Breaking News

ಗೋಕಾಕ ಭಕ್ತರ ನಡೆ ಅಮರನಾಥ ಕಡೆ,,

Spread the love

ಗೋಕಾಕ ಭಕ್ತರ ನಡೆ ಅಮರನಾಥ ಕಡೆ,,

ಪ್ರತಿ ವರ್ಷದಂತೆ ಈ ವರ್ಷವು ಕೂಡ ಗೋಕಾಕ ನಗರದಿಂದ ಸು
ಸುಮಾರು 50 ಶಿವಲಿಂಗ ಅಮರನಾಥ ಭಕ್ತರು ಅಮರನಾಥ ಯಾತ್ರೆಗೆ ಘಟಪ್ರಭಾ ರೇಲ್ವೆ ಸ್ಟೇಷನದಿಂದ ಗೊವಾ ಎಕ್ಸಪ್ರೆಸ್ ಮೂಲಕ ತೆರಳಿದರು,

ಅದಲ್ಲದೆ ಈ ಯಾತ್ರೆಗೆ ಸುಮಾರು 30 ವರ್ಚಗಳಿಂದ ಬಿ,ಎಮ್ ವಿಶ್ವನಾಥ ಹಾಗೂ 18 ವರ್ಷಗಳಿಂದ ಅಮರನಾಥ ಯಾತ್ರೆಗೆ ತೆರಳುತ್ತಿರುವ ಗೋಪಾಲ ಎನ್,ದೈವಜ್ಞ ಇವರುಗಳು ಪ್ರತಿ ವರ್ಷವು ಹೊಸದಾಗಿ ಭಕ್ತರನ್ನು ಯಾತ್ರೆಗೆ ಕರೆದುಕೊಂಡು ಹೋಗುತ್ತಾರೆ,

ಇನ್ನು ಈ ಯಾತ್ರಾರ್ತಿಗಳಿಗೆ ಕಿರಣ ಮಿರಜಕರ ಸಂಜೆ ಊಟದ ವ್ಯವಸ್ಥೆ ಮಾಡಿದರೆ ಇನ್ನೊರ್ವ ಭಕ್ತರಾದ ಸುರೇಶ ಕಾಡದೇವರ ಇವರು ನೀರಿನ ವ್ಯವಸ್ಥೆ ಮಾಡಿ ಭಕ್ತಿ ಮೆರೆದಿದ್ದಾರೆ,

ಈ ಸಂದರ್ಭದಲ್ಲಿ ಗೋಪಾಲ ದೈವಜ್ಞ, ಬಿ,ಎಮ್,ವಿಶ್ವನಾಥಯ್ಯ, ಬಸವರಾಜ ಹುಡೆದಮನಿ,ಕಿಶನ್ ಜಾದವ, ಈರಸಂಗ ಕೊನಕೇರಿ,ರಾಜು ಎಂಟಗೌಡರ, ಚಂದ್ರಕಾಂತ ಬೂಸಾರೆ ಹಾಗೂ ಇನ್ನೂಳಿದ ಸುಮಾರು 50 ಯಾತ್ರಿಗಳು ಉಪಸ್ಥಿತರಿದ್ದರು.


Spread the love

About Fast9 News

Check Also

ಡಾ: ಬಿ,ಆರ್,ಅಂಬೇಡ್ಜರ ಹೊರಾಟದಿಂದ ಇವತ್ತು ಮಹಿಳೆಯರು ಪ್ರತಿ ಕ್ಷೇತ್ರದಲ್ಲಿಯೂ ಪ್ರತಿನಿದಿಸುತ್ತಿದ್ದಾರೆ: ಸುಧಾ ಪೂಜೇರಿ

Spread the loveಡಾ: ಬಿ,ಆರ್,ಅಂಬೇಡ್ಜರ ಹೊರಾಟದಿಂದ ಇವತ್ತು ಮಹಿಳೆಯರು ಪ್ರತಿ ಕ್ಷೇತ್ರದಲ್ಲಿಯೂ ಪ್ರತಿನಿದಿಸುತ್ತಿದ್ದಾರೆ: ಸುಧಾ ಪೂಜೇರಿ ಗೋಕಾಕ : ಯಾವುದೇ …

Leave a Reply

Your email address will not be published. Required fields are marked *