Breaking News

ಸಂತರ ಸಂಘ ಮಾಡಿದರೆ ಪರಿವರ್ತಣೆ ಸಾದ್ಯ : ಶರಣ ಸಂಗಮೇಶ್ವರ

Spread the love

ಸಂತರ ಸಂಘ ಮಾಡಿದರೆ ಪರಿವರ್ತಣೆ ಸಾದ್ಯ : ಶರಣ ಸಂಗಮೇಶ್ವರ

ಸಂತರ ಸಂಘ ಮಾಡುವುದರ ಮೂಲಕ ಸಾಕಷ್ಟು ಪರಿವರ್ತಣೆ ಹಾಗೂ ಬದಲಾವಣೆಯಾಗುತ್ತದೆ ಎಂದು ಶರಣ‌ ಸಂಗಮೇಶ್ವರ ದೇವರು ಹೇಳಿದರು.

ಅವರು ನದಿ ಇಂಗಳಗಾಂವ ಗ್ರಾಮದಲ್ಲಿ 2 ದಿನ ನಡೆಯುವ 60 ನೇ ಮಹಾಶಿವರಾತ್ರಿ ಶರಣ ಸಂಸ್ಕ್ರತಿ ಉತ್ಸವದ ಎರಡನೇ ದಿನದ ಕಾರ್ಯಕ್ರಮದಲ್ಲಿ ಜೀವನ ದರ್ಶನ ಬಗ್ಗೆ ಮಾತನಾಡುತ್ತಾ ನಾವುಗಳು ಜೀವನದಲ್ಲಿ ಬದಲಾವಣೆ ಯಾಗಬೇಕಾದರೆ ಮೊದಲು ಒಳ್ಳೆಯವರ ಸಂಘ ಮಾಡಿದರೆ ಮಾತ್ರ ಬದಲಾವಣೆ ಕಾಣಲು ಸಾಧ್ಯ. ಈ ಭೂಮಂಡಲದಲ್ಲಿ ಸತ್ಯಕ್ಕೆ ಬೆಲೆ ಒಂದಲ್ಲ ಒಂದು ಬರುತ್ತದೆ. ಅದರ ಅರಿವು ಎಲ್ಲರಿಗೂ ಇರಬೇಕೆಂದರು.


Spread the love

About Fast9 News

Check Also

ಕೊಣ್ಣೂರ ಚೆಕ್‌ ಪೊಸ್ಟಿಗೆ ತಹಸಿಲ್ದಾರ ದಿಢೀರ ಬೇಟಿ,ಪರಿಶೀಲನೆ.

Spread the loveಕೊಣ್ಣೂರ ಚೆಕ್‌ ಪೊಸ್ಟಿಗೆ ತಹಸಿಲ್ದಾರ ದಿಢೀರ ಬೇಟಿ,ಪರಿಶೀಲನೆ. ಗೋಕಾಕ : ಬೆಳಗಾವಿ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯ ಕೊಣ್ಣೂರ …

Leave a Reply

Your email address will not be published. Required fields are marked *