Breaking News

ಬೇಡಿಕೆಗಾಗಿ ಪಕೊಡಾ ಮಾರಲು ಹೊರಟ ಸಾರಿಗೆ ನೌಕರರು

Spread the love

ಬೇಡಿಕೆಗಾಗಿ ಪಕೊಡಾ ಮಾರಲು ಹೊರಟ ಸಾರಿಗೆ ನೌಕರರು

ತಮ್ಮ ಬೇಡಿಕೆ ಇಡೆರಿಸುವ ತಾರತಮ್ಯ ಮಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟದ ರಾಜ್ಯ ಉಪಾಧ್ಯಕ್ಷರಾದ ಸಂಜೀವ ಸುಭಾಸ ಜೋಗೋಜಿ ಇವರ ನೇತೃತ್ವದಲ್ಲಿ ಗೋಕಾಕ ಘಟಕದಲ್ಲಿನ ಚಾಲಕ ಮತ್ತು ನಿರ್ವಾಹಕರು ಕಪ್ಪುಪಟ್ಟಿಯ ಚಳವಳಿ ಮಾಡುವ ಮೂಲಕ‌ ಪಕೋಡಾ ಮಾರಲು ಹೋರಟಿದ್ದಾರೆ, ಇವತ್ತು ಹಲವು ನೌಕರರು ತಮ್ಮ ದಿನನಿತ್ಯದ ಕಾರ್ಯ ಪೂರ್ಣಗೋಳಿಸಿ ಪಕೊಡಾ ಮಾಡಿ ಮಾರಾಟ ಮಾಡುತ್ತಾ ಪ್ರತಿಭಟನೆ ಮಾಡಿದರು.


Spread the love

About Fast9 News

Check Also

ನನ್ನ ಕ್ಷೇತ್ರದ ಜನರೇ ನನ್ನ ದೇವರು” ಎಂದ ಶಾಸಕ‌ ಬಾಲಚಂದ್ರ ಜಾರಕಿಹೊಳಿ.

Spread the love“ನನ್ನ ಕ್ಷೇತ್ರದ ಜನರೇ ನನ್ನ ದೇವರು” ಎಂದ ಶಾಸಕ‌ ಬಾಲಚಂದ್ರ ಜಾರಕಿಹೊಳಿ. *ವಿಜಯ ಸಂಕಲ್ಪ ಯಾತ್ರೆಗೆ ಅದ್ದೂರಿ …

Leave a Reply

Your email address will not be published. Required fields are marked *