Breaking News

ಗೋಕಾಕ ಸಚಿವರ ಗೃಹ ಕಚೇರಿಯಲ್ಲಿ ಬಿಜೆಪಿ ಪದಾಧಿಕಾರಿಗಳಿಂದ ಗೋ ಮಾತೆಗೆ ಪೂಜೆ

Spread the love

ಗೋಕಾಕ ಸಚಿವರ ಗೃಹ ಕಚೇರಿಯಲ್ಲಿ ಬಿಜೆಪಿ ಪದಾಧಿಕಾರಿಗಳಿಂದ ಗೋ ಮಾತೆಗೆ ಪೂಜೆ

ವಿಧಾನಸಭೆಯ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ಸ್ವಾಗತಿಸಿ
ಗೋಕಾಕದ ಬೆಳಗಾವಿ ಉಸ್ತುವಾರಿ ಸಚಿವ ಹಾಗೂ ಜಲಸಂಪನ್ಮೂಲ ಸಚಿವರ ಗೃಹ ಕಚೇರಿಯಲ್ಲಿ ಭಾರತೀಯ ಜನತಾ ಪಾರ್ಟಿ ಗೋಕಾಕ ನಗರ ಮತ್ತು ಗ್ರಾಮೀಣ ಮಂಡಳದ ಬಹುದಿನಗಳ ಬೇಡಿಕೆಯಾಗಿರುವ ಗೊ ಹತ್ಯೆ ನಿಷೇದಿಸಿದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಗೋಕಾಕ ಕ್ಷೇತ್ರದ ಪರವಾಗಿ ಅಬಿನಂದನೆ ಸಲ್ಲಿಸಿ, ಗೋಕಾಕದಲ್ಲಿರುವ ಸಚಿವರ ಗೃಹ ಕಚೇರಿಯ ಸಚಿವರ ಆಪ್ತ್ ಸಹಾಯಕರಾದ ಹಾಗೂ ಹಿರಿಯರಾದ ಕಾಂತು ಎತ್ತನಮನಿ ಗೊ ಮಾತೆಗೆ ಪೂಜೆ ಸಲ್ಲಿಸಿದರು,

ಈ ಸಂದರ್ಭದಲ್ಲಿ ,ಜಿಲ್ಲಾ ಪಂಚಾಯತ ಸದಸ್ಯಾರದ ಟಿ,ಆರ್,ಕಾಗಲ್, ಮಡ್ಡೆಪ್ಪ ತೋಳಿನವರ, ಬಿಜೆಪಿ ನಗರ ಘಟಕದ ಅದಕ್ಷರಾದ ಭೀಮಶಿ ಭರಮನ್ನವರ, ನಗರ ಸಭೆ ಉಪಾದಕ್ಷರಾದ ಬಸವರಾಜ ಆರೆನ್ನವರ.ರೈತ ಮೋರ್ಚಾ ಅದ್ಯಕ್ಷರಾದ ಸುರೇಶ ಪತ್ತಾರ, ಸಚಿನ ಕಮಟೇಕರ,ಮಂಜುನಾಥ ಮಾವರಕರ ಇನ್ನೂಳಿದ ಪದಾದಿಕಾರಿಗಳು ಉಪಸ್ಥಿತರಿದ್ದರು.


Spread the love

About fast9admin

Check Also

ಬಿಡಿಸಿಸಿ ಬ್ಯಾಂಕ್ ಚುನಾವಣೆ*ನಿಪ್ಪಾಣಿ ಕ್ಷೇತ್ರದಿಂದ ಅಣ್ಣಾಸಾಹೇಬ ಜೊಲ್ಲೆಯವರ ಆಯ್ಕೆ ಖಚಿತ- ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ*

Spread the love*ಬಿಡಿಸಿಸಿ ಬ್ಯಾಂಕ್ ಚುನಾವಣೆ*ನಿಪ್ಪಾಣಿ ಕ್ಷೇತ್ರದಿಂದ ಅಣ್ಣಾಸಾಹೇಬ ಜೊಲ್ಲೆಯವರ ಆಯ್ಕೆ ಖಚಿತ- ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ* *ಬೆಳಗಾವಿ-* …

Leave a Reply

Your email address will not be published. Required fields are marked *