Breaking News

ಕೊಣ್ಣೂರಿನ ಸೋಮವಾರ ಸಂತೆ ರದ್ದು : ಶಿವಾನಂದ ಹೀರೆಮಠ.

Spread the love

ಕೊಣ್ಣೂರಿನ ಸೋಮವಾರ ಸಂತೆ ರದ್ದು : ಶಿವಾನಂದ ಹೀರೆಮಠ.

ದಿನಾಂಕ 13/6/22 ರಂದು ಸೋಮವಾರದಂದು ವಿದಾನ ಪರಿಷತಗೆ ನಡೆಯುವ ವಾಯುವ್ಯ ಶಿಕ್ಷಕರ ಮತ್ತು ಪದವಿಧರರ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ,ಅದರಂತೆ ಅದೆ ದಿನ ಮತದಾನ ನಡೆಯುವದರಿಂದ ಸಾವಿರಾರು ಜನ ಸಂತೆಗೆ ಆಗಮಿಸುತ್ತಾರೆ,ಆದರೆ ಜಿಲ್ಲಾಧಿಕಾರಿಗಳ ಆದೇಶದಂತೆ ಬೆಳಗಾವಿ ಜಿಲ್ಲೆಯಾದ್ಯಾಂತ ನಡೆಯುವ ಜಾತ್ರೆಗಳು,ಸಮಾರಂಭಗಳು, ಸಂತೆಗಳನ್ನು ರದ್ದು ಮಾಡಿದಂತೆ ಅಂದು ಕೊಣ್ಣೂರಲ್ಲಿ ನಡೆಯುವ ಸೋಮವಾರ ಸಂತೆಯನ್ನು ಕೂಡ ರದ್ದು ಮಾಡಲಾಗಿದೆ ಎಂದು ತಿಳಿಸಿದ್ದಾರೆ ಅದಕ್ಕಾಗಿ ಸಂತೆಗೆ ಬರುವ ವ್ಯಾಪಾರಿಗಳು ಗಮನದಲ್ಲಿಟ್ಟುಕೊಂಡು ಸಹಕರಿಸಲು ತಿಳಿಸಿದ್ದಾರೆ.


Spread the love

About Fast9 News

Check Also

ಕಾರ್ಖಾನೆಯ ಕಾರ್ಮಿಕರಿಗೆ ದೀಪಾವಳಿ ಧಮಾಕಾ; ಶೇ. ೧೦ ರಷ್ಟು ವೇತನ ಹೆಚ್ಚಳ: BLJ-

Spread the love*ಕಾರ್ಖಾನೆಯ ಕಾರ್ಮಿಕರಿಗೆ ದೀಪಾವಳಿ ಧಮಾಕಾ; ಶೇ. ೧೦ ರಷ್ಟು ವೇತನ ಹೆಚ್ಚಳ*. *ಪ್ರಸಕ್ತ ಹಂಗಾಮಿನಲ್ಲಿ ೩ ಲಕ್ಷ …

Leave a Reply

Your email address will not be published. Required fields are marked *