Breaking News

ಪ್ರಾಥಮಿಕ ಶಿಕ್ಷಕರ ಮತ್ತು ಬೆಳೆಸುವ ಸಹಕಾರಿ ಸಂಘಕ್ಕೆ ಪ್ರದೀಪ್ ರಜಪೂತ ಅವಿರೋಧ ಆಯ್ಕೆ

Spread the love

ಪ್ರಾಥಮಿಕ ಶಿಕ್ಷಕರ ಮತ್ತು ಬೆಳೆಸುವ ಸಹಕಾರಿ ಸಂಘಕ್ಕೆ ಪ್ರದೀಪ್ ರಜಪೂತ ಅವಿರೋಧ ಆಯ್ಕೆ

ಹುಕ್ಕೇರಿ: ಹುಕ್ಕೇರಿ ತಾಲೂಕಾ ಪ್ರಾಥಮಿಕ ಶಿಕ್ಷಕರ ಮತ್ತು ಬೆಳೆಸುವ ಸಹಕಾರಿ ಸಂಘದ ಚುನಾವಣೆಗೆ ಜಂಗಟಿಹಾಳ ಗ್ರಾಮದ ಶಿಕ್ಷಕರಾದ ಪ್ರದೀಪ್ ರಜಪೂತ ಅವರು ಹಿಂದುಳಿದ ವರ್ಗ ‘ಅ’ ಕ್ಷೇತ್ರಕ್ಕೆ ಮೀಸಲಿರಿಸಿದ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ದಿನಾಂಕ 30-07-2023 ರಿಂದ ಮುಂದಿನ 5 (ಐದು) ವರ್ಷಗಳ ಅವಧಿಗೂ ಜರುಗಿದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಬೆ.ಬಾಗೇವಾಡಿ ಹಿಂದುಳಿದ ವರ್ಗ ‘ಅ”ಕ್ಷೇತ್ರಕ್ಕೆ ಮೀಸಲಿರಿಸಿದ ಸ್ಥಾನದಿಂದ ಕ್ರಮ ಬದ್ಧವಾಗಿ ಅವಿರೋಧವಾಗಿ ಚುನಾವಣೆಯಿತರಾಗಿದ್ದಾರೆ.

ಇಂದು ಹುಕ್ಕೇರಿ ತಾಲೂಕಾ ಪ್ರಾಥಮಿಕ ಶಿಕ್ಷಕರ ಮತ್ತು ಬೆಳೆಸುವ ಸಹಕಾರಿ ಸಂಘದ ಕಚೇರಿಯಲ್ಲಿ ಚುನಾವಣೆಯಲ್ಲಿ ಆಯ್ಕೆಯಾದ ಎಲ್ಲಾ ಸರ್ವ ಸದಸ್ಯರುಗಳಿಗೆ ರಿಟರ್ನಿಂಗ್ ಅಧಿಕಾರಿಗಳು ಗುರುತಿನ ಚುನಾವಣೆ ಪ್ರಮಾಣ ಪತ್ರ ನೀಡಿ ಸತ್ಕರಿಸಿ ಗೌರವಿಸಿದ್ದಾರೆ.

ಈ ಸಂದರ್ಭದಲ್ಲಿ ಹುಕ್ಕೇರಿ ತಾಲೂಕಾ ಪ್ರಾಥಮಿಕ ಶಿಕ್ಷಕರ ಮತ್ತು ಬೆಳೆಸುವ ಸಹಕಾರಿ ಸಂಘದ ಆಡಳಿತ ಮಂಡಳಿಯ ಅಧಿಕಾರಿಗಳು,ಸರ್ವ ಸದಸ್ಯರು, ಸಿಬ್ಬಂದಿ ವರ್ಗದವರು,ಮತ್ತು ಅನೇಕ ಶಿಕ್ಷಕರು ಭಾಗಿಯಾಗಿದ್ದರು.


Spread the love

About Fast9 News

Check Also

ಅರ್ದ ದೇಹ ಸುಟ್ಟ ಮಹಿಳೆಯ ಶವ ಪತ್ತೆ.ಸಾಕ್ಷ ನಾಶ ಪಡಿಸಲು ಎಸಗಿರುವ ಕೃತ್ಯ. ಪೋಲೀಸರಿಂದ ತನಿಖೆ*

Spread the love*ಅರ್ದ ದೇಹ ಸುಟ್ಟ ಮಹಿಳೆಯ ಶವ ಪತ್ತೆ.ಸಾಕ್ಷ ನಾಶ ಪಡಿಸಲು ಎಸಗಿರುವ ಕೃತ್ಯ. ಪೋಲೀಸರಿಂದ ತನಿಖೆ* ಗೋಕಾಕ …

Leave a Reply

Your email address will not be published. Required fields are marked *