Breaking News

ಕಾಲು ಜಾರಿ ಬಾವಿಗೆ ಬಿದ್ದು ಸಾವು.ಪ್ರಕರಣ ದಾಖಲು

Spread the love

ಕಾಲು ಜಾರಿ ಬಾವಿಗೆ ಬಿದ್ದು ಸಾವು.ಪ್ರಕರಣ ದಾಖಲು

ಕುಡಿದ ಅಮಲಿನಲ್ಲಿ ಕಾಲು ಜಾರಿ ಬಾವಿಯಲ್ಲಿ ಬಿದ್ದು ಸಾವನ್ನಪ್ಪಿದ ಘಟನೆ ಗೋಕಾಕ ತಾಲೂಕಿನ ಕೊಣ್ಣೂರಲ್ಲಿ ನಡೆದಿದೆ

ಸೋಮವಾರ ರಾತ್ರಿ ಕೊಣ್ಣೂರ ರಹವಾಸಿ ಮಾರುತಿ ಸತ್ತೆಪ್ಪಾ ಗುಡ್ದಾಕಾಯು 62 ಇತ ಕುಡಿದ ಅಮಲಿನಲ್ಲಿ ಕೊಣ್ಣೂರ ಹೊರವಲಯದ ತನ್ನ ಜಮೀನಿನಲ್ಲಿದ್ದ ಮನೆಗೆ ತೆರಳುವಾಗ ಅಲ್ಲಿಯೇ ಇದ್ದ ಬಾವಿಯ ಪಕ್ಕದಿಂದ ತೆರಳುವಾಗ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದ ಬಾವಿಯಲ್ಲಿ ನೀರು ಆಳವಾಗಿದ್ದರಿಂದ ಗ್ರಾಮೀಣ ಪೊಲೀಸ್ ಠಾಣೆಯ PSI ಕಿರಣ ಮೋಹಿತೆ ನಿರ್ದೇಶನದಂತೆ Asi ದಳವಾಯಿ ಸಿಬ್ಬಂದಿಯಾದ ಆಂಬಿ,
ಸತತ ಎರಡು ದಿನದಂದ ಬಾವಿಯಲ್ಲಿನ ನೀರು ಮೋಟಾರ ಮುಖಾಂತರ ಹೊರಗೆ ಹಾಕಿಸಿದ್ದರು. ಇವತ್ತು ಬುಧವಾರ ಬೆಳಿಗ್ಗೆ ಶವ ಕಂಡು ಸ್ಥಳೀಯರ ಸಹಾಯದಿಂದ ಹೊರಗಡೆ ತೆಗೆದು ಪರಿಶೀಲಿಸಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಕ್ಕೆ ಹಸ್ತಾಂತರಿಸಿದರು. ಸ್ಥಳಕ್ಕೆ ಆಗಮಿಸಿದ ಗ್ರಾಮೀಣ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


Spread the love

About Fast9 News

Check Also

ದಂಡ ಹಾಕುತ್ತಾರೆಂಬ ಭಯಕ್ಕೆ ಹೆಲ್ಮೇಟ್ ದರಿಸದೆ ಜೀವ ರಕ್ಷಣೆಗಾಗಿ ದರಿಸಿ : PSI ಕಿರಣ ಮೋಹಿತೆ

Spread the loveದಂಡ ಹಾಕುತ್ತಾರೆಂಬ ಭಯಕ್ಕೆ ಹೆಲ್ಮೇಟ್ ದರಿಸದೆ ಜೀವ ರಕ್ಷಣೆಗಾಗಿ ದರಿಸಿ : PSI ಕಿರಣ ಮೋಹಿತೆ ಗೋಕಾಕ …

Leave a Reply

Your email address will not be published. Required fields are marked *