Breaking News

ಜಶ್ನೇ ಈದ್ ಮಿಲಾದುನ್ನಬಿ ಅಂಗವಾಗಿ ಹಣ್ಣು ಹಂಪಲು ವಿತರಣೆ

Spread the love

ಜಶ್ನೇ ಈದ್ ಮಿಲಾದುನ್ನಬಿ ಅಂಗವಾಗಿ ಹಣ್ಣು ಹಂಪಲು ವಿತರಣೆ

ಘಟಪ್ರಭಾ: ಜಶ್ನೇ ಈದ್ ಮಿಲಾದುನ್ನಬಿ (ಮೊಹ್ಮದ್ ಪೈಗಂಬರ್ ಜಯಂತಿ) ಅಂಗವಾಗಿ ಶನಿವಾರದಂದು ಸ್ಥಳೀಯ ಸೋಸಿಯಲ್ ವೆಲ್ ಫೇರ್ ಟ್ರಸ್ಟ್ ವತಿಯಿಂದ ಇಲ್ಲಿಯ ಕೆ ಎಚ್ ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮತ್ತು ಘಟಪ್ರಭಾ ಪೋಲಿಸ್ ಠಾಣೆಯ ಸಿಬ್ಬಂದಿಗಳಿಗೆ ಬೆಳಿಗ್ಗೆಯ ಉಪಹಾರ ನೀಡಿದರು.

ಈ ಸಂದರ್ಭದಲ್ಲಿ ಸೋಸಿಯಲ್ ವೆಲ್ ಫೇರ್ ಟ್ರಸ್ಟ್ ನ ಸದಸ್ಯರುಗಳಾದ ಅಕ್ಯೂಬ ಸಯ್ಯದ,ಎಮ್ ಡಿ ಓಬೈದರಾಜ ನೈಮಿ,ಸಾಕೀಬ ನಾಗಠಾಣ,ನವಾಜ ಮಕಾನದಾರ,ತೌಶೀಫ ಮುಲ್ಲಾ, ಸುಪಿಯಾನ ಸೌದಾಗರ,ಅಹ್ಮದ ಮಕಾನದಾರ,ಅಕ್ಬರ ಪಠಾಣ, ಉಪಸ್ಥಿತರಿದ್ದರು.


Spread the love

About Fast9 News

Check Also

ಕೊಣ್ಣೂರ ಪುರಸಭೆಗೆ ಅದ್ಯಕ್ಷರಾಗಿ ವಿನೋದ ಕರನಿಂಗ ,ಉಪಾದಕ್ಷರಾಗಿ ಯಲ್ಲವ್ವ ನಾಯಕ,ಅವಿರೋದ ಆಯ್ಕೆ.

Spread the loveಕೊಣ್ಣೂರ ಪುರಸಭೆಗೆ ಅದ್ಯಕ್ಷರಾಗಿ ವಿನೋದ ಕರನಿಂಗ ,ಉಪಾದಕ್ಷರಾಗಿ ಯಲ್ಲವ್ವ ನಾಯಕ,ಅವಿರೋದ ಆಯ್ಕೆ. ಗೋಕಾಕ: ತಾಲೂಕಿನ ಕೊಣ್ಣೂರ ಪುರಸಭೆಯ …

Leave a Reply

Your email address will not be published. Required fields are marked *