Breaking News

ಕೊಣ್ಣೂರಿನ ಸೋಮವಾರ ಸಂತೆ ರದ್ದು : ಶಿವಾನಂದ ಹೀರೆಮಠ.

Spread the love

ಕೊಣ್ಣೂರಿನ ಸೋಮವಾರ ಸಂತೆ ರದ್ದು : ಶಿವಾನಂದ ಹೀರೆಮಠ.

ದಿನಾಂಕ 13/6/22 ರಂದು ಸೋಮವಾರದಂದು ವಿದಾನ ಪರಿಷತಗೆ ನಡೆಯುವ ವಾಯುವ್ಯ ಶಿಕ್ಷಕರ ಮತ್ತು ಪದವಿಧರರ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ,ಅದರಂತೆ ಅದೆ ದಿನ ಮತದಾನ ನಡೆಯುವದರಿಂದ ಸಾವಿರಾರು ಜನ ಸಂತೆಗೆ ಆಗಮಿಸುತ್ತಾರೆ,ಆದರೆ ಜಿಲ್ಲಾಧಿಕಾರಿಗಳ ಆದೇಶದಂತೆ ಬೆಳಗಾವಿ ಜಿಲ್ಲೆಯಾದ್ಯಾಂತ ನಡೆಯುವ ಜಾತ್ರೆಗಳು,ಸಮಾರಂಭಗಳು, ಸಂತೆಗಳನ್ನು ರದ್ದು ಮಾಡಿದಂತೆ ಅಂದು ಕೊಣ್ಣೂರಲ್ಲಿ ನಡೆಯುವ ಸೋಮವಾರ ಸಂತೆಯನ್ನು ಕೂಡ ರದ್ದು ಮಾಡಲಾಗಿದೆ ಎಂದು ತಿಳಿಸಿದ್ದಾರೆ ಅದಕ್ಕಾಗಿ ಸಂತೆಗೆ ಬರುವ ವ್ಯಾಪಾರಿಗಳು ಗಮನದಲ್ಲಿಟ್ಟುಕೊಂಡು ಸಹಕರಿಸಲು ತಿಳಿಸಿದ್ದಾರೆ.


Spread the love

About Fast9 News

Check Also

ವಿದ್ಯಾರ್ಥಿಗಳು ವಿವೇಕಾನಂದರ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು : ಮಹಾವೀರ ಪಾಟೀಲ

Spread the loveವಿದ್ಯಾರ್ಥಿಗಳು ವಿವೇಕಾನಂದರ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು : ಮಹಾವೀರ ಪಾಟೀಲ ಗೋಕಾಕ : ತಾಲೂಕಿನ ಕೊಣ್ಣೂರಲ್ಲಿನ …

Leave a Reply

Your email address will not be published. Required fields are marked *