Breaking News

ಶೀವಯೋಗಿಗಳ ಭಕ್ತಿಗೆ ನಮ್ಮ ಜೀವನ ಸಿಮಿತವಾಗಬೇಕು : ಸಂಗಮೇಶ್ವರ ಶ್ರೀಗಳು

Spread the love

ಶೀವಯೋಗಿಗಳ ಭಕ್ತಿಗೆ ನಮ್ಮ ಜೀವನ ಸಿಮಿತವಾಗಬೇಕು : ಸಂಗಮೇಶ್ವರ ಶ್ರೀಗಳು

ನದಿ ಇಂಗಳಗಾಂವ: ದೇವರು‌ ಎಷ್ಟು ನಮಗೆ ನೀಡಿರುತ್ತಾನೆ ಅಷ್ಟರಲ್ಲಿ ನಾವುಗಳು ಸಂತೃಪ್ತ ಪಡೆದುಕೊಳ್ಳಬೇಕೆಂದು ಸಂಗಮೇಶ್ವರ ದೇವರು ಹೇಳಿದರು.

ಅವರು ಅಥಣಿ ತಾಲೂಕಿನ‌ ನದಿಇಂಗಳಗಾಂವ ಗ್ರಾಮದಲ್ಲಿ ನಡೆಯುತ್ತಿರುವ 60 ನೇ ಮಹಾಶಿವರಾತ್ರಿಯ ಶರಣ ಸಂಸ್ಕ್ರತಿ ಉತ್ಸವದ ಕೊನೆಯ 6 ನೇ ದಿನದ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಆರ್ಶಿವಚನ ನೀಡುತ್ತಾ ಶಿವಯೋಗಿಗಳ ಜೀವನವು ಯೋಗ, ತ್ಯಾಗ, ಪ್ರೇಮ, ದಯಾಮರಣದ ಜೀವನವಾಗಿತ್ತು.

 

ಶಿವಯೋಗಿಗಳು ಶಾರೀರಿಕವಾಗಿ ಮರೆಯಾಗಿರಬಹುದು ಆದರೆ ಅವರು ಮಾಡಿದ ದಾಸೋಹ ಮಾತ್ರ ಅಮರವಾಗಿ ಇನ್ನೂ ಈ ಭೂಮಿಯ ಮೇಲೆ ನಾವುಗಳು ಕಾಣುತಿದ್ದೇವೆ.
ನಮ್ಮ ಜೀವನ ಶಿವಯೋಗಿಗಳ ಭಕ್ತಿಗೆ ಮಾತ್ರ ಸಿಮಿತವಾದರೆ ನದಿ ಇಂಗಳಗಾಂವ ಗ್ರಾಮವೆ ಕಲ್ಯಾಣದಂತಾಗುತ್ತದೆ ಎಂದು ಹೇಳಿದರು.

ವರದಿ : ವಿಲಾಸ ಕಾಂಬಳೆ


Spread the love

About Fast9 News

Check Also

ಬಣಜಿಗರ ಕ್ಷೇಮಾಭಿವೃದ್ಧಿ ಸಂಘದ ನೂತನ ಅಧ್ಯಕ್ಷ ಚನ್ನಪ್ಪ ಕೌಜಲಗಿ, ಮಹಿಳಾ ಘಟಕ ಅಧ್ಯಕ್ಷೆ ಮಹಾದೇವಿ ಉಪ್ಪಿನ ಸರ್ವಾನುಮತದ ಆಯ್ಕೆ

Spread the loveಬಣಜಿಗರ ಕ್ಷೇಮಾಭಿವೃದ್ಧಿ ಸಂಘದ ನೂತನ ಅಧ್ಯಕ್ಷ ಚನ್ನಪ್ಪ ಕೌಜಲಗಿ, ಮಹಿಳಾ ಘಟಕ ಅಧ್ಯಕ್ಷೆ ಮಹಾದೇವಿ ಉಪ್ಪಿನ ಸರ್ವಾನುಮತದ …

Leave a Reply

Your email address will not be published. Required fields are marked *