Breaking News

kpcc ಕಾರ್ಯಾದಕ್ಷ ಸತೀಶ ಜಾರಕಿಹೋಳಿ ಕಾಂಗ್ರೇಸ್ ಕಚೇರಿ ಉದ್ಘಾಟನೆ

Spread the love

kpcc ಕಾರ್ಯಾದಕ್ಷ ಸತೀಶ ಜಾರಕಿಹೋಳಿ ಕಾಂಗ್ರೇಸ್ ಕಚೇರಿ ಉದ್ಘಾಟನೆ

ಗೋಕಾಕದ ಹಳೆ ಸಾಮ್ರಾಟ್ ಬಸ್ ನಿಲ್ದಾಣದ ಹಿಂದುಗಡೆ ನೂತನ ಕಾಂಗ್ರೇಸ್ ಕಚೇರಿಯನ್ನು ಕೆಪಿಸಿಸಿ ಕಾರ್ಯಾದಕ್ಷ ಸತೀಶ ಜಾರಕಿಹೋಳಿಯವರು ರಿಬ್ಬನ್ ಕಟ್ ಮಾಡಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು,

ಈ‌ ಸಂದರ್ಬದಲ್ಲಿ ಕಾಂಗ್ರೆಸ್ ಅಬ್ಯರ್ಥಿ ಡಾ: ಮಹಾಂತೇಶ ಕಡಾಡಿ, ಮುಖಂಡರಾದ ಸಿದಲಿಂಗ ದಳವಾಯಿ, ವಿವೇಕ ಜತ್ತಿ, ಬಗವಂತ ಹುಳ್ಳಿ, ರಾಜು ಮೇದಾರ, ದರಗಶೆಟ್ಟಿ ಕಾಕಾ,ರೆಹಮಾನ ಮೋಕಾಶಿ,ಮುಸ್ತಾಕ ಪುಲತಾಂಬೆ ಸೇರಿದಂತೆ ಮತ್ತಿತರರಿದ್ದರು.


Spread the love

About Fast9 News

Check Also

ತಾಕತ್ತಿದ್ದರೆ RSS & ಬಜರಂಗದಳ ನಿಷೇಧಿಸಲಿ: ಮಾಜಿ cm ಬೊಮ್ಮಾಯಿ

Spread the loveತಾಕತ್ತಿದ್ದರೆ RSS & ಬಜರಂಗದಳ ನಿಷೇಧಿಸಲಿ: ಮಾಜಿ cm ಬೊಮ್ಮಾಯಿ ಸಂಘ ಪರಿವಾರದ ಸಂಘಟನೆಗಳನ್ನು ನಿಷೇಧ ಮಾಡುವ …

Leave a Reply

Your email address will not be published. Required fields are marked *