Breaking News

ಚಿಕ್ಕನಂದಿ ಗ್ರಾಮದಲ್ಲಿ ಭಕ್ತಿ ಭಾವದಿಂದ ಜರುಗಿದ ಅಯ್ಯಪ್ಪ ಸ್ವಾಮಿ ಮಹಾಪೂಜೆ

Spread the love

ಚಿಕ್ಕನಂದಿ ಗ್ರಾಮದಲ್ಲಿ ಭಕ್ತಿ ಭಾವದಿಂದ ಜರುಗಿದ ಅಯ್ಯಪ್ಪ ಸ್ವಾಮಿ ಮಹಾಪೂಜೆ

ಗೋಕಾಕ ತಾಲೂಕಿನ ಚಿಕ್ಕನಂದಿ ಗ್ರಾಮದ ಶಿವಾನಂದ ಮಠದಲ್ಲಿ ಸ್ಥಳಿಯ ಗುರುಸ್ವಾಮಿ ಮತ್ತು ವಿವಿದ ಗ್ರಾಮದ ಸನ್ನಿದಾದ ಗುರುಸ್ವಾಮಿಗಳ ಸಮ್ಮುಖದಲ್ಲಿ ಎರಡನೆ ವರ್ಷದ ಮಹಾಪೂಜೆ ಅದ್ದೂರಿಯಾಗಿ ಜರುಗಿತು.

ಈ ಮಹಾಪೂಜೆಗೆ ಸುತ್ತಮುತ್ತಲಿನಿಂದ ಗುರುಸ್ವಾಮಿಗಳ ಜೊತೆ ಕನ್ನಿ ಸ್ವಾಮಿಗಳು, ಪಡಿ ಸ್ವಾಮಿಗಳು,ಗಂಟಿ ಸ್ವಾಮಿಗಳು ಸೇರಿದಂತೆ ಸ್ವಾಮಿಗಳುವಿವಿದ ವಾದ್ಯ ಮೇಳಗಳಿಂದ ಆಗಮಿಸಿ ಬಕ್ತಿ ಹಾಡುಗಳನ್ನು ಹಾಡಿದರು, ಹಾಗೂ ಅಯ್ಯಪ್ಪ ಸ್ವಾಮಿ ಮೂರ್ತಿಗೆ ಅಭಿಷೇಕ, ಪುಷ್ಪಾರ್ಚಣೆ ಮಾಡುವುದರ ಜೊತೆಯಲ್ಲಿ ಚಿಕ್ಕನಂದಿ ಗ್ರಾಮಸ್ಥರು ಹದಿನೆಂಟು ಮೆಟ್ಟಿಲುಗಳಿಗೆ ದೀಪ ಹಚ್ಚಿ ಗುರುಸ್ವಾಮಿಗಳಿಂದ ಆಶಿರ್ವಾದ ಪಡೆದುಕೊಂಡರು.

ಈ ಸಂದರ್ಭದಲ್ಲಿ ಅಣ್ಣ ದಾನ, ದನ ಸಹಾಯ ಮಾಡಿದವರಿಗೆ ಸತ್ಕರಿಸಿ ಆಶಿರ್ವಾದ ಕಾಯಿ ನೀಡಿ ಹರಿಸಿದರು. ಚಿಕ್ಕನಂದಿ ಗ್ರಾಮದ ಸನ್ನಿದಾನದ ಸ್ವಾಮಿಗಳಾದ ಗುರು ಸ್ವಾಮಿಗಳಾದ ಪ್ರವೀಣ ಬಡಿಗೇರ,ಮೊಹನೇಶ ಬಡಿಗೇರ,ಈಶ್ವರ ಬಡಿಗೇರ, ಮೊಹನೇಶ ಬಡಿಗೇರ,ದಾನೇಶ ,ಸಚೀನ, ಚಂದ್ರು, ರಾಮು, ಹಾಗೂ ಇನ್ನೂಳಿದ ಮಾಲಾದಾರಿಗಳು ಉಪಸ್ಥಿತರಿದ್ದರು.


Spread the love

About fast9admin

Check Also

ಆಪತ್ಬಾಂಭವ ಅರ್ಥ ಮಾಂತ್ರಿಕ ಚಿರಮೌನ; ಶಾಸಕ ಬಾಲಚಂದ್ರ ಜಾರಕಿಹೊಳಿ ಕಂಬನಿ*

Spread the love*ಆಪತ್ಬಾಂಭವ ಅರ್ಥ ಮಾಂತ್ರಿಕ ಚಿರಮೌನ; ಶಾಸಕ ಬಾಲಚಂದ್ರ ಜಾರಕಿಹೊಳಿ ಕಂಬನಿ* *ಗೋಕಾಕ್* – ಆರ್ಥಿಕತೆಯ ಪಿತಾಮಹ, ಜಾಗತಿಕ …

Leave a Reply

Your email address will not be published. Required fields are marked *