Breaking News

ಕಾಲು ಜಾರಿ ಬಾವಿಗೆ ಬಿದ್ದು ಸಾವು.ಪ್ರಕರಣ ದಾಖಲು

Spread the love

ಕಾಲು ಜಾರಿ ಬಾವಿಗೆ ಬಿದ್ದು ಸಾವು.ಪ್ರಕರಣ ದಾಖಲು

ಕುಡಿದ ಅಮಲಿನಲ್ಲಿ ಕಾಲು ಜಾರಿ ಬಾವಿಯಲ್ಲಿ ಬಿದ್ದು ಸಾವನ್ನಪ್ಪಿದ ಘಟನೆ ಗೋಕಾಕ ತಾಲೂಕಿನ ಕೊಣ್ಣೂರಲ್ಲಿ ನಡೆದಿದೆ

ಸೋಮವಾರ ರಾತ್ರಿ ಕೊಣ್ಣೂರ ರಹವಾಸಿ ಮಾರುತಿ ಸತ್ತೆಪ್ಪಾ ಗುಡ್ದಾಕಾಯು 62 ಇತ ಕುಡಿದ ಅಮಲಿನಲ್ಲಿ ಕೊಣ್ಣೂರ ಹೊರವಲಯದ ತನ್ನ ಜಮೀನಿನಲ್ಲಿದ್ದ ಮನೆಗೆ ತೆರಳುವಾಗ ಅಲ್ಲಿಯೇ ಇದ್ದ ಬಾವಿಯ ಪಕ್ಕದಿಂದ ತೆರಳುವಾಗ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದ ಬಾವಿಯಲ್ಲಿ ನೀರು ಆಳವಾಗಿದ್ದರಿಂದ ಗ್ರಾಮೀಣ ಪೊಲೀಸ್ ಠಾಣೆಯ PSI ಕಿರಣ ಮೋಹಿತೆ ನಿರ್ದೇಶನದಂತೆ Asi ದಳವಾಯಿ ಸಿಬ್ಬಂದಿಯಾದ ಆಂಬಿ,
ಸತತ ಎರಡು ದಿನದಂದ ಬಾವಿಯಲ್ಲಿನ ನೀರು ಮೋಟಾರ ಮುಖಾಂತರ ಹೊರಗೆ ಹಾಕಿಸಿದ್ದರು. ಇವತ್ತು ಬುಧವಾರ ಬೆಳಿಗ್ಗೆ ಶವ ಕಂಡು ಸ್ಥಳೀಯರ ಸಹಾಯದಿಂದ ಹೊರಗಡೆ ತೆಗೆದು ಪರಿಶೀಲಿಸಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಕ್ಕೆ ಹಸ್ತಾಂತರಿಸಿದರು. ಸ್ಥಳಕ್ಕೆ ಆಗಮಿಸಿದ ಗ್ರಾಮೀಣ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


Spread the love

About Fast9 News

Check Also

ಮೂಲಭೂತ ಸೌಕರ್ಯಗಳ ಬೇಡಿಕೆ ಈಡೆರಸಲು ಸರಕಾರದ ಬಳಿ ಹಣವಿಲ್ಲ: ಶಾಸಕ ಬಾಲಚಂದ್ರ ಜಾರಕಿಹೋಳಿ ಅಸಮಾಧಾನ

Spread the loveಮೂಲಭೂತ ಸೌಕರ್ಯಗಳ ಬೇಡಿಕೆ ಈಡೆರಸಲು ಸರಕಾರದ ಬಳಿ ಹಣವಿಲ್ಲ: ಶಾಸಕ ಬಾಲಚಂದ್ರ ಜಾರಕಿಹೋಳಿ ಅಸಮಾಧಾನ ಅರಭಾವಿ – …

Leave a Reply

Your email address will not be published. Required fields are marked *