Breaking News

CM ಯಡಿಯೂರಪ್ಪನವರಿಗೆ ಸ್ವಾಮಿಜಿ ಡೆಡ್ ಲೈನ್ ನೀಡಿದ್ದು ಯಾಕೆ

Spread the love

CM ಯಡಿಯೂರಪ್ಪನವರಿಗೆ ಸ್ವಾಮಿಜಿ ಡೆಡ್ ಲೈನ್ ನೀಡಿದ್ದು ಯಾಕೆ

ದಾವಣಗೆರೆ:ಯಡಿಯೂರಪ್ಪನವರು ಸಿಎಂ ಆದಾಗಿನಿಂದ ಅವರಿಗೆ ಒಂದಲ್ಲ ಒಂದು ಸಂಕಷ್ಟ ಎದುರಾಗುತ್ತಲೇ ಇವೆ. ಮಳೆ, ಪ್ರವಾಹ ಬಳಿಕ ಕೊರೋನಾ ಬಂತು. ಈಗ ಸಂಪುಟ ವಿಸ್ತರಣೆ ತಲೆ ಮೇಲೆ ಕೂತಿದೆ. ಇದರ ಬೆನ್ನಲ್ಲೇ ಮತ್ತೊಂದು ಸಂಕಷ್ಟ ಎದುರಾಗಿದೆ.

ಹೌದು…ಮರಾಠ ಪ್ರಾಧಿಕಾರ ರಚನೆ ಮಾಡಿ ಬಳಿಕ ವೀರಶೈವ ಲಿಂಗಾಯತ ನಿಗಮ ಸ್ಥಾಪಿಸಿ ಬೀಸೋ ದೊಣ್ಣೆಯಿಂದ ಪಾರಾಗಿದ್ದರು. ಆದ್ರೆ, ಇದೀಗ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಬೇಡಿಕೆ ಇಟ್ಟಿರುವ ಜಯಮೃತ್ಯುಂಜಯ ಸ್ವಾಮೀಜಿ, ಸಿಎಂ ಬಿಎಸ್‌ವೈಗೆ ಡೆಡ್‌ ಲೈನ್ ಕೊಟ್ಟಿದ್ದಾರೆ.

ಸಿಎಂ ಬಿ.ಎಸ್. ಯಡಿಯೂರಪ್ಪನವರಿಗೆ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಲು ಡಿಸೆಂಬರ್​ 23 ರವರೆಗೆ ಡೆಡ್ ಲೈನ್ ಕೊಟ್ಟಿದ್ದಾರೆ.


Spread the love

About fast9admin

Check Also

ಸೊಲರಿಯದ,ಚಾಣಾಕ್ಷ,ಚಾಣಕ್ಯನಿಗೆ ಬೆಳಗಾವಿಯ ಲೊಕಸಭಾ ಕೈ ಟಿಕೇಟ್,

Spread the loveಸೊಲರಿಯದ,ಚಾಣಾಕ್ಷ,ಚಾಣಕ್ಯನಿಗೆ ಬೆಳಗಾವಿಯ ಲೊಕಸಭಾ ಕೈ ಟಿಕೇಟ್, ಹೌದು ಕೇಂದ್ರ ಸಚಿವ ಸುರೇಶ ಅಂಗಡಿ ಅವರ ಅಕಾಲಿಕ ಮರಣಾನಂತರ …

Leave a Reply

Your email address will not be published. Required fields are marked *