Breaking News

ಕನಸುಗಳಿಲ್ಲದ ಹಾದಿಯಾದ ಸಿದ್ದು ಬಜೆಟ್ ಎಂದ ಮಾಜಿ ಸಚಿವ

Spread the love


ಕನಸುಗಳಿಲ್ಲದ ಹಾದಿಯಾದ ಸಿದ್ದು ಬಜೆಟ್ ಎಂದ ಮಾಜಿ ಸಚಿವ

ಸಿಎಂ ಸಿದ್ದರಾಮಯ್ಯ ಅವರು ಮಂಡಿಸುತ್ತಿರುವ ಬಜೆಟ್ ಕನಸುಗಳಿಲ್ಲದ ಹಾದಿಯಂತೆ ಆಗಿದೆ ಎಂದು ಮಾಜಿ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ. ಈ ಬಗ್ಗೆ ಟ್ವಿಟ್ ಮಾಡಿದ ಅವರು, ಕೇಂದ್ರ ಸರ್ಕಾರ ಏನೂ ಕೊಟ್ಟಿಲ್ಲ.ಹಿಂದಿನ ಸರ್ಕಾರ ಏನೂ ಮಾಡಿಲ್ಲ. ಇನ್ಮುಂದೆ ನಾನು ಸಹ ಏನೂ ಮಾಡಲ್ಲ ಎಂಬುವುದೇ ಸಿದ್ದರಾಮಯ್ಯನವರ 2023ರ ಬಜೆಟ್ ನ ಪ್ರಮುಖ ಮುಖ್ಯಾಂಶಗಳಾಗಿವೆ ಎಂದು ವ್ಯಂಗ್ಯವಾಡಿದ್ದಾರೆ. ಈ ಬಜೆಟ್ ಕತ್ತಲೆಯ ಹಾದಿಯೋ? ಅಥವಾ ಕನಸುಗಳಿಲ್ಲದ ಹಾದಿಯೋ? ಎಂದು ತಮ್ಮ ಟ್ವಿಟ್ ನಲ್ಲಿ ಬರೆದುಕೊಂಡಿದ್ದಾರೆ.


Spread the love

About Fast9 News

Check Also

ಎನ್ಡಿಡಿಬಿ ಚೇರಮನ್ ಡಾ. ಮೀನೇಶ್ ಭಾಯಿ ಷಾ ಅವರಿಗೆ ಗೌರವ ಸಮರ್ಪಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ*

Spread the love*ಎನ್ಡಿಡಿಬಿ ಚೇರಮನ್ ಡಾ. ಮೀನೇಶ್ ಭಾಯಿ ಷಾ ಅವರಿಗೆ ಗೌರವ ಸಮರ್ಪಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ* *ಗುಜರಾತ್ …

Leave a Reply

Your email address will not be published. Required fields are marked *