Breaking News

Fast9 News

ಪ್ರಾಣಿ,ಪಕ್ಷಿಗಳ ಆರ್ಥ ನಾದಕ್ಕೆ ಸ್ಪಂದಿಸುತ್ತಿರುವ ಕರ್ನಾಟಕ ವಿಶ್ವನಿರ್ಮಾಣ ಸೇನೆ

ಪ್ರಾಣಿ,ಪಕ್ಷಿಗಳ ಆರ್ಥ ನಾದಕ್ಕೆ ಸ್ಪಂದಿಸುತ್ತಿರುವ ಕರ್ನಾಟಕ ವಿಶ್ವನಿರ್ಮಾಣ ಸೇನೆ ಪ್ರತಿವರ್ಷದಂತೆ ಈ ಸಲವು ಕೂಡ ಬೆಸಿಗೆಯ ತಾಪಮಾನ ಹೆಚ್ಚಾಗಿದ್ದರಿಂದ ಇಂದು ಗೋಕಾಕ ತಾಲೂಕಿನ ದುಫದಾಳ ಗ್ರಾಮದಲ್ಲಿ ಕರ್ನಾಟಕ ವಿಶ್ವನಿರ್ಮಾಣ ಸೇನೆ ಪಕ್ಷಿಗಳ ಆರ್ಥನಾದಕ್ಕೆ ಸ್ಪಂದಿಸಿ,ಅವುಗಳಿಗೆ ಆಹಾರ ಮತ್ತು ನೀರು ಪೂರೈಸುವ ಕಾರ್ಯದಲ್ಲಿ ಕರ್ನಾಟಕ ವಿಶ್ವನಿರ್ಮಾಣ ಸೇನೆಯ ಪದಾಧಿಕಾರಿಗಳು ತಮ್ಮನ್ನು ತಾವು ತೊಡಗಿಸಿಕೊಂಡು ಮಾನವೀಯತೆಯ ಸಂದೇಶ ಸಾರಿದರು ಈ ವೇಳೆಯಲ್ಲಿ ಮಾತನಾಡಿದ ಕರ್ನಾಟಕ ವಿಶ್ವನಿರ್ಮಾಣ ಸೇನೆ ಗೋಕಾಕ ತಾಲೂಕ ಕಾರ್ಯದರ್ಶಿ ಮಾನಿಂಗ್ …

Read More »

ಮಾದಕ ವಸ್ತುಗಳಿಗೆ ಬಲಿಯಾಗದೆ,ಉತ್ತಮ ಆಹಾರ ಸೇವಿಸಿ ದೀರ್ಘಕಾಲ ಬದುಕಿರಿ.

ಮಾದಕ ವಸ್ತುಗಳಿಗೆ ಬಲಿಯಾಗದೆ,ಉತ್ತಮ ಆಹಾರ ಸೇವಿಸಿ ದೀರ್ಘಕಾಲ ಬದುಕಿರಿ. ಗೋಕಾಕ ತಾಲೂಕಿನ ಕೊಣ್ಣೂರಿನ, ಗೋಕಾಕ ರೋಡ ರೇಲ್ವೆ ಸ್ಟೇಷನ್ ದಲ್ಲಿ ಮತ್ತು ಮರಡಿಮಠದ ಶ್ರೀಗುರುಸಿದ್ದೇಶ್ವರ ಶಿಕ್ಷಣ ಸಂಸ್ಥೆಯ ಮಹಾವಿದ್ಯಾಲಯದಲ್ಲಿ ಗೋಕಾಕ ಗ್ರಾಮೀಣ ಪೋಲಿಸ್ ಇಲಾಖೆಯವತಿಯಿಂದ ಎ,ಎಸ್,ಐ,ಬಿ,ಎಸ್,ಬಡಿಗೇರ ನೇತೃತ್ವದಲ್ಲಿ ಮಾದಕ ವಸ್ತುಗಳ ವಿರೋದಿ ದಿನಾಚರಣೆಯನ್ನು ಆಚರಿಸಲಾಯಿತು ಈ ಸಂದರ್ಭದಲ್ಲಿ ಮಾತನಾಡಿದ ಅವರು ಮೊದಲು ನೀವು ಮಾದಕ ವಸ್ತುಗಳನ್ನು ಉಪಯೊಗಿಸಿಕೊಳ್ಳುತ್ತಿರಿ ,ಆದರೆ ನಂತರ ಅದೆ ನಿಮ್ಮನ್ನು ತನಗೆ ಬಲಿತೆಗೆದುಕೊಳ್ಳುತ್ತದೆ,ಅಷ್ಟೆ ಅಲ್ಲದೆ ಅದರ ಮತ್ತಿನಲ್ಲಿ …

Read More »

ಕೊಣ್ಣೂರಲ್ಲಿ ಕೊಲೆ ಮಾಡಿದ ಆರೋಪಿ ಕೊನೆಗೂ ಅರೆಸ್ಟ್,,

ಕೊಣ್ಣೂರಲ್ಲಿ ಕೊಲೆ ಮಾಡಿದ ಆರೋಪಿ ಕೊನೆಗೂ ಅರೆಸ್ಟ್,, ಕೆಲವು ದಿನಗಳ ಹಿಂದೆ ಗೋಕಾಕ ತಾಲೂಕಿನ ಕೊಣ್ಣೂರಲ್ಲಿ ಕೊಲೆ ಮಾಡಿದ ಆರೋಪಿಯನ್ನು ಬಂದಿಸುವಲ್ಲಿ ಗೋಕಾಕ ಗ್ರಾಮೀಣ ಪೋಲಿಸರು ಯಶಸ್ವಿಯಾಗಿದ್ದಾರೆ, ಜೂನ 2 ರಂದು ಹುಕ್ಕೇರಿ ತಾಲೂಕಿನ ದುಂಡಯ್ಯಾ ನಂದಿಕೊಳ್ಲಮಠ ಎಂಬಾತನನ್ನು ಕೊಣ್ಣೂರಲ್ಲಿ ಕೆಲವು ತಿಂಗಳಿನಿಂದ ದುಡಿಯಲಿಕ್ಕೆ ಬಂದಂತಹ ವಿನಾಯಕ ಲೊಕುರೆ ಎಂಬಾತ ಕೊಲೆ ಮಾಡಿದ್ದ, ತನಿಖೆ ಪ್ರಾರಂಬಿಸಿದ ಸಿ,ಪಿ,ಆಯ್, ಗೋಪಾಲ ರಾಥೋಡ ಮತ್ತು ಪಿ,ಎಸ್,ಐ, ನಾಗರಾಜ ಖಿಲಾರೆ ಇವರು ಕೊಲೆ ಆರೋಪಿ …

Read More »

ಶೆಟ್ಟೆವ್ವಾ ತಾಯಿ ಜಾತ್ರೆಯ ಭಂಡಾರದಲ್ಲಿ ಮಿಂದೆದ್ದ ಸಾವಿರಾರು ಭಕ್ತರು.

ಶೆಟ್ಟೆವ್ವಾ ತಾಯಿ ಜಾತ್ರೆಯ ಭಂಡಾರದಲ್ಲಿ ಮಿಂದೆದ್ದ ಸಾವಿರಾರು ಭಕ್ತರು. ಗೋಕಾಕದ ಹೊರವಲಯದ ಲೋಳಸೂರ ತೊಟದ ಹತ್ತಿರ ಇರುವ ಶೆಟ್ಟೆವ್ವಾ ತಾಯಿ ದೇವಿಯ ಜಾತ್ರಾ ಮಹೋತ್ಸವ ಹಾಗೂ ಬೆಳ್ಳಿ ಮೂರ್ತಿ ಪ್ರತಿಷ್ಟಾಪನೆ ನೇರವೆರಿತು 150 ವರ್ಷಗಳ ಇತಿಹಾಸವುಳ್ಳ ಈ ದೇವಿಯ ಪೂಜೆಯನ್ನು ಗೋಕಾಕದ ಮೇಸ್ತ್ರಿ ಕುಟುಂಬಸ್ಥರು ಮಾಡುತ್ತಾ ಬಂದಿದ್ದಾರೆ,ಈ ದೇವಿಗೆ ಕೇವಲ ಗೋಕಾಕ ಅಷ್ಟೆ ಅಲ್ಲ ಸುತ್ತಮುತ್ತಲಿನ ಗ್ರಾಮದಲ್ಲಿ ಮಕ್ಕಳು ಹುಟ್ಟಿದರೆ ಈ ದೇವಿಗೆ ಬಂದು ಮುಡಿ ಕೊಟ್ಟು ಅದರಲ್ಲಿಯೂ ವಿಶೇಷ …

Read More »

ಶೆಟ್ಟೆವ್ವಾ ತಾಯಿ ಜಾತ್ರೆಯಲ್ಲಿ ಭಂಡಾರದಲ್ಲಿ ಮಿಂದೆದ್ದ ಸಾವಿರಾರು ಭಕ್ತರು.

ಶೆಟ್ಟೆವ್ವಾ ತಾಯಿ ಜಾತ್ರೆಯಲ್ಲಿ ಭಂಡಾರದಲ್ಲಿ ಮಿಂದೆದ್ದ ಸಾವಿರಾರು ಭಕ್ತರು. ಗೋಕಾಕದ ಹೊರವಲಯದ ಲೋಳಸೂರ ತೊಟದ ಹತ್ತಿರ ಇರುವ ಶೆಟ್ಟೆವ್ವಾ ತಾಯಿ ದೇವಿಯ ಜಾತ್ರಾ ಮಹೋತ್ಸವ ಹಾಗೂ ಬೆಳ್ಳಿ ಮೂರ್ತಿ ಪ್ರತಿಷ್ಟಾಪನೆ ನೇರವೆರಿತು 150 ವರ್ಷಗಳ ಇತಿಹಾಸವುಳ್ಳ ಈ ದೇವಿಯ ಪೂಜೆಯನ್ನು ಗೋಕಾಕದ ಮೇಸ್ತ್ರಿ ಕುಟುಂಬಸ್ಥರು ಮಾಡುತ್ತಾ ಬಂದಿದ್ದಾರೆ,ಈ ದೇವಿಗೆ ಕೇವಲ ಗೋಕಾಕ ಅಷ್ಟೆ ಅಲ್ಲ ಸುತ್ತಮುತ್ತಲಿನ ಗ್ರಾಮದಲ್ಲಿ ಮಕ್ಕಳು ಹುಟ್ಟಿದರೆ ಈ ದೇವಿಗೆ ಬಂದು ಮುಡಿ ಕೊಟ್ಟು ಅದರಲ್ಲಿಯೂ ವಿಶೇಷ …

Read More »

ಕೊಣ್ಣೂರಿನ ಸೋಮವಾರ ಸಂತೆ ರದ್ದು : ಶಿವಾನಂದ ಹೀರೆಮಠ.

ಕೊಣ್ಣೂರಿನ ಸೋಮವಾರ ಸಂತೆ ರದ್ದು : ಶಿವಾನಂದ ಹೀರೆಮಠ. ದಿನಾಂಕ 13/6/22 ರಂದು ಸೋಮವಾರದಂದು ವಿದಾನ ಪರಿಷತಗೆ ನಡೆಯುವ ವಾಯುವ್ಯ ಶಿಕ್ಷಕರ ಮತ್ತು ಪದವಿಧರರ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ,ಅದರಂತೆ ಅದೆ ದಿನ ಮತದಾನ ನಡೆಯುವದರಿಂದ ಸಾವಿರಾರು ಜನ ಸಂತೆಗೆ ಆಗಮಿಸುತ್ತಾರೆ,ಆದರೆ ಜಿಲ್ಲಾಧಿಕಾರಿಗಳ ಆದೇಶದಂತೆ ಬೆಳಗಾವಿ ಜಿಲ್ಲೆಯಾದ್ಯಾಂತ ನಡೆಯುವ ಜಾತ್ರೆಗಳು,ಸಮಾರಂಭಗಳು, ಸಂತೆಗಳನ್ನು ರದ್ದು ಮಾಡಿದಂತೆ ಅಂದು ಕೊಣ್ಣೂರಲ್ಲಿ ನಡೆಯುವ ಸೋಮವಾರ ಸಂತೆಯನ್ನು ಕೂಡ ರದ್ದು ಮಾಡಲಾಗಿದೆ ಎಂದು ತಿಳಿಸಿದ್ದಾರೆ …

Read More »

ಶಿಕ್ಷಕ-ಪದವೀಧರರ ಆಧಾರ ಸ್ತಂಭ ಗಟ್ಟಿಗೊಳಿಸಲು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ

ಶಿಕ್ಷಕ-ಪದವೀಧರರ ಆಧಾರ ಸ್ತಂಭ ಗಟ್ಟಿಗೊಳಿಸಲು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ರಾಜ್ಯದಲ್ಲಿ ಶಿಕ್ಷಕರ ಹಾಗು ಪದವೀಧರರನ್ನು ಉತ್ತಮ ಹಾಗು ಉನ್ನತಮಟ್ಟಕ್ಕೇರಿಸಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯವೆಂದು ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್. ಪಾಟೀಲ ತಿಳಿಸಿದರು. ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ರಾಮಪೂರದ ದಾನೇಶ್ವರಿ(ಬಿಳ್ಳೂರ) ಸಮುದಾಯ ಭವನದಲ್ಲಿ ನಡೆದ ವಾಯುವ್ಯ ಶಿಕ್ಷಕ ಹಾಗು ಪದವೀಧರ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶಿಕ್ಷಕ ಕ್ಷೇತ್ರದಿಂದ ಕಣಕ್ಕಿಳಿದಿರುವ ಹಿರಿಯ ಕಾಂಗ್ರೆಸ್‌ನ ಹುರಿಯಾಳು ಪ್ರಕಾಶ …

Read More »

ಪರಿಸರದಿಂದಲೆ ಮನಕುಲ ಬದುಕುತ್ತಲಿದೆ: ವಿಜಯ ಕೆಂಗನ್ನವರ

ಪರಿಸರದಿಂದಲೆ ಮನಕುಲ ಬದುಕುತ್ತಲಿದೆ: ವಿಜಯ ಕೆಂಗನ್ನವರ ಪರಿಸರ ದಿನದಂದು ಮಾತ್ರ ಸಸಿಗಳನ್ನು ನೆಡದೆ ಅದರ ಪಾಲನೆ ಮಾಡುವ ಕರ್ತವ್ಯ ವಿದ್ಯಾರ್ಥಿಗಳು ಮಾಡಬೇಕೆಂದು ಗೋಕಾಕ ತಾಲೂಕಿನ ಕೊಣ್ಣೂರಿನ ಶ್ರೀತಪೋವನ ಆಚಾರ್ಯ ಶಾಂತಿಸಾಗರ ಶಾಲೆಯಲ್ಲಿ ಪರಿಸರ ದಿನಾಚರಣೆ ನಿಮಿತ್ಯ ಸಸಿ ನೆಟ್ಟು ವಿದ್ಯಾರ್ಥಿ ವಿಜಯ ಮಾತನಾಡಿದರು ಅದಷ್ಟೆ ಅಲ್ಲದೆ ಇವತ್ತು ಮರ,ಗಿಡಗಳು ಇರುವದರಿಂದಲೆ ಮನುಷ್ಯ ಕುಲ ಬದುಕುತಿದೆ ಆದರೆ ಮನುಷ್ಯರಾದವರು ಮರಗಳ ಮಾರಣ ಹೋಮ ಮಾಡುತಿದ್ದಾರೆ, ಅದು ನಿಲ್ಲಬೇಕು,ಇವತ್ತು ನಾವುಗಳು ಒಂದು ಮರವನ್ನಾದರೂ …

Read More »

ಬಿಜೆಪಿ ವಿವಿದ ಮೊರ್ಚಾಗಳಿಂದ ಅಬ್ಯರ್ಥಿಗಳ ಪರ ಮನೆ ಮನೆ ತೆರಳಿ ಮತಯಾಚನೆ

ಬಿಜೆಪಿ ವಿವಿದ ಮೊರ್ಚಾಗಳಿಂದ ಅಬ್ಯರ್ಥಿಗಳ ಪರ ಮನೆ ಮನೆ ತೆರಳಿ ಮತಯಾಚನೆ ಗೋಕಾಕ ನಗರದಲ್ಲಿ ವಾಯುವ್ಯ ಪದವೀಧರರು ಮತ್ತು ಶಿಕ್ಷಕರ ಮತ ಕ್ಷೇತ್ರದ ಚುನಾವಣೆಯ ನಿಮಿತ್ತ ಬಿಜೆಪಿ ನಗರ ಮಂಡಲದ ಅದ್ಯಕ್ಷರಾದ ಭೀಮಶಿ ಭರಮನ್ನವರ ಇವರ ನೇತೃತ್ವದಲ್ಲಿ ಹಾಗೂ ರಾಷ್ಟ್ರೀಯ ಹಿಂದುಳಿದ ಮೊರ್ಚಾ ಕಾರ್ಯಕಾರಿಣಿ ಸದಸ್ಯರಾದ ಲಕ್ಷ್ಮಣ ತಪಸಿ ಇವರ ನೇತೃತ್ವದಲ್ಲಿ ಮನೆಮನೆ ಮಹಾಸಂಪರ್ಕ ಅಭಿಯಾನ ಮಾಡಿ ಬಿಜೆಪಿ ಅಭ್ಯರ್ಥಿಗಳಾದ ಶ್ರೀಹನುಮಂತ ನಿರಾಣಿ ಮತ್ತು ಅರುಣ್ ಶಾಪುರಕರ ಇವರ ಪರವಾಗಿ …

Read More »

ಗೋಕಾಕ ಆರ್,ಟಿ,ಓ,ಕಚೇರಿಯಲ್ಲಿನ ಎಜೆಂಟರ ವಿರುದ್ದ ಕರವೇ ಪ್ರತಿಭಟನೆ

ಗೋಕಾಕ ಆರ್,ಟಿ,ಓ,ಕಚೇರಿಯಲ್ಲಿನ ಎಜೆಂಟರ ವಿರುದ್ದ ಕರವೇ ಪ್ರತಿಭಟನೆ ಗೋಕಾಕ: ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲ್ಲೂಕು ಘಟಕದ ವತಿಯಿಂದ ಗೋಕಾಕ ಆರ್ ಟಿ ಒ ಕಛೇರಿಯಲ್ಲಿನ ಹೆಚ್ಚಾಗುತ್ತಿರುವ ಏಜೆಂಟರ ಹಾವಳಿ ತಡೆಯಲು ಆಗ್ರಹಿಸಿ ಕರವೆ ಕಾರ್ಯಕರ್ತರಿಂದ ಪ್ರತಿಭಟನೆ ನಡೆಸಲಾಯಿತು. ಆರ್ ಟಿ ಒ ಕಛೇರಿಯಲ್ಲಿ ಸೇರಿದ ಕರವೇ ಕಾರ್ಯಕರ್ತರು ಆರ್ ಟಿಓ ಅಧಿಕಾರಿಗಳಿಗೆ ದಿಕ್ಕಾರ ಕೂಗಿ ಆಕ್ರೊಶ ವ್ಯಕ್ತಪಡಿಸಿದರು,ಗೋಕಾಕ ಆರ್ ಟಿ ಒ ಕಛೇರಿಯಲ್ಲಿ ಎಜಂಟರು ಮಿತಿ ಮೀರಿದ್ದು ಒಂದು …

Read More »