Breaking News

ಬಿಜಿನೆಸ್ ಎಂಟರ ಪ್ರಿಯೊರ್ಸಿಪ್ ಅವಾರ್ಡಗೆ ಬಾಜಿನರಾದ ನೇಮಿನಾಥ ಚೌಗಲಾ

Spread the love

ಬಿಜಿನೆಸ್ ಎಂಟರ ಪ್ರಿಯೊರ್ಸಿಪ್ ಅವಾರ್ಡಗೆ ಬಾಜಿನರಾದ ನೇಮಿನಾಥ ಚೌಗಲಾ

ಬೆಂಗಳೂರು-ಸಪ್ಟಂಬರ 10 ರಂದು ಜರುಗಿದ ಬಿಜಿನೆಸ್ ಎಂಟರ ಪ್ರಿಯೊರ್ಸಿಪ್ ಅವಾರ್ಡಗೆ ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಕೊಣ್ಣೂರ ಪಟ್ಟಣ ನೇಮಿನಾಥ ಕಲ್ಲಪ್ಪಾ ಚೌಗಲಾ ಇವರು ಬಾಜಿನರಾಗಿದ್ದಾರೆ.

ಬೆಂಗಳೂರಿನ ಯಶವಂತಪುರದಲ್ಲಿ ವೆಲೊಜ್ ಇವ್ ಪ್ರಾಯೋಜಕತ್ವದಲ್ಲಿ ನಡೆಸಲಾದ ಉತ್ತಮ
ಬಿಜಿನೆಸ್ ಎಂಟರ ಪ್ರಿಯೊರ್ಸಿಪ್ ಅವಾರ್ಡ ಸಮಾರಂಭದಲ್ಲಿ ಜೈನ ಅಗ್ರೋ ಕೇರ ಸಂಸ್ಥೆಯ ಮ್ಯಾನೆಜಿಂಗ್ ಡೈರೆಕ್ಟರ್ ನೆಮಿನಾಥ ಕಲ್ಲಪ್ಪಾ ಚೌಗಲಾ ಇವರಿಗೆ ನೀಡಿ ಗೌರವಿಸಲಾಗಿದೆ,

ಗೋಕಾಕ ತಾಲೂಕಿನ ಇವರ ಈ ಸಾಧನೆಯಿಂದ ಕೊಣ್ಣೂರಿಗೆ ಕೀರ್ತಿ ಹೆಚ್ಚಿದೆ,ಮೂಲತ ಇವರು ಕೂಡ ರೈತಾಪಿ ಕುಟುಂಬದವರು ಎಂಬುದು ವಿಶೇಷ.
ಇವರ ಈ ಸಾಧನೆಗೆ ಚೌಗಲಾ ಬಂದುಗಳು ಸೇರಿದಂತೆ ಕೊಣ್ಣೂರ ಪಟ್ಟಣದ ಗ್ರಾಮದ ಹಲವು ಗಣ್ಯರು ಅಭಿನಂದಿಸಿದ್ದಾರೆ.


Spread the love

About Fast9 News

Check Also

ರೈತರು ಸಾಲಕ್ಕೆ ಹೆದರದೇ ಧೈರ್ಯವಾಗಿ ಜೀವನ ಸಾಗಿಸಿ : ಶಾಸಕ ಬಾಲಚಂದ್ರ ಜಾರಕಿಹೊಳಿ*

Spread the love*ರೈತರು ಸಾಲಕ್ಕೆ ಹೆದರದೇ ಧೈರ್ಯವಾಗಿ ಜೀವನ ಸಾಗಿಸಿ : ಶಾಸಕ ಬಾಲಚಂದ್ರ ಜಾರಕಿಹೊಳಿ* *ಮೂಡಲಗಿ :* ಮಾನವ …

Leave a Reply

Your email address will not be published. Required fields are marked *