Breaking News

ಕೊಣ್ಣೂರಿಗೆ ಒಲಿಯುತ್ತಾ ಬೆಳಗಾವಿ ಬಿಜೆಪಿ ಲೋಕಾಸಭಾ ಟಿಕೇಟ್ ???

Spread the love

ಕೊಣ್ಣೂರಿಗೆ ಒಲಿಯುತ್ತಾ ಬೆಳಗಾವಿ ಬಿಜೆಪಿ ಲೋಕಾಸಭಾ ಟಿಕೇಟ್ ???

ಬೆಳಗಾವಿ: ಸಂಸದ ಸುರೇಶ್‌ ಅಂಗಡಿಯವ್ರ ನಿಧನದಿಂದ ತೆರವಾದ ಬೆಳಗಾವಿಯ ಲೋಕಸಭಾ ಕ್ಷೇತ್ರದ ಬೈ-ಎಲೆಕ್ಷನ್‌ ಇನ್ನೂ ಘೋಷಣೆಯಾಗಿಲ್ಲ.
ಇನ್ನೇನು ದಿನಾಂಕ ನಿಗದಿಯಾಗವುದರ ಜೊತೆಯಲ್ಲಿ ಯಾರಿಗೆ ಟಿಕೇಟ್ ಅನ್ನುವುದು ಕೂಡ ಅಂತಿಮವಾಗಬೇಕಾಗಿದೆ.

ಆದ್ರೆ ಈಗಾಗಲೇ ಬಿಜೆಪಿ ಟಿಕೇಟಗಾಗಿ ಹಲವಾರು ಹೆಸರು ಕೇಳಿ ಬರುತ್ತಿರುವ ಜೊತೆಯಲ್ಲಿಯೆ ಗೋಕಾಕ ತಾಲೂಕಿನ ಕೊಣ್ಣೂರಿನ ಪ್ರತಿಷ್ಠಿತ ವ್ಯಕ್ತಿಯೊಬ್ಬರ ಹೆಸರು ಬೆಳಗಾವಿ ಬಿಜೆಪಿ ಲೊಕಸಭಾ ಟಿಕೇಟಗಾಗಿ ಮುಂಚೂಣಿಯಲ್ಲಿ ಇದ್ದಾರೆಂದು ಕೇಳಿ ಬರುತ್ತದೆ, ಈಗಾಗಲೆ ಹಲವು ಪ್ರಭಾವಿ ನಾಯಕರು ಕೂಡ ಕೊಣ್ಣೂರಿನ ಆ ವ್ಯಕ್ತಿಗೆ ಟಿಕೇಟ ಕೊಡಿಸಲು ದೆಹಲಿಗೆ ಕೂಡ ಹೋಗಿ ಇವರಿಗೆ ಟಿಕೇಟ್ ಕೊಡಿಸಲು ಮುಂದಾಗಿದ್ದಾರೆಂದು ಕೊಣ್ಣೂರಲ್ಲಿ ಚರ್ಚೆಯಾಗುತ್ತಲಿದೆ, ಹಾಗಾದರೆ ಸಂಸದ ಸುರೇಶ್‌ ಅಂಗಡಿಯವರ ನಿಧನದಿಂದ ತೆರವಾದ ಬೆಳಗಾವಿಯ ಲೋಕಸಭಾ ಬಿಜೆಪಿ ಟಿಕೇಟ್ ಈ ಬಾರಿ ಕೊಣ್ಣೂರಿಗೆ ಒಲಿಯುತ್ತಾ ??? ಎಂದು ಕಾಯ್ದುನೊಡಬೇಕಾಗಿದೆ.


Spread the love

About fast9admin

Check Also

ಎಂದಿಗೂ ರಾಜಕೀಯ ನಿವೃತ್ತಿ ಕುರಿತು ಮಾತನಾಡಬೇಡಿ: ಬಾಲಚಂದ್ರ ಅವರಿಗೆ ಒಕ್ಕೂರಿಲಿನಿಂದ ದಲಿತರ ಮನವಿ

Spread the loveಎಲ್ಲ ಸಮಾಜಗಳು ಸಹೋದರತ್ವ ಭಾವನೆಗಳಿಂದ ನಡೆದಾಗ ಮಾತ್ರ ಅಭಿವೃದ್ದಿ ಸಾಧ್ಯ-ಶಾಸಕ ಬಾಲಚಂದ್ರ ಜಾರಕಿಹೊಳಿ. ಬಾಲಚಂದ್ರ ಜಾರಕಿಹೊಳಿ ಅವರಿಗೆ …

Leave a Reply

Your email address will not be published. Required fields are marked *