Breaking News

ಇವತ್ತಿನಿಂದ ನೈಟ್ ಕರ್ಪ್ಯೂ ಜಾರಿ ಕೊಣ್ಣೂರ ಸ್ತಬ್ದ

Spread the love

ಇವತ್ತಿನಿಂದ ನೈಟ್ ಕರ್ಪ್ಯೂ ಜಾರಿ ಕೊಣ್ಣೂರ ಸ್ತಬ್ದ

ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಎಮ್ರಿಕಾನ್ ಪ್ರಕರಣಗಳಿಂದ ಇವತ್ತಿನಿಂದ ರಾತ್ರಿ ಹತ್ತು ಗಂಟೆಯಿಂದ ರಾಜ್ಯಾದಂತ ಇವತ್ತು ನೈಟ್ ಕರ್ಪ್ಯೂ ಜಾರಿ ಮಾಡಿ ಸರ್ಕಾರ ಆದೇಶ ಮಾಡಿದ್ದರ ಬೆನ್ನಲ್ಲೆ ಇವತ್ತು ಗೋಕಾಕ ತಾಲೂಕಿನ ಕೊಣ್ಣೂರಿನ ಉಪ ಪೋಲಿಸ್ ಠಾಣೆಯ ಸಿಬ್ಬಂದಿಗಳು ರಸ್ತೆ ಬಂದ್ ಮಾಡಲು ಬ್ಯಾರಿಕೇಡ್ ಹಾಕಿ

ರಸ್ತೆ ಮೂಲಕ ತೆರಳುತ್ತಿರುವ ವಾಹನಗಳನ್ನು ತಡೆದು ಅವರ ಗುರುತಿನ ಚೀಟಿಗಳನ್ನು ಪರಿಶಿಲಿಸುತಿದ್ದರು.ನಂತರ ಪಟ್ಟಣದಲ್ಲಿ ಗಸ್ತು ತಿರುಗಿ ಮುಚ್ಚದೆ ಇರುವ ಅಂಗಡಿ ಮುಗ್ಗಟ್ಟುಗಳನ್ನು ಬಂದ ಮಾಡಲಿಕ್ಕೆ ಮಾಲಿಕರಿಗೆ ತಿಳಿಸಿದರು.

ಪೋಲಿಸ್ ಇಲಾಖೆಗೆ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ ವಿದಿಸಲು ಆದೇಸದ ಮಾಡಿದ ಇವತ್ತು ಮೊದಲನೆ ದಿನವಾಗಿದ್ದರಿಂದ ತಿಳುವಳಿಕೆ ನೀಡಿ ತಾಕಿತು ಮಾಡಿ ಕಳಿಸುತಿದ್ದಾರೆ,


Spread the love

About Fast9 News

Check Also

ಬೆಳೆಸಿ ಜನರನ್ನುಸಂಘಟನೆ ಬೆಳೆಸಿದರೆ ಮಾತ್ರ ಡಾ: ಅಂಬೇಡ್ಕರ ಕನಸು ನನಸಾಗುತ್ತದೆ.: ರವೀಂದ್ರ ಗದಾಡೆ

Spread the loveಸಂಘಟನೆ ಬೆಳೆಸಿ ಜನರನ್ನು ಬೆಳೆಸಿದರೆ ಮಾತ್ರ ಡಾ: ಅಂಬೇಡ್ಕರ ಕನಸು ನನಸಾಗುತ್ತದೆ.: ರವೀಂದ್ರ ಗದಾಡೆ ಸಂಘಟನೆಗಳ ಹೆಸರು …

Leave a Reply

Your email address will not be published. Required fields are marked *