Breaking News

ಕೊಣ್ಣೂರಲ್ಲಿ ಕೊಲೆ ಮಾಡಿದ ಆರೋಪಿ ಕೊನೆಗೂ ಅರೆಸ್ಟ್,,

Spread the love

ಕೊಣ್ಣೂರಲ್ಲಿ ಕೊಲೆ ಮಾಡಿದ ಆರೋಪಿ ಕೊನೆಗೂ ಅರೆಸ್ಟ್,,

ಕೆಲವು ದಿನಗಳ ಹಿಂದೆ ಗೋಕಾಕ ತಾಲೂಕಿನ ಕೊಣ್ಣೂರಲ್ಲಿ ಕೊಲೆ ಮಾಡಿದ ಆರೋಪಿಯನ್ನು ಬಂದಿಸುವಲ್ಲಿ ಗೋಕಾಕ ಗ್ರಾಮೀಣ ಪೋಲಿಸರು ಯಶಸ್ವಿಯಾಗಿದ್ದಾರೆ,

ಜೂನ 2 ರಂದು ಹುಕ್ಕೇರಿ ತಾಲೂಕಿನ ದುಂಡಯ್ಯಾ ನಂದಿಕೊಳ್ಲಮಠ ಎಂಬಾತನನ್ನು ಕೊಣ್ಣೂರಲ್ಲಿ ಕೆಲವು ತಿಂಗಳಿನಿಂದ ದುಡಿಯಲಿಕ್ಕೆ ಬಂದಂತಹ ವಿನಾಯಕ ಲೊಕುರೆ ಎಂಬಾತ ಕೊಲೆ ಮಾಡಿದ್ದ,

ತನಿಖೆ ಪ್ರಾರಂಬಿಸಿದ ಸಿ,ಪಿ,ಆಯ್, ಗೋಪಾಲ ರಾಥೋಡ ಮತ್ತು ಪಿ,ಎಸ್,ಐ, ನಾಗರಾಜ ಖಿಲಾರೆ ಇವರು ಕೊಲೆ ಆರೋಪಿ ವಿನಾಯಕ ಲೊಕುರೆ ಇತನನ್ನು ಪತ್ತೆ ಹಚ್ಚಿ, ಬಂದಿಸಿ ಜೈಲಿಗೆ ಕಳುಹಿಸಿದ್ದಾರೆ.ಇದರಿಂದ ಕೊಣ್ಣೂರಿನ ಜನತೆ ನಿಟ್ಟುಸಿರು ಬಿಟ್ಟಂತಾಗಿದೆ


Spread the love

About Fast9 News

Check Also

ಡಾ: ಬಿ,ಆರ್,ಅಂಬೇಡ್ಜರ ಹೊರಾಟದಿಂದ ಇವತ್ತು ಮಹಿಳೆಯರು ಪ್ರತಿ ಕ್ಷೇತ್ರದಲ್ಲಿಯೂ ಪ್ರತಿನಿದಿಸುತ್ತಿದ್ದಾರೆ: ಸುಧಾ ಪೂಜೇರಿ

Spread the loveಡಾ: ಬಿ,ಆರ್,ಅಂಬೇಡ್ಜರ ಹೊರಾಟದಿಂದ ಇವತ್ತು ಮಹಿಳೆಯರು ಪ್ರತಿ ಕ್ಷೇತ್ರದಲ್ಲಿಯೂ ಪ್ರತಿನಿದಿಸುತ್ತಿದ್ದಾರೆ: ಸುಧಾ ಪೂಜೇರಿ ಗೋಕಾಕ : ಯಾವುದೇ …

Leave a Reply

Your email address will not be published. Required fields are marked *