Breaking News

ವಿಜಯಪುರ ಸೈನಿಕ ಶಾಲೆಗೆ ಆಯ್ಕೆಯಾಗಿ ಕೊಣ್ಣೂರಿಗೆ ಕೀರ್ತಿ ತಂದ ಯುವಕ

Spread the love

ವಿಜಯಪುರ ಸೈನಿಕ ಶಾಲೆಗೆ ಆಯ್ಕೆಯಾಗಿ ಕೊಣ್ಣೂರಿಗೆ ಕೀರ್ತಿ ತಂದ ಯುವಕ

ವಿಜಯಪುರ ಸೈನಿಕ ಶಾಲೆಗೆ ಅಯ್ಕೆಯಾಗಿ ಹೋಗುವುದರಲ್ಲಿ ಗೋಕಾಕ ತಾಲೂಕಿನ ಕೊಣ್ಣೂರ ಪಟ್ಟಣದಿಂದ ಮೂರನೆಯವನಾಗಿ ಕೊಣ್ಣೂರಿಗೆ ಕೀರ್ತಿ ತಂದಿದ್ದಾನೆ, ಕು, ದೀರಜ ದುಂಡಪ್ಪಾ ಸಾಂಗ್ಲಿಕರ, ಎಂಬ ವಿದ್ಯಾರ್ಥಿ ದಾರವಾಡದಲ್ಲಿ ತರಬೇತಿ ಪಡೆದು ಸನ್ 2020-21 ಸಾಲಿಗೆ ವಿಜಯಪುರ ಸೈನಿಕ ಶಾಲೆಗೆ ಆಯ್ಕೆಯಾಗಿ ಕೊಣ್ಣೂರಿಗೆ ಕೀರ್ತಿ ತಂದಿದ್ದಾನೆ, ಇತನ ಕಾರ್ಯಕ್ಕೆ ತಂದೆ, ತಾಯಿ, ಗ್ರಾಮಸ್ಥರು ಹಾಗೂ ಶಾಲಾ ಶಿಕ್ಷಕರು ಶುಬ ಹಾರೈಸಿದ್ದಾರೆ,


Spread the love

About fast9admin

Check Also

ಮೋದಿಯವರನ್ನು ಸೋಲಿಸಲು ನಮ್ಮ ವಿರೋಧಿಗಳಿಗೆ ಶತ್ರು ರಾಷ್ಟ್ರಗಳ ಬೆಂಬಲ-* *ಎನ್ಡಿಎ ಅಭ್ಯರ್ಥಿ ಜಗದೀಶ್ ಶೆಟ್ಟರ್*

Spread the love*ಪ್ರಧಾನಿ ಮೋದಿಯವರಿಂದಾಗಿ ಭಾರತಕ್ಕೆ ವಿಶ್ವ ಮನ್ನಣೆ* *ಮೋದಿಯವರನ್ನು ಸೋಲಿಸಲು ನಮ್ಮ ವಿರೋಧಿಗಳಿಗೆ ಶತ್ರು ರಾಷ್ಟ್ರಗಳ ಬೆಂಬಲ-* *ಎನ್ಡಿಎ …

Leave a Reply

Your email address will not be published. Required fields are marked *