Breaking News

ಗ್ರಾಮ, ಸಮಾಜ ಸುದಾರಣೆಗೆ ಪ್ರಕಾಶ ಯಮನವ್ವ ಮಾದರ ಇವರನ್ನು ಆಯ್ಕೆ ಮಾಡಿ

Spread the love

ಗ್ರಾಮ, ಸಮಾಜ ಸುದಾರಣೆಗೆ ಪ್ರಕಾಶ ಯಮನವ್ವ ಮಾದರ ಇವರನ್ನು ಆಯ್ಕೆ ಮಾಡಿ

ಬೂದನೂರ :ಈಗ ಯಾವ ಗ್ರಾಮದಲ್ಲಿ ನೋಡಿದರೂ ಕೇವಲ ಗ್ರಾಮ‌ ಪಂಚಾಯತಿ ಚುನಾವಣೆಯ ಸುದ್ದಿಗಳೆ ಹೊರತು ಬೇರೆ ಯಾವ ವಿಷಯವು ಚರ್ಚೆ ಇಲ್ಲ,
ಆದರೆ ಗ್ರಾಮ ಪಂಚಾಯತಿಗೆ ನಿಲ್ಲುವ ಅಬ್ಯರ್ಥಿ ಹೇಗಿರಬೇಕು ಅನ್ನುವುದನ್ನು ಬಿಟ್ಟು ಕೇವಲ ಹಣ,ಹೆಂಡಕ್ಕೆ ಮಾರುಹೊಗದೆ ಗ್ರಾಮದ ಅಬಿವೃದ್ದಿ ಮಾಡುವ ಮನಸ್ಸುಳ್ಳ ಚಲಗಾರರಿಗೆ ಮಣೆ ಹಾಕಬೇಕಾದದ್ದು ಪ್ರತಿ ಮತದಾರರ ಹಕ್ಕು,

ಅದರಂತೆ ಗ್ರಾಮ ಪಂಚಾಯತ ಕದಾಂಪೂರ (ಬೂದನೂರ) ನ *ಪ್ರಕಾಶ ಯಮನವ್ವ ಮಾದರ* ಇವರು ಗ್ರಾಮದ ಅಭಿವೃದ್ದಿಯ ಜೊತೆ ಸಮಾಜದ ಜನತೆಗೆ ಎನಾದರೂ ಮಾಡಲೆಬೇಕೆಂಬ ಉದ್ದೇಶದಿಂದ,ಸರಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ ಇರುವ ಇವರು ಬೂದನೂರ ಗ್ರಾಮದ ವಾರ್ಡ ನಂ 3,ರ ಅಬ್ಯರ್ಥಿಯಾಗಿರುವ ಪ್ರಕಾಶ ಯಮನವ್ವ ಮಾದರ ಇವರು, ರೈತರ ಜೀವನಾಡಿ,ಸಮಾಜ ಸೇವೆ ಮಾಡುವದರಲ್ಲಿ ಅನುಭವಿಗಳಾದ ಇವರು ಸ್ಪರ್ದಿಸಿದ್ದಾರೆ. ಇಂತಹ ಅನುಭವಿ ವ್ಯಕ್ತಿಯನ್ನು ಬೂದನೂರ ವಾರ್ಡ ನಂಬರ 3ರ ಮತದಾರರು ಮತ ಹಾಕಿ ಆಯ್ಕೆ ಮಾಡಿದ್ದಲ್ಲಿ ಗ್ರಾಮದ ಜೊತೆ ಸಮಾಜದ ಅಬಿವೃದ್ದಿ ಆಗುವುದರಲ್ಲಿ ಎರಡು ಮಾತಿಲ್ಲ ಅಂತ ಕದಾಂಪೂರ ಗ್ರಾಮ ಪಂಚಾಯತಿಯ ಬೂದನೂರ ಗ್ರಾಮದ ಜನತೆ ಹಾಗೂ ವಾರ್ಡ ನಂ 3 ರ ಮತದಾರರು ತಮ್ಮ ತಮ್ಮಲ್ಲಿ ವಿಚಾರಿಸುತಿದ್ದಾರೆ.

ಅದರಂತೆ ಅಬ್ಯರ್ಥಿಯಾದ *ಪ್ರಕಾಶ ಯಮನವ್ವ ಮಾದರ* ಇವರು ವಾರ್ಡ ನಂಬರ 3ರ , ಸೆಜ 7 ನಂಬರಿನ ರೀಕ್ಷಾ ಗುರ್ತಿಗೆ ಮತ ನೀಡಿ, ನನ್ನನ್ನು ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಆಯ್ಕೆ ಮಾಡಿ ಕಳಿಸಿದ್ದಲ್ಲಿ ವಾರ್ಡಿನಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುವುದರ ಮೂಲಕ ಪ್ರಾಮಾಣಿಕವಾಗಿ ಅಭಿವೃದ್ದಿ ಮಾಡುತ್ತೇನೆಂದು ತಿಳಿಸಿ ಮತ ನೀಡಲು ವಿನಂತಿಸಿದ್ದಾರೆ,


Spread the love

About fast9admin

Check Also

ಮೋದಿಯವರನ್ನು ಸೋಲಿಸಲು ನಮ್ಮ ವಿರೋಧಿಗಳಿಗೆ ಶತ್ರು ರಾಷ್ಟ್ರಗಳ ಬೆಂಬಲ-* *ಎನ್ಡಿಎ ಅಭ್ಯರ್ಥಿ ಜಗದೀಶ್ ಶೆಟ್ಟರ್*

Spread the love*ಪ್ರಧಾನಿ ಮೋದಿಯವರಿಂದಾಗಿ ಭಾರತಕ್ಕೆ ವಿಶ್ವ ಮನ್ನಣೆ* *ಮೋದಿಯವರನ್ನು ಸೋಲಿಸಲು ನಮ್ಮ ವಿರೋಧಿಗಳಿಗೆ ಶತ್ರು ರಾಷ್ಟ್ರಗಳ ಬೆಂಬಲ-* *ಎನ್ಡಿಎ …

Leave a Reply

Your email address will not be published. Required fields are marked *