Breaking News

Spread the love

ಸಾಹುಕಾರ ಬೆಂಬಲಿಗರ ನಡೆ ಜನಸೇವಕ ಸಮಾವೇಶ ಕಡೆ

ಗೋಕಾಕ : ಇವತ್ತು ಮದ್ಯಾನ್ಹ ಬೆಳಗಾವಿ ನಗರದಲ್ಲಿ ನಡೆಯುವ ಜನಸೇವಕ ಸಮಾವೇಶಕ್ಕೆ ಆಗಮಿಸುತ್ತಿರುವ ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಅಭೂತಪೂರ್ವವಾಗಿ ಸ್ವಾಗತಿಸಲು ಸಕಲ ಸಿದ್ದತೆ ಮಾಡಿಕೊಂಡಿರುವ ಬಿಜೆಪಿ ಸರಕಾರದ ಚಾಣಕ್ಯರಾದ ಜನಸೇವಕರಾದ ಸಚಿವ ರಮೇಶ ಜಾರಕಿಹೋಳಿ ಮತ್ತು ಬಾಲಚಂದ್ರ ಜಾರಕಿಹೋಳಿಯವರ ಬೆಂಬಲಿಗರು ಇವತ್ತಿನ ಕಾರ್ಯಕ್ರಮದಲ್ಲಿ ಸೇರಿ ಮತ್ತಷ್ಟು ಅವರನ್ನು ಬಲಪಡಿಸಲಿದ್ದಾರೆ

ಇವತ್ತು ನಡೆಯುವ ಜನಸೇವಕ ಸಮಾವೇಶಕ್ಕೆ ಸಚಿವ ರಮೇಶ ಜಾರಕಿಹೋಳಿ ಮತ್ತು ಬಾಲಚಂದ್ರ ಜಾರಕಿಹೋಳಿಯವರನ್ನು ಬೆಂಬಲಿಸಲು ಕೇವಲ ಗೋಕಾಕದಿಂದಷ್ಟೆ ಅಲ್ಲದೆ ವಿವಿಧ ಜಿಲ್ಲೆಗಳಿಂದ ಲಕ್ಷ್ಯಾನು ಗಟ್ಟಲೆ ಅಭಿಮಾನಿಗಳು, ಬೆಂಬಲಿಗರು ಅವರ ಕಾರ್ಯಕರ್ತರು ಎಲ್ಲರನ್ನು ಬೆಳಗಾವಿಯ ಜನಸೇವಕ ಸಮಾವೇಶದಲ್ಲಿ ಕಾಣಬಹುದು, ಹಾಗಾದರೆ ಇನ್ನಾಕೆ ತಡ ನಮ್ಮ ನಡೆ ಬನ್ನಿ ಬಾಗವಹಿಸೋಣ ಯಶಶ್ವಿಗೊಳಿಸೋಣ, ಜನಸೇವಕ ಸಮಾವೇಶ ಕಡೆ, ಸಭ್ ಬೊಲೊ ಬೆಳಗಾವಿ ಚಲೋ


Spread the love

About fast9admin

Check Also

ಬೆಳೆಸಿ ಜನರನ್ನುಸಂಘಟನೆ ಬೆಳೆಸಿದರೆ ಮಾತ್ರ ಡಾ: ಅಂಬೇಡ್ಕರ ಕನಸು ನನಸಾಗುತ್ತದೆ.: ರವೀಂದ್ರ ಗದಾಡೆ

Spread the loveಸಂಘಟನೆ ಬೆಳೆಸಿ ಜನರನ್ನು ಬೆಳೆಸಿದರೆ ಮಾತ್ರ ಡಾ: ಅಂಬೇಡ್ಕರ ಕನಸು ನನಸಾಗುತ್ತದೆ.: ರವೀಂದ್ರ ಗದಾಡೆ ಸಂಘಟನೆಗಳ ಹೆಸರು …

Leave a Reply

Your email address will not be published. Required fields are marked *