Breaking News

ಲಂಚ ಸ್ವಿಕರಿಸುವ ವೇಳೆ ACB ಬಲೆಗೆ ಸಿಕ್ಕ ಶೀಗಿಹೋಳಿ

Spread the love

ಲಂಚ ಸ್ವಿಕರಿಸುವ ವೇಳೆ ACB ಬಲೆಗೆ ಸಿಕ್ಕ ಶೀಗಿಹೋಳಿ

ತನ್ನ ತಂದೆಯ ಮರಣದ ನಂತರ ಪಹಣಿ ಯಲ್ಲಿ ತಮ್ಮ ಹೆಸರು ದಾಖಲಿಸಿಕೊಡಲು ಲಂಚ ಸ್ವಿಕರಿಸುವ ವೇಳೆಯಲ್ಲಿ ಗ್ರಾಮಲೆಕ್ಕಾಧಿಕಾರಿ ಒಬ್ಬ ಎಸಿಬಿ ಬಲೆಗೆ ಬಿದ್ದ ಘಟನೆ ಗೋಕಾಕ ತಾಲೂಕಿನ ಕೊಣ್ಣೂರಲ್ಲಿ ನಡೆದಿದೆ.

ಗೋಕಾಕ ತಾಲೂಕಿನ ಗ್ರಾಮಲೆಕ್ಕಾಧಿಕಾರಿಗಳ ಅದ್ಯಕ್ಷ ,ಹಾಗೂ ಕೊಣ್ಣೂರ ಗ್ರಾಮ ಲೆಕ್ಕಾದಿಕಾರಿಯಾದ ಮಾರುತಿ,ಬಿ,ಶಿಗಿಹೋಳಿ ಇತನೆ ಎಸಿಬಿ ಬಲೆಗೆ ಬಿದ್ದ ಕುಳ,

ಕೊಣ್ಣೂರ ನಿವಾಸಿ ಮಹಾವೀರ ಬಾಬಾಗೌಡ ಪಾಟೀಲ ಇತ ತನ್ನ ತಂದೆ ಮರಣದ ನಂತರ ಅಣ್ಣ,ತಮ್ಮಂದಿರ ಹೆಸರನ್ನು ಸರ್ವೆ ನಂಬರ, 612 /5ಬ, 789/7, 789/ಡ, 789/ಕ,ರಲ್ಲಿ ದಾಖಲಿಸಲು ಗ್ರಾಮ ಲೆಕ್ಕಾಧಿಕಾರಿ ಹತ್ತಿರ ಹೋದಾಗ ಮೊದಲು 25_ ಸಾವಿರ ರೂ ಹಣ ಬೇಡಿಕೆ ಇಟ್ಟು ನಂತರ 18 ಸಾವಿರ ಗೆ ಪೈನಲ್ ಮಾಡಿ ಹಣ ಕೊಡದಿದ್ದರೆ ನಿನ್ನ ಪೈಲ ಮುಂದೆನೆ ಹೊಗೊದಿಲ್ಲ ಅಂತಾ ಹೇಳಿದ್ದ,

ಬೆಸತ್ತ ರೈತ ಮಹಾವೀರ ಇತ ಬೆಳಗಾವಿಯ ಬ್ರಷ್ಟಾಚಾರ ನಿಗ್ರಹದಳದ ಕಚೇರಿಗೆ ಹೋಗಿ ಪಿರ್ಯಾದಿ ನಿಡಿದ್ದರು,

ಅದರ ಹಿನ್ನೆಲೆಯಲ್ಲಿ ಇವತ್ತು ಮಹಾವೀರ ಪಾಟೀಲ ಇತನಿಂದ ಗ್ರಾಮ ಲೆಕ್ಕಾಧಿಕಾರಿ ಮಾರುತಿ ಶಿಗಿಹೋಳಿಯವರು ಲಂಚ ಸ್ವಿಕರಿಸುವ ವೇಳೆ ಬೆಳಗಾವಿ ACB ಅಧಿಕಾರಿಗಳಾದ ಡಿಎಸ್ಪಿ ಕರುಣಾಕರ ಮತ್ತು ಸಿಪಿಆಯ್ ಸುನಿಕುಮಾರ ನಡೆಸಿದ ದಾಳಿಯಲ್ಲಿ ಬಲೆಗೆ ಬಿದ್ದಿದ್ದಾನೆ,


Spread the love

About Fast9 News

Check Also

ಬ್ಯಾಂಕಿನ ಅಭಿವೃದ್ಧಿ ಜತೆಗೆ ರೈತರ ಏಳ್ಗೆಯೇ ನಮಗೆ ಮುಖ್ಯ. ಯಾವುದೇ ಸ್ವಾರ್ಥವಿಲ್ಲ- ಶಾಸಕ ಬಾಲಚಂದ್ರ ಜಾರಕಿಹೊಳಿ*

Spread the love*ಅವಿರೋಧ ಆಯ್ಕೆಗೆ ಪ್ರಾಮಾಣಿಕ ಪ್ರಯತ್ನ* —————————— *ಬ್ಯಾಂಕಿನ ಅಭಿವೃದ್ಧಿ ಜತೆಗೆ ರೈತರ ಏಳ್ಗೆಯೇ ನಮಗೆ ಮುಖ್ಯ. ಯಾವುದೇ …

Leave a Reply

Your email address will not be published. Required fields are marked *