Breaking News

ನಿಶ್ವಾರ್ಥ ಸಮಾಜ ಸೇವೆಗಾಗಿ ಅಯುಬ ಪಿರಜಾದೆ ಇವರಿಗೆ ಒಲಿಯಿತು ಡಾಕ್ಟರೇಟ್ ಪದವಿ

Spread the love

ನಿಶ್ವಾರ್ಥ ಸಮಾಜ ಸೇವೆಗಾಗಿ ಅಯುಬ ಪಿರಜಾದೆ ಇವರಿಗೆ ಒಲಿಯಿತು ಡಾಕ್ಟರೇಟ್ ಪದವಿ

ಸದಾಕಾಲ ಸಮಾಜ ಸೇವೆಯಲ್ಲಿ ತೊಡಗಿರುವುದನ್ನು ಗುರುತಿಸಿ ಕೆನಡಾ ಯೂನಿವರ್ಸಿಟಿಯಿಂದ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕೊಣ್ಣೂರ ಪಟ್ಟಣದ ಯುವಕ ಮತ್ತು ಕರ್ನಾಟಕ ವಿಶ್ವನಿರ್ಮಾಣ ಸೇನೆ ಸಂಸ್ಥಾಪಕ ಅಧ್ಯಕ್ಷರಾದ ಆಯೂಬ ಪಿರಜಾದೆ ಇವರಿಗೆ ಕೆನಡಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಯನ್ನು ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ವೈಎಂಸಿಎ ಹಾಲ್ ನಲ್ಲಿ ಸುಂದರ ಸಮಾರಂಭದಲ್ಲಿ ಈ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಲಾಯಿತು , ಈ ಸಂದರ್ಭದಲ್ಲಿ ಡಾ: ಅಯೂಬ ಪಿರಜಾದೆ ಸೇರಿ 56 ಜನರಿಗೆ ಈ ಡಾಕ್ಟರೇಟ್ ಪದವಿಯನ್ನು ನೀಡಲಾಯಿತು .
ಇದೆ ಸಂದರ್ಭದಲ್ಲಿ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಡಾ: ಆಯೂಬ ಪಿರಜಾದೆಯವರಿಗೆ ಡಾಕ್ಟರೇಟ್ ಪದವಿ ಪ್ರಧಾನದ ವಿಷಯ ತಿಳಿದ ಕೊಣ್ಣೂರಿನ ಹಲವಾರು ಅವರ ಆತ್ಮೀಯರಾದ ಅಜುರಿದ್ದಿನ್ ಪಿರಜಾದೆ, ಅಕ್ಬರ ಪಿರಜಾದೆ, ಯುಸೂಪ್ ,ಇಮ್ರಾನ್, ಲಿಯಾಖತ್, ಶಾಹಿದ್, ಇಬ್ರಾಹಿಂ, ಶಫಿ,ಸಿದ್ದು ಹಾಗೂ ಇನ್ನಿತರರು ಸಿಹಿ ಹಂಚಿ ಸಂಭ್ರಮಾಚರಣೆ ಆಚರಿಸದರು.


Spread the love

About Fast9 News

Check Also

ಕೊಣ್ಣೂರ ಪುರಸಭೆಗೆ ಅದ್ಯಕ್ಷರಾಗಿ ವಿನೋದ ಕರನಿಂಗ ,ಉಪಾದಕ್ಷರಾಗಿ ಯಲ್ಲವ್ವ ನಾಯಕ,ಅವಿರೋದ ಆಯ್ಕೆ.

Spread the loveಕೊಣ್ಣೂರ ಪುರಸಭೆಗೆ ಅದ್ಯಕ್ಷರಾಗಿ ವಿನೋದ ಕರನಿಂಗ ,ಉಪಾದಕ್ಷರಾಗಿ ಯಲ್ಲವ್ವ ನಾಯಕ,ಅವಿರೋದ ಆಯ್ಕೆ. ಗೋಕಾಕ: ತಾಲೂಕಿನ ಕೊಣ್ಣೂರ ಪುರಸಭೆಯ …

Leave a Reply

Your email address will not be published. Required fields are marked *