Breaking News

ಮಹಿಳೆಯರಿಗೆ ಪುರುಷರಂತೆ ಬದುಕಲು ಮಾಡಿದವರು ಅಂಬೇಡ್ಕರವರು: ಜ್ಞಾನ ಪ್ರಕಾಶ ಸ್ವಾಮೀಜಿ

Spread the love

ಮಹಿಳೆಯರಿಗೆ ಪುರುಷರಂತೆ ಬದುಕಲು ಮಾಡಿದವರು ಅಂಬೇಡ್ಕರವರು: ಜ್ಞಾನ ಪ್ರಕಾಶ ಸ್ವಾಮೀಜಿ

ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಹಿಡಕಲ್ಲ ಗ್ರಾಮದಲ್ಲಿ ದಲಿತ ಸಂಘರ್ಷ ಸಮೀತಿ (ಭೀಮವಾದ) ಸಂಘಟನೆಯಿಂದ ಆಯೋಜಿಸಿದ “ಸಂವಿಧಾನ ರಕ್ಷಿಸಿ, ದೇಶ ರಕ್ಷಿಸಿ” ಬೆಳಗಾವಿ ಜಿಲ್ಲಾ ಮಟ್ಟದ ಸಂವಿಧಾನ ಜಾಗೃತ ಸಮಾವೇಶಕ್ಕೆ ಮೈಸೂರಿನ ಉರಿಲಿಂಗ ಪೆದ್ದಿಮಠ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿಗಳು ಚಾಲನೆ ಮಾತನಾಡುತ್ತಾ ಅವರು

ಸಂವಿಧಾನ ಭಾರತದ ಆತ್ಮವಾಗಿ ಅದರ ವಾಯು ಅಂಬೇಡ್ಕರ್ ಯಾಗಿದ್ದಾರೆ. ಸಂವಿಧಾನವನ್ನು ಬಾಬಾಸಾಹೇಬರು ಏಕೆ ಬರೆದರು ಅದರ ಬಗ್ಗೆ ಆಲೋಚನೆ ನಾವು ಮಾಡಬೇಕಾಗಿದ್ದೆ. ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಬೆಳೆಯಬೇಕು ಅವರು ಪುರುಷ್ಯರಂತೆ ಸಮನಾಗಿ ಬದುಕುವ ಹಾಗೆ ಮಾಡಿದ‌ ಮಹಾನ ವ್ಯಕ್ತಿ ಅಂಬೇಡಕರ ಅವರು.

ಅಂಬೇಡ್ಕರವರ ದ್ರೋಹಿಗಳು ನಾವೆಯಾಗಿದ್ದೇವೆ. ಸಂವಿಧಾನದ ಎಲ್ಲಾ ಕಾನೂನುಗಳು ತಿದ್ದುಪಡೆ ಯಾಗಿದೆ.ಮೀಸಲಾತಿ ಇಂದು ಭೀಕ್ಷೆ ಅಲ್ಲ ಅದರ ಮೌಲ್ಯದ ಬಗ್ಗೆ ತಿಳಿದುಕೊಳ್ಳಬೇಕು. ಈ ದೇಶದಲ್ಲಿ ಆದರ್ಶಗಳು ಇರಬೇಕಾಗಿತ್ತು ಆದರೆ ಇಲ್ಲಿ ಆಯುದ್ದಗಳು ಮಾತನಾಡುತ್ತಿವೆ.

ಪೂಜೆ ಪುನಸ್ಕಾರದಿಂದ ಉನ್ನತ ಹುದ್ದೆಗಳು ಪಡೆಯಬೇಕಾಗಿತ್ತು ಆದರೆ ನಾವುಗಳು ಏಕೆ‌ ಪಡೆದುಕೊಳ್ಳುತ್ತಿಲ್ಲ. ಭಾರತ ದೇಶದಲ್ಲಿ ಮನುಷ್ಯರು ಜೀವತವಾಗಿಲ್ಲ. ಜಾತಿಗಳು ಮಾತ್ರ ಜೀವಂತವಾಗಿವೆ. ಸಂವಿಧಾನ ಮುಖಪುಟ ಮಾತ್ರ ಕಾಣುತ್ತಿದೆ ಅಷ್ಟೇ ಅದರ ಒಳಗಡೆ ಎಲ್ಲ ಬದಲಾವಣೆ ಮಾಡಿಕೊಂಡಿದ್ದಾರೆ.

ಭಾರತ ದೇಶದಲ್ಲಿ ಈಗ ಎಲ್ಲ ಮೀಸಲಾತಿಗಾಗಿ ಬಡೆದಾಡುತ್ತಿದ್ದಾರೆ. ನಾವುಗಳು ಎಸ್ .ಸಿ ಮೀಸಲಾತಿಯಲ್ಲಿ ನಾವುಗಳು ಬೇಡ ಈಗ ನಾವು ಕಳೆದ 70 ವರ್ಷಗಳಿಂದ ಗ್ರಾಮದ ಹೊರಗೆ ಇದ್ದೇವು ಈಗ ಎಸ್. ಸಿ ನೀವು ತಗೆದುಕೊಳ್ಳಲು ನಾವು ಗ್ರಾಮದ ಮುಂದೆ ಬರುತ್ತೇವೆ. ದೇಶದಲ್ಲಿ ಎಸ್.ಸಿ ಬ್ಯಾಕ್ ಲಾಕ್ ಹುದ್ದೆಗಳು ಲಕ್ಷಾಂತರ ಸರಕಾರಿ ಹುದ್ದೆಗಳನ್ನು ತುಂಬುತ್ತಿಲ್ಲ. ಎಲ್ಲ ಖಾಸಗಿ ಮಾಡುತ್ತಿದ್ದಾರೆ. ಇಂದು ಮನೋವಾದಿಗಳು ಕುತಂತ್ರವಾಗಿದೆ.

130 ಕೋಟಿ ಜನರ ಬಂದುಕನ್ನು ಕಟ್ಟಿದವರು ಬಾಬಾಸಾಹೇಬರು ಒಬ್ಬರೆ. ಅಂಬೇಡಕರ ಜನರು ಮಲ್ಲಗಿದವರು ಎಚ್ಚರವನ್ನಾಗಿ ಮಾಡಿದ್ದೆನೆ ಅವರು ಹೋರಾಟ ಮಾಡುತ್ತಾರೆ.ಅವರು
ಎಂದು ಸೋಲುದಿಲ್ಲ. ಸಂತ ಜನ ಎಂದು ದೇಶವನ್ನು ಆಳುವುದಿಲ್ಲ. ಜೀವಂತ ಜನ ಮಾತ್ರ ದೇಶ ಆಳುತ್ತಾರೆ.

“ಭಾರತ ದೇಶದಲ್ಲಿ ಭೀಮ ಶಕ್ತಿ ಇದೆ ಹೊರತು ರಾಮ ಶಕ್ತಿ ಅಲ್ಲ” ಅಂಬೇಡ್ಕರ್ ಬರೆದ ಸಂವಿಧಾನವನ್ನು ಇಡಿ ವಿಶ್ವ ನಂಬುತ್ತದೆ ಆದರೆ ಭಾರತ ದೇಶದ ಮನೋವಾದಿಗಳು ನಂಬುತ್ತಿಲ್ಲ. ನಾವುಗಳು ಅರ್ಜಿ ಕೊಂಡುವ ಸ್ಥಳದಲ್ಲಿ ಅರ್ಜಿ ತಗೆದುಕೊಳ್ಳು ಸ್ಥಳದಲ್ಲಿ ಇರಬೇಕು ಹೊರತು ಅರ್ಜಿ ನೀಡುವ ಸ್ಥಳದಲ್ಲಿ ನಿಲ್ಲುವ ಸ್ಥಳದಲದಲಿ ಇರಬಾರದ್ದು. ಸಂವಿಧಾನ ಉಳಿದಂತೆ ನಾವು ಉಳಿಯುತ್ತವೆ. ದೇವರ ಪವಾಡ ನಾವುಗಳು ನೋಡಿಲ್ಲ. ಆದರೆ ಅಂಬೇಡ್ಕರ್ ಪವಾಡದಿಂದ ಚಾಹಾ ಮಾರುವ ವ್ಯಕ್ತಿ ಪ್ರಧಾನಿಯಾಗುತ್ತಾನೆ. ಮೀನು ಮಾರುವವನ್ನು ಪ್ರಧಾನಿಯಾಗುತ್ತಾನೆ ಇಂದು ಪವಾಡ. ಗುಡಿಯಲ್ಲಿ ಇರುವ ದೇವರಕ್ಕಿಂತ ಗಡಿಯಲ್ಲಿ ಇರುವ ಸೈನಿಕ ದೇವರು. ರೈತರನ್ನು ನಾವು ಗೌರವಿಸಬೇಕು. ಎಂದು ಪ್ರಾಸ್ತಾವಿವಾಗಿ ಕರೆ ನೀಡಿದರು.


Spread the love

About fast9admin

Check Also

ಕೊಣ್ಣೂರ ಚೆಕ್‌ ಪೊಸ್ಟಿಗೆ ತಹಸಿಲ್ದಾರ ದಿಢೀರ ಬೇಟಿ,ಪರಿಶೀಲನೆ.

Spread the loveಕೊಣ್ಣೂರ ಚೆಕ್‌ ಪೊಸ್ಟಿಗೆ ತಹಸಿಲ್ದಾರ ದಿಢೀರ ಬೇಟಿ,ಪರಿಶೀಲನೆ. ಗೋಕಾಕ : ಬೆಳಗಾವಿ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯ ಕೊಣ್ಣೂರ …

Leave a Reply

Your email address will not be published. Required fields are marked *