Breaking News

ಸಮಾವೇಶದ ಪೂರ್ವಭಾವಿ ವಿಕ್ಷಿಸಿದ ನಗರ ಮತ್ತು ಗ್ರಾಮಿಣ ಬಿಜೆಪಿ ಘಟಕದ ಅದ್ಯಕ್ಷರು

Spread the love

ಸಮಾವೇಶದ ಪೂರ್ವಭಾವಿ ವಿಕ್ಷಿಸಿದ ನಗರ ಮತ್ತು ಗ್ರಾಮಿಣ ಬಿಜೆಪಿ ಘಟಕದ ಅದ್ಯಕ್ಷರು

ಗೋಕಾಕ ಮತ್ತು ಅರಭಾಂವಿ ಮದ್ಯದಲ್ಲಿರುವ ಶ್ರೀ ಬಸವೇಶ್ವರ ಸಭಾ ಭವನದಲ್ಲಿ ನಾಳೆ ನಡೆಯಲಿರುವ ಬಿಜೆಪಿ ಸಮಾವೇಶದ ಸಂದರ್ಭದಲ್ಲಿ ಯಾವುದೆ ಕೊರತೆ ಆಗದಂತೆ ಮುಂದಾಲೋಚನೆಗಾಗಿ ಬಿಜೆಪಿ ನಗರ ಘಟಕದ ಅದ್ಯಕ್ಷರಾದ ಭೀಮಶಿ ಭರಮನ್ನವರ ಮತ್ತು ಗ್ರಾಮೀಣ ಘಟಕದ ಅದ್ಯಕ್ಷರಾದ ರಾಜೇಂದ್ರ ಗೌಡಪ್ಪಗೋಳ ಇವರು ಸ್ಥಳ ವಿಕ್ಷಿಸಿ ಯಾವುದೆ ಕೊರತೆಯಾಗದಂತೆ ನೋಡಿಕೊಳ್ಳಲು ಸಭಾ ಭವನದ ವ್ಯವಸ್ಥಾಪಕರಿಗೆ ತಿಳಿಸಿದರು.


Spread the love

About Fast9 News

Check Also

ಬೆಮೂಲ್ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಬಾಲಚಂದ್ರ ಜಾರಕಿಹೊಳಿ ಅವಿರೋಧವಾಗಿ ಆಯ್ಕೆ*

Spread the love*ಬೆಮೂಲ್ ಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಬಾಸ್* *ಬೆಮೂಲ್ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಬಾಲಚಂದ್ರ ಜಾರಕಿಹೊಳಿ …

Leave a Reply

Your email address will not be published. Required fields are marked *