಳಗಾವಿ*- ಬಿಡಿಸಿಸಿ …

Leave a Reply

Your email address will not be published. Required fields are marked *