Breaking News

ನಿಯೊಜಿತ ಸಿ,ಪಿ,ಆಯ್, ಶ್ರೀಶೈಲ ಬ್ಯಾಕೂಡ ಇವರಿಗೆ ಕನ್ನಡ ಸೇನೆಯಿಂದ ಸತ್ಕಾರ

Spread the love

ನಿಯೊಜಿತ ಸಿ,ಪಿ,ಆಯ್, ಶ್ರೀಶೈಲ ಬ್ಯಾಕೂಡ ಇವರಿಗೆ ಕನ್ನಡ ಸೇನೆಯಿಂದ ಸತ್ಕಾರ

ಘಟಪ್ರಭಾ ಪೋಲಿಸ್ ಠಾಣೆಗೆ ಹೊಸದಾಗಿ ಸೃಷ್ಟಿಸಲಾಗಿರುವ ಸಿ.ಪಿ.ಐ.ಹುದ್ದೆಗೆ ವರ್ಗಾವಣೆಗೊಂಡು ನೂತನವಾಗಿ ಅಧಿಕಾರ ವಹಿಸಿಕೊಂಡಿರುವ ನಿಯೋಜಿತ ಸಿ.ಪಿ.ಐ ಸಾಹೇಬರಾದ ಶ್ರೀ ಶೈಲ ಬ್ಯಾಕೂಡ ರವರಿಗೆ ಕನ್ನಡ ಸೇನೆ ಸಂಘಟನೆಯ ಪದಾಧಿಕಾರಿಗಳಿಂದ ಸತ್ಕರಿಸಿ ಬರಮಾಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷರಾದ ಡಾ ರಾಘವೇಂದ್ರ ಪತ್ತಾರ. ಅಪ್ಪಾಸಾಬ ಮುಲ್ಲಾ. ಕೆಂಪಯ್ಯಾ ಪುರಾಣಿಕ. ಶ್ರೀ ಕಾಂತ ಮಾಹಜನ.ಪ್ರಶಾಂತ ಶಿವಾಪೂರ. ನಾಗರಾಜ ಸೊಂಟನವರ.ಆತೀಪ ಪೀರಜಾದೆ.ಇನ್ನೂ ಅನೇಕ ಉಪಸ್ಥಿತರಿದ್ದರು.


Spread the love

About fast9admin

Check Also

ನನ್ನ ಕ್ಷೇತ್ರದ ಜನರೇ ನನ್ನ ದೇವರು” ಎಂದ ಶಾಸಕ‌ ಬಾಲಚಂದ್ರ ಜಾರಕಿಹೊಳಿ.

Spread the love“ನನ್ನ ಕ್ಷೇತ್ರದ ಜನರೇ ನನ್ನ ದೇವರು” ಎಂದ ಶಾಸಕ‌ ಬಾಲಚಂದ್ರ ಜಾರಕಿಹೊಳಿ. *ವಿಜಯ ಸಂಕಲ್ಪ ಯಾತ್ರೆಗೆ ಅದ್ದೂರಿ …

Leave a Reply

Your email address will not be published. Required fields are marked *