Breaking News

ಪ್ರಾಣಿ,ಪಕ್ಷಿಗಳ ಆರ್ಥ ನಾದಕ್ಕೆ ಸ್ಪಂದಿಸುತ್ತಿರುವ ಕರ್ನಾಟಕ ವಿಶ್ವನಿರ್ಮಾಣ ಸೇನೆ

Spread the love

ಪ್ರಾಣಿ,ಪಕ್ಷಿಗಳ ಆರ್ಥ ನಾದಕ್ಕೆ ಸ್ಪಂದಿಸುತ್ತಿರುವ ಕರ್ನಾಟಕ ವಿಶ್ವನಿರ್ಮಾಣ ಸೇನೆ

ಪ್ರತಿವರ್ಷದಂತೆ ಈ ಸಲವು ಕೂಡ ಬೆಸಿಗೆಯ ತಾಪಮಾನ ಹೆಚ್ಚಾಗಿದ್ದರಿಂದ ಇಂದು ಗೋಕಾಕ ತಾಲೂಕಿನ ದುಫದಾಳ ಗ್ರಾಮದಲ್ಲಿ
ಕರ್ನಾಟಕ ವಿಶ್ವನಿರ್ಮಾಣ ಸೇನೆ ಪಕ್ಷಿಗಳ ಆರ್ಥನಾದಕ್ಕೆ ಸ್ಪಂದಿಸಿ,ಅವುಗಳಿಗೆ ಆಹಾರ ಮತ್ತು ನೀರು ಪೂರೈಸುವ ಕಾರ್ಯದಲ್ಲಿ ಕರ್ನಾಟಕ ವಿಶ್ವನಿರ್ಮಾಣ ಸೇನೆಯ ಪದಾಧಿಕಾರಿಗಳು ತಮ್ಮನ್ನು ತಾವು ತೊಡಗಿಸಿಕೊಂಡು ಮಾನವೀಯತೆಯ ಸಂದೇಶ ಸಾರಿದರು
ಈ ವೇಳೆಯಲ್ಲಿ ಮಾತನಾಡಿದ ಕರ್ನಾಟಕ ವಿಶ್ವನಿರ್ಮಾಣ ಸೇನೆ ಗೋಕಾಕ ತಾಲೂಕ ಕಾರ್ಯದರ್ಶಿ ಮಾನಿಂಗ್ ಕರಿಗಾರ ಅವರು ಎಲ್ಲ ಕಾರ್ಯಕರ್ತರಿಗೂ ಹಾಗೂ ಜನರಿಗೆ ತಮ್ಮ ಮನೆಯ ಮುಂದೆ ಮೇಲ ಛಾವಣಿಯಲ್ಲಿ ಪಕ್ಷಿಗಳಿಗೆ ಆಹಾರ ಮತ್ತು ನೀರಿನ ವ್ಯವಸ್ಥೆಯನ್ನು ತಮ್ಮ ಕೈಲಾದ ಮಟ್ಟಿಗೆ ಮಾಡಬೇಕೆಂದು ವಿನಂತಿಸಿದ್ದರು ಈ ಸಂದರ್ಭದಲ್ಲಿ ಗ್ರಾಮ ಘಟಕ ಅಧ್ಯಕ್ಷರ ಪರಶುರಾಮ ಗಾಡಿವಡ್ಡರ, ಮಲ್ಲೇಶ್ ಗಾಡಿವಡ್ಡರ, ವಿಠ್ಠಲ ಕರಿಗಾರ,ಶ್ರೀಕಾಂತ್ ಮಲ್ಲಾಪುರ,ಸಿದ್ದಪ್ಪ ಹರಿಜನ ಶಿದ್ದಲಿಂಗ ಮಲ್ಲಾಪುರ ಮಹಾವೀರ ಕಡಹಟ್ಟಿ,ಅನೀಲ್ ಮಲ್ಲಾಪುರ, ಮಹಾಂತೇಶ್ ಪುಟಾಣಿ, ಅಜೀತ ಮಲ್ಲಾಪುರ ಪ್ರಾಶಾಂತ ಸನದಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.


Spread the love

About Fast9 News

Check Also

ಮೂಲಭೂತ ಸೌಕರ್ಯಗಳ ಬೇಡಿಕೆ ಈಡೆರಸಲು ಸರಕಾರದ ಬಳಿ ಹಣವಿಲ್ಲ: ಶಾಸಕ ಬಾಲಚಂದ್ರ ಜಾರಕಿಹೋಳಿ ಅಸಮಾಧಾನ

Spread the loveಮೂಲಭೂತ ಸೌಕರ್ಯಗಳ ಬೇಡಿಕೆ ಈಡೆರಸಲು ಸರಕಾರದ ಬಳಿ ಹಣವಿಲ್ಲ: ಶಾಸಕ ಬಾಲಚಂದ್ರ ಜಾರಕಿಹೋಳಿ ಅಸಮಾಧಾನ ಅರಭಾವಿ – …

Leave a Reply

Your email address will not be published. Required fields are marked *