Breaking News

ವಿಜಯಪುರ ಸೈನಿಕ ಶಾಲೆಗೆ ಆಯ್ಕೆಯಾಗಿ ಕೊಣ್ಣೂರಿಗೆ ಕೀರ್ತಿ ತಂದ ಯುವಕ

Spread the love

ವಿಜಯಪುರ ಸೈನಿಕ ಶಾಲೆಗೆ ಆಯ್ಕೆಯಾಗಿ ಕೊಣ್ಣೂರಿಗೆ ಕೀರ್ತಿ ತಂದ ಯುವಕ

ವಿಜಯಪುರ ಸೈನಿಕ ಶಾಲೆಗೆ ಅಯ್ಕೆಯಾಗಿ ಹೋಗುವುದರಲ್ಲಿ ಗೋಕಾಕ ತಾಲೂಕಿನ ಕೊಣ್ಣೂರ ಪಟ್ಟಣದಿಂದ ಮೂರನೆಯವನಾಗಿ ಕೊಣ್ಣೂರಿಗೆ ಕೀರ್ತಿ ತಂದಿದ್ದಾನೆ, ಕು, ದೀರಜ ದುಂಡಪ್ಪಾ ಸಾಂಗ್ಲಿಕರ, ಎಂಬ ವಿದ್ಯಾರ್ಥಿ ದಾರವಾಡದಲ್ಲಿ ತರಬೇತಿ ಪಡೆದು ಸನ್ 2020-21 ಸಾಲಿಗೆ ವಿಜಯಪುರ ಸೈನಿಕ ಶಾಲೆಗೆ ಆಯ್ಕೆಯಾಗಿ ಕೊಣ್ಣೂರಿಗೆ ಕೀರ್ತಿ ತಂದಿದ್ದಾನೆ, ಇತನ ಕಾರ್ಯಕ್ಕೆ ತಂದೆ, ತಾಯಿ, ಗ್ರಾಮಸ್ಥರು ಹಾಗೂ ಶಾಲಾ ಶಿಕ್ಷಕರು ಶುಬ ಹಾರೈಸಿದ್ದಾರೆ,


Spread the love

About fast9admin

Check Also

ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬವನ್ನು ಸೌಹಾರ್ದತೆಯಿಂದ ಆಚರಿಸಲು ಪೋಲಿಸರಿಂದ ಪಥಸಂಚಲನ

Spread the loveಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬವನ್ನು ಸೌಹಾರ್ದತೆಯಿಂದ ಆಚರಿಸಲು ಪೋಲಿಸರಿಂದ ಪಥಸಂಚಲನ ಗೋಕಾಕ : ಗಣೇಶ …

Leave a Reply

Your email address will not be published. Required fields are marked *