Breaking News

ಗೋಕಾಕದಲ್ಲಿ ದಿ: 19 ರಂದು ಕಾರ್ಮಿಕ ಅದಾಲತ್ ಸದುಪಯೋಗ ಪಡೆದುಕೊಳ್ಳಲು ಪಾಂಡುರಂಗ ಮಾವರಕರ ಕರೆ

Spread the love

ಗೋಕಾಕದಲ್ಲಿ ದಿ: 19 ರಂದು ಕಾರ್ಮಿಕ ಅದಾಲತ್ ಸದುಪಯೋಗ ಪಡೆದುಕೊಳ್ಳಲು ಪಾಂಡುರಂಗ ಮಾವರಕರ ಕರೆ

ಗೋಕಾಕದ ತಾಲೂಕಾ ಪಂಚಾಯತ ಸಭಾಭವನದಲ್ಲಿ ಇದೆ ಗುರುವಾರ ದಿನಾಂಕ 19 ರಂದು ಮುಂಜಾನೆ
10:30 ಘಂಟೆಗೆ
ನೊಂದಾಯಿತ ಕಟ್ಟಡ ಕಾರ್ಮಿಕರ ಅದಾಲತ್ ಜರುಗಲಿದೆ
ಎಂದು ಗೋಕಾಕ ಕಾರ್ಮಿಕ ನಿರೀಕ್ಷಕರಾದ
ಪಾಂಡುರಂಗ ಮಾವರಕರ
ತಿಳಿಸಿದ್ದಾರೆ.

ಕಾರ್ಮಿಕ ಅದಾಲತ ಕುರಿತು ಮಾಹಿತಿ ನೀಡಿರುವ ಅವರು ಕಾರ್ಮಿಕ ಸಚಿವರಾದ
ಶಿವರಾಂ ಹೆಬ್ಬಾರ
ನಿರ್ದೇಶನದಂತೆ
ಕಾರ್ಮಿಕ ಅದಾಲತ್
ಹಮ್ಮಿಕೊಳ್ಳಲಾಗಿದ್ದು, ಈ ಅದಾಲತನಲ್ಲಿ ಬೆಳಗಾವಿಯ ಉಪ ಕಾರ್ಮಿಕ ಆಯುಕ್ತರು,ಸಹಾಯಕ ಕಾರ್ಮಿಕ ಆಯುಕ್ತರು ಹಾಗೂ ಕಾರ್ಮಿಕ ಅಧಿಕಾರಿಗಳು
ಪಾಲ್ಗೊಳ್ಳಲಿದ್ದು, ಕಾರ್ಮಿಕರು,
ಕಾರ್ಮಿಕ ಸಂಘದ ಪದಾಧಿಕಾರಿಗಳು
ಪಾಲ್ಗೊಂಡು ಇಲಾಖೆಯಿಂದ ಸಿಗುವ ಧನಸಹಾಯದ ಶೈಕ್ಷಣಿಕ,ಮದುವೆ,ವೈದ್ಯಕೀಯ ಪಿಂಚಣಿಯಂತಹ ಅರ್ಜಿಗಳು ಬಾಕಿ ಇದ್ದಲ್ಲಿ

ಕಾರ್ಮಿಕರು ಈ ಕಾರ್ಮೀಕ ಸಂಘದವರು ಈ ಅದಾಲತ ಮೂಲಕ ಸಮಸ್ಯೆಗಳಿಗೆ ಸ್ಥಳದಲ್ಲಿಯೆ ಪರಿಹಾರ ಕಂಡುಕೊಳ್ಳುವ ಅವಕಾಶ ಇದಾಗಿದ್ದು ಎಲ್ಲ ಕಾರ್ಮಿಕರು ಭಾಗವಹಿಸಲು ಗೋಕಾಕ ಕಾರ್ಮಿಕ ನೀರಿಕ್ಷಕರಾದ ಪಾಂಡುರಂಗ ಮಾವರಕರ ಕರೆ ನೀಡಿದ್ದಾರೆ.


Spread the love

About Fast9 News

Check Also

ಕೊಣ್ಣೂರ ಚೆಕ್‌ ಪೊಸ್ಟಿಗೆ ತಹಸಿಲ್ದಾರ ದಿಢೀರ ಬೇಟಿ,ಪರಿಶೀಲನೆ.

Spread the loveಕೊಣ್ಣೂರ ಚೆಕ್‌ ಪೊಸ್ಟಿಗೆ ತಹಸಿಲ್ದಾರ ದಿಢೀರ ಬೇಟಿ,ಪರಿಶೀಲನೆ. ಗೋಕಾಕ : ಬೆಳಗಾವಿ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯ ಕೊಣ್ಣೂರ …

Leave a Reply

Your email address will not be published. Required fields are marked *