Breaking News

ಮಾನವಿಯತೆ ರೈತ ಪ್ರತಿಬಟನಾಕಾರರು

Spread the love

ಮಾನವಿಯತೆ ರೈತ ಪ್ರತಿಬಟನಾಕಾರರು

ಘಟಪ್ರಭಾ :ಕೇಂದ್ರ ಸರಕಾರ ಜಾರಿ ಮಾಡಿದ ಮೂರು ರೈತ ಕಾಯಿದೆ ವಿರೋದಿಸಿ ಕರ್ನಾಟಕ‌ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಮಾನವ ಸರಪಳಿ ಮಾಡುವ ಮೂಲಕ‌ ಕಾಯಿದೆ ರದ್ದತಿಗೆ ವಿರೋದಿಸಿ ಪ್ರತಿಬಟನೆ ಮಾಡಲಾಯಿತಿ

ಈ ಸಮಯದಲ್ಲಿ ವಾಹನ ಸಂಚಾರ ಅಸ್ತವ್ಯಸ್ಥವಾಗಿದ್ದ ಕಾರಣ ಪರೀಕ್ಷೆ ಬರೆಯಲು ಹೊರಟಿದ್ದ ನರ್ಸಿಂಗ ವಿದ್ಯಾರ್ಥಿಗಳ ವಾಹನಕ್ಕೆ ಅನೂಕೂಲ ಮಾಡಿಕೊಟ್ಟು ಮಾನವಿಯತೆ ಮೆರೆದಿದ್ದಾರೆ.

ಘಟಪ್ರಭಾ :ಕೇಂದ್ರ ಸರಕಾರ ಜಾರಿ ಮಾಡಿದ ಮೂರು ರೈತ ಕಾಯಿದೆ ವಿರೋದಿಸಿ ಕರ್ನಾಟಕ‌ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಮಾನವ ಸರಪಳಿ ಮಾಡುವ ಮೂಲಕ‌ ಕಾಯಿದೆ ರದ್ದತಿಗೆ ವಿರೋದಿಸಿ ಪ್ರತಿಬಟನೆ ಮಾಡಲಾಯಿತಿ

ಈ ಸಮಯದಲ್ಲಿ ವಾಹನ ಸಂಚಾರ ಅಸ್ತವ್ಯಸ್ಥವಾಗಿದ್ದ ಕಾರಣ ಪರೀಕ್ಷೆ ಬರೆಯಲು ಹೊರಟಿದ್ದ ನರ್ಸಿಂಗ ವಿದ್ಯಾರ್ಥಿಗಳ ವಾಹನಕ್ಕೆ ಅನೂಕೂಲ ಮಾಡಿಕೊಟ್ಟು ಮಾನವಿಯತೆ ಮೆರೆದಿದ್ದಾರೆ.


Spread the love

About fast9admin

Check Also

ನನ್ನ ಕ್ಷೇತ್ರದ ಜನರೇ ನನ್ನ ದೇವರು” ಎಂದ ಶಾಸಕ‌ ಬಾಲಚಂದ್ರ ಜಾರಕಿಹೊಳಿ.

Spread the love“ನನ್ನ ಕ್ಷೇತ್ರದ ಜನರೇ ನನ್ನ ದೇವರು” ಎಂದ ಶಾಸಕ‌ ಬಾಲಚಂದ್ರ ಜಾರಕಿಹೊಳಿ. *ವಿಜಯ ಸಂಕಲ್ಪ ಯಾತ್ರೆಗೆ ಅದ್ದೂರಿ …

Leave a Reply

Your email address will not be published. Required fields are marked *