Breaking News

ಎಲ್ಲ ಪದವೀಧರರಿಗೂ ನಿರುದ್ಯೋಗ ಭತ್ಯೆ ಇಲ್ಲ

Spread the love

ಎಲ್ಲ ಪದವೀಧರರಿಗೂ ನಿರುದ್ಯೋಗ ಭತ್ಯೆ ಇಲ್ಲ

ಕಾಂಗ್ರೆಸ್ ಘೋಷಿಸಿದ್ದ ನಿರುದ್ಯೋಗಿ ಪದವೀಧರರಿಗೆ
ನೀಡಲಾಗುವ 3 ಸಾವಿರ ರೂ ಭತ್ಯೆ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ಬಿಗ್ ಟ್ವಿಸ್ಟ್ ನೀಡಿದ್ದಾರೆ.ಈ ವರ್ಷ ಪಾಸಾದ ಪದವೀಧರರಿಗೆ ಮಾತ್ರ ಈ ನಿಯಮ ಅನ್ವಯವಾಗಲಿದ್ದು, ಕಳೆದ ವರ್ಷದವರೆಗೂ ಪಾಸಾಗಿದ್ದು, ಕೆಲಸ ಇಲ್ಲದೇ ಇರುವ ಪದವೀಧರರಿಗೆ
ನಿರುದ್ಯೋಗ ಭತ್ಯೆ ಇಲ್ಲ. ಪ್ರಸಕ್ತ ವರ್ಷದಲ್ಲಿ ಪಾಸಾಗಿದ್ದು, ಕೆಲಸ ಇಲ್ಲದೇ ಇರುವ ಪದವೀಧರರು, ಡಿಪ್ಲೊಮಾ ಪದವೀಧರರಿಗೆ ಮಾತ್ರ 2 ವರ್ಷ ಭತ್ಯೆ ನೀಡಲಾಗುತ್ತದೆ.


Spread the love

About Fast9 News

Check Also

ಅರ್ದ ದೇಹ ಸುಟ್ಟ ಮಹಿಳೆಯ ಶವ ಪತ್ತೆ.ಸಾಕ್ಷ ನಾಶ ಪಡಿಸಲು ಎಸಗಿರುವ ಕೃತ್ಯ. ಪೋಲೀಸರಿಂದ ತನಿಖೆ*

Spread the love*ಅರ್ದ ದೇಹ ಸುಟ್ಟ ಮಹಿಳೆಯ ಶವ ಪತ್ತೆ.ಸಾಕ್ಷ ನಾಶ ಪಡಿಸಲು ಎಸಗಿರುವ ಕೃತ್ಯ. ಪೋಲೀಸರಿಂದ ತನಿಖೆ* ಗೋಕಾಕ …

Leave a Reply

Your email address will not be published. Required fields are marked *