Breaking News

ಭಯವನ್ನು ಮೆಟ್ಟಿನಿಂತಾಗ ಮಾತ್ರ ಗೆಲುವು ಸಾದ್ಯ : ಪಿ,ಎಸ್,ಐ,ಲಕ್ಷ್ಮಿ ಮೆಂಡಿಗೇರಿ

Spread the love

ಭಯವನ್ನು ಮೆಟ್ಟಿನಿಂತಾಗ ಮಾತ್ರ ಗೆಲುವು ಸಾದ್ಯ : ಪಿ,ಎಸ್,ಐ,ಲಕ್ಷ್ಮಿ ಮೆಂಡಿಗೇರಿ

ನದಿ ಇಂಗಳಗಾವ: ನಮ್ಮ‌ ಜೀವನದಲ್ಲಿ ಕಷ್ಟಗಳು ಸಾಕಷ್ಟು ಬರುತ್ತವೆ ಆದರೆ ನಮಗೆ ಕಷ್ಟ‌ಬಂದಾಗ ಅದನ್ನು ನಾವುಗಳೆ ಅನುಭವಿಸಬೇಕೆಂದು ಬೆಂಗಳೂರು‌ ಸೈಬರ್ ಕ್ರೈಮ್ ಪಿ ಎಸ್ ಐ ಲಕ್ಷ್ಮಿ ಮಡಿಗೇರಿ ಹೇಳಿದರು.

ಅವರು ನದಿ ಇಂಗಳಗಾಂವ ಗ್ರಾಮದಲ್ಲಿ 4 ನೇ ದಿನ ನಡೆಯುವ 60 ನೇ ಮಹಾಶಿವರಾತ್ರಿ ಶರಣ ಸಂಸ್ಕ್ರತಿ ಉತ್ಸವ ಕಾರ್ಯಕ್ರಮದಲ್ಲಿ. ಸನ್ಮಾನ ಸ್ವಿಕರಿಸಿ ಮಾತನಾಡುತ್ತಾ ಈ ಗ್ರಾಮದಲ್ಲಿ ಜನ್ಮ ಪಡೆದುಕೊಂಡಿದ್ದು ನನಗೆ ಹೆಮ್ಮೆಯ ವಿಷಯವಾಗಿದೆ. ಭಯಅನುವುದನ್ನು ನಾವುಗಳು ಮೆಟ್ಟಿ ನಿಲ್ಲಬೇಕು ಅದಕ್ಕೆ ಹಿರಿಯರ ಮಾರ್ಗ ದರ್ಶನ ಪಡೆದುಕೊಂಡು ಜೀವನದಲ್ಲಿ ಮುಂದೆ ಬರಬೇಕಾಗುತ್ತದೆ. ನಾವು ಜೀವನದಲ್ಕಿ ಒಳ್ಳೆಯದನ್ನು ಮಾತ್ರ ಆಲೋಚನೆ ಮಾಡಬೇಕು. ನಮ್ಮಗೆ ಬೇಜಾರವಾದಗ ಓಂ ನಂ ಶಿವಾಯ ಅನ್ನುವು ಮೂಲಕ ಬೇಜಾರನ್ನು ಹೋಗಲಾಡಿಸಬಹುದು. ಮೊಬೈಲ ಬಳಕೆ ನಾವುಗಳು ಕಡಿಮೆ ಮಾಡಿಕೊಳ್ಳಬೇಕೆಂದು
ಬೆಂಗಳೂರಿನ ಸೈಬರ್ ಕ್ರೈಮ್ ಪಿಎಸ್ ಐ ಲಕ್ಷ್ಮಿ ಮಡಿಗೇರಿ ಹೇಳಿದರು.

ವರದಿ : ವಿಲಾಸ ಕಾಂಬಳೆ
ಅಥಣಿ


Spread the love

About Fast9 News

Check Also

ಬಣಜಿಗರ ಕ್ಷೇಮಾಭಿವೃದ್ಧಿ ಸಂಘದ ನೂತನ ಅಧ್ಯಕ್ಷ ಚನ್ನಪ್ಪ ಕೌಜಲಗಿ, ಮಹಿಳಾ ಘಟಕ ಅಧ್ಯಕ್ಷೆ ಮಹಾದೇವಿ ಉಪ್ಪಿನ ಸರ್ವಾನುಮತದ ಆಯ್ಕೆ

Spread the loveಬಣಜಿಗರ ಕ್ಷೇಮಾಭಿವೃದ್ಧಿ ಸಂಘದ ನೂತನ ಅಧ್ಯಕ್ಷ ಚನ್ನಪ್ಪ ಕೌಜಲಗಿ, ಮಹಿಳಾ ಘಟಕ ಅಧ್ಯಕ್ಷೆ ಮಹಾದೇವಿ ಉಪ್ಪಿನ ಸರ್ವಾನುಮತದ …

Leave a Reply

Your email address will not be published. Required fields are marked *