Breaking News

ಕೊಣ್ಣೂರಲ್ಲಿ ಪೊಲೀಸ್ ಉಪಠಾಣೆಯ ಸಿಬ್ಬಂದಿಯಿಂದ ಗಣರಾಜ್ಯೋತ್ಸವ ಆಚರಣೆ

Spread the love

ಕೊಣ್ಣೂರಲ್ಲಿ ಪೊಲೀಸ್ ಉಪಠಾಣೆಯ ಸಿಬ್ಬಂದಿಯಿಂದ ಗಣರಾಜ್ಯೋತ್ಸವ ಆಚರಣೆ

ಗೋಕಾಕ ತಾಲೂಕಿನ ಕೊಣ್ಣೂರ ಉಪ ಪೊಲಿಸ ಠಾಣೆಯ ಸಿಬ್ಬಂದಿಗಳಿಂದ 72 ನೆಯ ಗಣರಾಜ್ಯೊತ್ಸವ ದಿನವನ್ನು ಸರ್ವ ಸಿಬ್ಬಂದಿಗಳು ಹಾಗೂ ಸ್ಥಳಿಯ ನಾಗರಿಕರು ಸೇರಿ ,ಎ,ಎಸ್,ಐ, ಎಪ್,ಕೆ, ಗುರನಗೌಡರ ಇವರು ದ್ವಜಾರೋಹಣ ನೇರವೆರಿಸಿದರು.

ಈ ಸಂದರ್ಭದಲ್ಲಿ ಪೋಲಿಸ್ ಸಿಬ್ಬಂದಿಗಳಾದ ಎಮ್,ಎನ್, ಪರಮಶೇಟ್ಟಿ, ಡಿ,ಬಿ,ಅಂತರಗಟ್ಟಿ, ಎಸ್,ಸಿ,ಗೌರಿ, ಸಿ,ಕೆ,ಗೌರಾಜ, ಹಾಗೂ ಸ್ಥಳಿಯ ನಿವೃತ್ತ ಬಿ,ಎಲ್,ಬಡೇಸ, ಮಹಾದೇವ ಕೊಡಗನ್ನವರ, ಪಾರೇಶ ಬಿಲ್ಲನವರ ಹಾಗೂ ಇನ್ನೂಳಿದವರು ಉಪಸ್ಥಿತರಿದ್ದರು,

ಈ‌ಸಂದರ್ಭದಲ್ಲಿ ತುರ್ತು ಕರೆ ಸಂಖ್ಯೆ 112 ಸ್ಪಂದನಾ ವಾಹನದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿದರು.


Spread the love

About fast9admin

Check Also

ಬಿಡಿಸಿಸಿ ಬ್ಯಾಂಕ್ ಚುನಾವಣೆ*ನಿಪ್ಪಾಣಿ ಕ್ಷೇತ್ರದಿಂದ ಅಣ್ಣಾಸಾಹೇಬ ಜೊಲ್ಲೆಯವರ ಆಯ್ಕೆ ಖಚಿತ- ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ*

Spread the love*ಬಿಡಿಸಿಸಿ ಬ್ಯಾಂಕ್ ಚುನಾವಣೆ*ನಿಪ್ಪಾಣಿ ಕ್ಷೇತ್ರದಿಂದ ಅಣ್ಣಾಸಾಹೇಬ ಜೊಲ್ಲೆಯವರ ಆಯ್ಕೆ ಖಚಿತ- ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ* *ಬೆಳಗಾವಿ-* …

Leave a Reply

Your email address will not be published. Required fields are marked *