ಗೋಕಾಕದ NSF ಅತಿಥಿಗೃಹದಲ್ಲಿ BLA-2 ಕಾರ್ಯಗಾರ ಮತ್ತು ಆತ್ಮನಿರ್ಭರ ಭಾರತ ಸಕಲ್ಪ ಅಭಿಯಾನ
ಇಂದು ಗೋಕಾಕದ NSF ಅತಿಥಿಗೃಹದಲ್ಲಿ BLA-2 ಕಾರ್ಯಗಾರ ಮತ್ತು ಆತ್ಮನಿರ್ಭರ ಭಾರತ ಸಕಲ್ಪ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದ #ಸನ್ಮಾನ್ಯ_ಶ್ರೀ_ಬಾಲಚಂದ್ರ_ಅಣ್ಣಾ_ಜಾರಕಿಹೊಳಿ ಅರಭಾವಿ ವಿಧಾನಸಭಾ ಮತಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ಕೆಎಂಎಫ್ ಅಧ್ಯಕ್ಷರು ಬೆಳಗಾವಿ ರವರು.
ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಗ್ರಾಮೀಣ ಅಧ್ಯಕ್ಷ ಸುಭಾಸ ಪಾಟೀಲ ಹಾಗೂ ಮಾಜಿ ಶಾಸಕರಾದ ಶ್ರೀ ಸಂಜಯ ಪಾಟೀಲ ಬಿ ಎಲ್ ಏ 1 ಶ್ರೀ ಗೋವಿಂದ ಕೊಪ್ಪದ ಎಸ್ ಸಿ ಮೋರ್ಚಾ ಜಿಲ್ಲಾ ಅದ್ಯಕ್ಷರಾದ ಶ್ರೀ ಯಲ್ಲೇಶ್ ಕೋಲಕಾರ ಶ್ರೀ ಪರಸಪ್ಪ ಬಬಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
#BjpKarnataka #gokak #BLA2
#fast9news
Fast9 Latest Kannada News