Breaking News

ಕೋಳಿ ಸಾಗಿಸುತ್ತಿದ್ದ ಲಾರಿ, ಕಬ್ಬಿಣ ಸಾಗಿಸುತ್ತಿದ್ದ ಲಾರಿಗೆ ಡಿಕ್ಕಿ.

Spread the love

ಕಬ್ಬಿಣ ಸಾಗಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಮತ್ತೊಂದು ಲಾರಿ ಡಿಕ್ಕಿ.

ಕೋಳಿ ಸಾಗಿಸುತ್ತಿದ್ದ ಲಾರಿ, ಕಬ್ಬಿಣ ಸಾಗಿಸುತ್ತಿದ್ದ ಲಾರಿಗೆ ಡಿಕ್ಕಿ.

ಕೋಳಿ ಸಾಗಿಸುತ್ತಿದ್ದ ಚಾಲಕ, ಸೇರಿ ಇಬ್ಬರು ಸ್ಥಳದಲ್ಲೇ ಸಾವು.

ತಿಪಟೂರು ಮೂಲದ ಚಂದನ್ ಗೌಡ(22) ಕುಮಾರ(17) ಸಾವು.

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕು ಹಿಂಡಸ್ಕಟ್ಟೆ ಬಳಿ ಘಟನೆ.

ಡಿಕ್ಕಿ ರಭಸಕ್ಕೆ ಲಾರಿಯ ಒಳಗೆ ನುಗ್ಗಿದ ಕಬ್ಬಿಣದ ಸರಳುಗಳು.

ಸ್ಥಳಕ್ಕೆ ಹಿರಿಯೂರು ಗ್ರಾಮಾಂತರ ಠಾಣೆ PSI ಮಹೇಶ್ ಗೌಡ ಬೇಟಿ, ಪರಿಶೀಲನೆ.

ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.


Spread the love

About Fast9 News

Check Also

ಪ್ರಧಾನಿ ನರೇಂದ್ರ ಮೋದಿಯವರಂತಹ ಪ್ರಾಮಾಣಿಕರು ನಮ್ಮ ದೇಶಕ್ಕೆ ಬೇಕಾಗಿದೆ : ಬೆಮುಲ್ ಅದ್ಯಕ್ಷ ಬಾಲಚಂದ್ರ ಜಾರಕಿಹೋಳಿ

Spread the loveಪ್ರಧಾನಿ ನರೇಂದ್ರ ಮೋದಿಯವರಂತಹ ಪ್ರಾಮಾಣಿಕರು ನಮ್ಮ ದೇಶಕ್ಕೆ ಬೇಕಾಗಿದೆ : ಬೆಮುಲ್ ಅದ್ಯಕ್ಷ ಬಾಲಚಂದ್ರ ಜಾರಕಿಹೋಳಿ ಗೋಕಾಕ- …

Leave a Reply

Your email address will not be published. Required fields are marked *