Breaking News

ಸ್ಪಂದನಾ ಸ್ಪೂರ್ತಿ ಪೈನಾನ್ಸ ವತಿಯಿಂದ ಗ್ರಾಹಕರಿಗೆ ಆಹಾರ ಕೀಟ್ ವಿತರಣೆ

Spread the love

ಸ್ಪಂದನಾ ಸ್ಪೂರ್ತಿ ಪೈನಾನ್ಸ ವತಿಯಿಂದ ಗ್ರಾಹಕರಿಗೆ ಆಹಾರ ಕೀಟ್ ವಿತರಣೆ

ಇವತ್ತು ಜನಸಾಮನ್ಯರಿಗೆ ಕೇವಲ ಕೊರೊನಾದಿಂದ ಅಷ್ಟೆ ಅಲ್ಲ ನೇರೆ ಪ್ರವಾಹದಿಂದ ಕೂಡ ದುಡಿದು ತಿನ್ನುವವಂತಹ ಕಾರ್ಮಿಕರಿಗೆ ಬಹಳ ಕಷ್ಟ ಬಂದೊದಗಿದೆ ಇಂತಹ ಸಮಯದಲ್ಲಿ ತಮ್ಮ ಕಷ್ಟ ಅರಿತ ಸ್ಪಂದನಾ ಸ್ಪೂರ್ತಿ ಪೈನಾನ್ಸ ಲಿಮಿಟೇಡ್ ನವರು ತಮಗೆ ಆಹಾರ ಕಿಟ್ ವಿತರಿಸುವುದು ಪ್ರಶಂಸೆಗೆ ಪಾತ್ರರಾಗಿದ್ದಾರೆಂದು ಅತಿಥಿಯಾಗಿ ಆಗಮಿಸಿದ್ದ ಗೋಕಾಕ ಕಾರ್ಮಿಕ ಇಲಾಖೆಯ ಕಾರ್ಮಿಕ ನೀರೀಕ್ಷಕಾರಾದ ಪಾಂಡುರಂಗ ಮಾವರಕರ ಗ್ರಾಹಕರಿಗೆ ತಿಳಿಸಿದರು,

ಅದಲ್ಲದೆ ಪೈನಾನ್ಸ ಗಳಿಂದ ತಾವು ತೆಗೆದುಕೊಂಡಂತಹ ಹಣದಿಂದ ಸದುಪಯೋಗ ಆಗಬೇಕು, ಹೊರತು ದುರಪಯೋಗವಾಗಬಾರದೆಂದು ಗ್ರಾಹಕರಲ್ಲಿ ತಿಳಿಸುತ್ತಾ ತಮ್ಮಲ್ಲಿ ಯಾರಾದರೂ ಕಟ್ಡಡ ಕಾರ್ಮಿಕರ ಕೈ ಕೆಳಗೆ ಕೆಲಸ ಮಾಡುತಿದ್ದರೆ, ಟೆಲರಿಂಗ್ ಕೆಲಸ ಮಾಡುತಿದ್ದರೆ ಅಂತವರು ಕಾರ್ಮಿಕ ಇಲಾಖೆಗೆ ಬಂದು ಅರ್ಜಿ ಹಾಕಿ ಕಾರ್ಡಪಡೆದುಕೊಂಡಲ್ಲಿ ಕಾರ್ಮಿಕ ಇಲಾಖೆಯಿಂದ ಸಿಗಬಹುದಾದ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳಬಹುದೆಂದು ಮಾಹಿತಿ ನೀಡಿದರು,

ಈ ಸಂದರ್ಭದಲ್ಲಿ ಪೋಲಿಸ ಇಲಾಖೆಯ ಎ,ಎಸ್,ಐ, ಮುಲ್ಲಾ ಇವರು ಕಿಟ್ ಪಡೆಯಲು ಬಂದಂತಹ ಗ್ರಾಹಕರಿಗೆ ಕೊರೊನಾ ನಿಯಮಗಳನ್ನು ಪಾಲಿಸಿ ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ತಿಳಿಸಿದರು, ಇವತ್ತು ಒಟ್ಟು ಸುಮಾರು 280 ಗ್ರಾಹಕರಿಗೆ ಸ್ಪಂದನಾ ಸ್ಪೂರ್ತಿ ಪೈನಾನ್ಸ ವತಿಯಿಂದ ಕಿಟ್ವಿವಿತರಿಸಲಾಯಿತು, ಸ್ಥಳಿಯ. ಕ್ಲಸ್ಟರ ಮ್ಯಾನೆಜರ ಮುರುಳಿಧರ ಮತ್ತು ಬ್ರ್ಯಾಂಚ್ ಮ್ಯಾನೆಜರ ಮೆಹಬೂಬ ಮಕಾಂದಾರ ಇವರು ಅತಿಥಿಗಳಿಗೆ ಪುಸ್ತಕ ನೀಡಿ ಬರಮಾಡಿಕೊಂಡರು,ಈ ಸಮಯದಲ್ಲಿಸಿಬ್ಬಂದಿಗಳಾದ ಸೊಮಯ್ಯ, ಮಾರುತಿ,ಅಕ್ಷಯ, ಸಿದ್ದಪ್ಪ ಉಪಸ್ಥಿತರಿದ್ದರು.


Spread the love

About Fast9 News

Check Also

ಮೋದಿಯವರನ್ನು ಸೋಲಿಸಲು ನಮ್ಮ ವಿರೋಧಿಗಳಿಗೆ ಶತ್ರು ರಾಷ್ಟ್ರಗಳ ಬೆಂಬಲ-* *ಎನ್ಡಿಎ ಅಭ್ಯರ್ಥಿ ಜಗದೀಶ್ ಶೆಟ್ಟರ್*

Spread the love*ಪ್ರಧಾನಿ ಮೋದಿಯವರಿಂದಾಗಿ ಭಾರತಕ್ಕೆ ವಿಶ್ವ ಮನ್ನಣೆ* *ಮೋದಿಯವರನ್ನು ಸೋಲಿಸಲು ನಮ್ಮ ವಿರೋಧಿಗಳಿಗೆ ಶತ್ರು ರಾಷ್ಟ್ರಗಳ ಬೆಂಬಲ-* *ಎನ್ಡಿಎ …

Leave a Reply

Your email address will not be published. Required fields are marked *