Breaking News

ಚುನಾವಣೆ,ಶಿವುಜಯಂತಿ,ಬಸವಜಯಂತಿ ನಿಮಿತ್ಯ ಪಥಸಂಚಲನ.

Spread the love

ಚುನಾವಣೆ,ಶಿವುಜಯಂತಿ,ಬಸವಜಯಂತಿ ನಿಮಿತ್ಯ ಪಥಸಂಚಲನ.

ಗೋಕಾಕ : ರಾಜ್ಯ ವಿಧಾನಸಭಾ
ಚುನಾವಣೆ, ರಂಜಾನ್, ಶಿವ ಜಯಂತಿ ಮತ್ತು ಬಸವ ಜಯಂತಿ ನಿಮಿತ್ಯ ಸಿ,ಪಿ,ಆಯ್, ಪ್ರಕಾಶ ಯಾತನೂರ ನೇತೃತ್ವದಲ್ಲಿ ಹಾಗೂ ನಗರ ಪಿ,ಎಸ್,ಐ, ಎಮ್,ಡಿ,ಘೋರಿ ಮುಂದಾಳತ್ವದಲ್ಲಿ ನಗರಲ್ಲಿ ಕೇಂದ್ರ ಶಸಸ್ತ್ರ ಸೀಮಾ ದಳ,
ಪೊಲೀಸ್ ಪಡೆ ಹಾಗೂ ಗೃಹ ರಕ್ಷಕ ದಳ
ಸಾರ್ವಜನಿಕರಿಗೆ ಧೈರ್ಯ ತುಂಬುವುದರ
ಭಾಗವಾಗಿ ಗೋಕಾಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ
ಶುಕ್ರವಾರ ‘ರೂಟ್ ಮಾರ್ಚ್’ ನಡೆಸಿತು.
ನಗರದ ಬಸವೇಶ್ವರ ವೃತ್ತ,ಬಸ್ ನಿಲ್ದಾಣ, ಸಂಗೊಳ್ಳಿ ರಾಯಣ್ಣ ವೃತ್ತ,ಆನಂದ ಚಿತ್ರಮಂದಿರ ಮಾರ್ಗವಾಗಿ
ಮತ್ತಿತರ ಕಡೆಗಳಲ್ಲಿ ‘ರೂಟ್ ಮಾರ್ಚ್’
ನಡೆಸಿ ಗಮನ ಸೆಳೆದರು.
ಶಸಸ್ತ್ರ ಸಿಮಾ ದಳ ಸ್ಥಳೀಯ
ಪೊಲೀಸರು ಸಾಥ್ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮೀಣ ಪೋಲಿಸ್ ಠಾಣೆಯ ಪಿ,ಎಸ್,ಐ, ಕೆ,ವಾಲಿಕಾರ ಸಾಥ ನೀಡಿದರು,ಈ ಸಂದರ್ಭದಲ್ಲಿ ಪೋಲಿಸ್ ಸಿಬ್ಬಂದಿಗಳು,ಕೆ,ಎಸ್,ಆರ್,ಪಿ,ಸಿಬ್ಬಂದಿಗಳು ಹಾಗೂ ಗೃಹ ರಕ್ಷಕ ದಳದವರು ರೂಟ್ ಮಾರ್ಚಿನಲ್ಲಿ ಬಾಗಿಯಾಗಿದ್ದರು.


Spread the love

About Fast9 News

Check Also

ತಾಕತ್ತಿದ್ದರೆ RSS & ಬಜರಂಗದಳ ನಿಷೇಧಿಸಲಿ: ಮಾಜಿ cm ಬೊಮ್ಮಾಯಿ

Spread the loveತಾಕತ್ತಿದ್ದರೆ RSS & ಬಜರಂಗದಳ ನಿಷೇಧಿಸಲಿ: ಮಾಜಿ cm ಬೊಮ್ಮಾಯಿ ಸಂಘ ಪರಿವಾರದ ಸಂಘಟನೆಗಳನ್ನು ನಿಷೇಧ ಮಾಡುವ …

Leave a Reply

Your email address will not be published. Required fields are marked *