Breaking News

Fast9 News

ಸತ್ತಿಗೇರಿ ತೋಟದಲ್ಲಿ ಕಿಡಿಗೇಡಿಗಳಿಂದ ಮಸೀದಿ ಮೇಲೆ ಧ್ವಜ.. ಉಭಯ ಸಮುದಾಯಗಳ ಶಾಂತಿ ಸಭೆ ನಡೆಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ.

ಸತ್ತಿಗೇರಿ ತೋಟದಲ್ಲಿ ಕಿಡಿಗೇಡಿಗಳಿಂದ ಮಸೀದಿ ಮೇಲೆ ಧ್ವಜ.. ಉಭಯ ಸಮುದಾಯಗಳ ಶಾಂತಿ ಸಭೆ ನಡೆಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ. ಗೋಕಾಕ : ಸಮೀಪದ ಅರಭಾವಿ ಸತ್ತಿಗೇರಿ ತೋಟದ ಮಸೀದಿ ಹತ್ತಿರ ಕೆಲ ಕಿಡಗೇಡಿಗಳು ಕಳೆದ ರಾತ್ರಿ ಕೇಸರಿ ಧ್ವಜ ಕಟ್ಟಿದ್ದರಿಂದ ಕೆಲ ಕಾಲ ಪರಿಸ್ಥಿತಿ ಉದ್ವಿಘ್ನಗೊಂಡಿದ್ದು, ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ ಸಿಬ್ಬಂದಿಗಳ ಮೂಲಕ ಸತ್ತಿಗೇರಿ ತೋಟದ ಉಭಯ ಸಮುದಾಯಗಳ ಸಭೆ ನಡೆಸುವ ಮೂಲಕ …

Read More »

ಗೂರೂಜಿ ಜಿ,ಬಿ,ಬಳಿಗಾರ ಇವರಿಂದ ವಿದ್ಯಾರ್ಥಿಗಳ ಪಾಲಕರಿಗೆ ಶಾಲಾ ಪ್ರಾರಂಭೋತ್ಸವದ ಮಮತೆಯ ಕರೆಯೋಲೆ

ಗೂರೂಜಿ ಜಿ,ಬಿ,ಬಳಿಗಾರ ಇವರಿಂದ ವಿದ್ಯಾರ್ಥಿಗಳ ಪಾಲಕರಿಗೆ ಶಾಲಾ ಪ್ರಾರಂಭೋತ್ಸವದ ಮಮತೆಯ ಕರೆಯೋಲೆ ಮುಹೂರ್ತ : ಸೋಮವಾರ ದಿನಾಂಕ: 16-05-2022 ರಂದು ಮುಂಜಾನೆ: 10:00 ಘಂಟೆಗೆ ಸ್ಥಳ : ನಮ್ಮೂರಿನ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಆವರಣ, ತಾ.ಗೋಕಾಕ, ಜಿ.ಬೆಳಗಾವಿ. ತಮ್ಮ ಸುಖಾಗಮನ ಬಯಸುವವರು : ಸನ್ಮಾನ್ಯ ಶ್ರೀ ರಮೇಶ ಲ. ಜಾರಕಿಹೊಳಿ, ಮಾಜಿ ಸಚಿವರು ಹಾಗೂ ಜನಪ್ರಿಯ ಶಾಸಕರು, ಗೋಕಾಕ. ಮಾನ್ಯ ಜನಪ್ರತಿನಿಧಿಗಳು ಹಾಗೂ ಶಿಕ್ಷಣ ಪ್ರೇಮಿಗಳು. ಅಧ್ಯಕ್ಷರು ಹಾಗೂ …

Read More »

ಬಿರಡಿ ಗ್ರಾಮದಲ್ಲಿ ಬಿಂದಾಸ ಇಸ್ಪೇಟ್ ಆಟ,,ಹೇಳೊರ ಇಲ್ಲಾ ಕೇಳೊರ ಇಲ್ಲಾ,,ಪೋಲಿಸರೂ ಚುಪ್,,

ಬಿರಡಿ ಗ್ರಾಮದಲ್ಲಿ ಬಿಂದಾಸ ಇಸ್ಪೇಟ್ ಆಟ,,ಹೇಳೊರ ಇಲ್ಲಾ ಕೇಳೊರ ಇಲ್ಲಾ,,ಪೋಲಿಸರೂ ಚುಪ್,, ರಾಯಬಾಗ ತಾಲೂಕಿನ ಬಿರಡಿ ಗ್ರಾಮದಲ್ಲಿ ಇಸ್ಪೇಟ್ ಆಟ ಜೊರಾಗಿ ನಡೆಯುತಿದ್ದರು ಸಹ ರಾಯಬಾಗ ಪೋಲಿಸರು ಸುಮ್ಮನೆ ಕುಳಿತಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ, ವಿದ್ಯೆ ಕಲಿಯಬೇಕಾದ ಸರಕಾರಿ ಕನ್ನಡ ಶಾಲೆಯ ಆವರಣದಲ್ಲಿ ಬಿರಡಿ ಗ್ರಾಮದ ಕೆಲ ಯುವಕರು ತಾವು ಕೆಡುವುದಲ್ಲದೆ,ಸಣ್ಣ ಮಕ್ಕಳನ್ನು ಜೊತೆಗೆ ಕರೆದು ಇಸ್ಪೇಟ್ ಆಡಿಸುತಿದ್ದಾರೆ, ಈ ಆಟ ಅಪರಾಧ ಅನ್ನೊದು ಗೊತ್ತಿದ್ದರೂ ಸಹ ಈ ಊರಲ್ಲಿ ಯಾರ …

Read More »

ಕೋವಿಡ್ -19 ವಿರುದ್ಧ ಲಸಿಕೆ ಪಡೆಯಲು ಯಾವುದೇ ವ್ಯಕ್ತಿಯನ್ನು ಒತ್ತಾಯಿಸಲು ಸಾಧ್ಯವಿಲ್ಲ : ಸುಪ್ರಿಂ ಕೊರ್ಟ್

ಕೋವಿಡ್ -19 ವಿರುದ್ಧ ಲಸಿಕೆ ಪಡೆಯಲು ಯಾವುದೇ ವ್ಯಕ್ತಿಯನ್ನು ಒತ್ತಾಯಿಸಲು ಸಾಧ್ಯವಿಲ್ಲ : ಸುಪ್ರಿಂ ಕೊರ್ಟ್ ನವದೆಹಲಿ: ಕೋವಿಡ್ -19 ವಿರುದ್ಧ ಲಸಿಕೆ ಪಡೆಯಲು ಯಾವುದೇ ವ್ಯಕ್ತಿಯನ್ನು ಒತ್ತಾಯಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ ಮತ್ತು ಅಂತಹ ರೋಗನಿರೋಧಕತೆಯ ಪರಿಣಾಮವನ್ನು ಸಾರ್ವಜನಿಕಗೊಳಿಸುವಂತೆ ಕೇಂದ್ರವನ್ನು ಕೇಳಿದೆ. ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್ ಮತ್ತು ಬಿ ಆರ್ ಗವಾಯಿ ಅವರ ಪೀಠವು ಸಂವಿಧಾನದ 21 ನೇ ಅನುಚ್ಛೇದದ ಅಡಿಯಲ್ಲಿ ದೈಹಿಕ …

Read More »

ದುಡಿಯುವ ಕಾರ್ಮಿಕರೆಲ್ಲರೂ ಕಾಯಕ ಯೋಗಿಗಳು : ವೆಂಕಟೇಶ ಶಿಂಧಿಹಟ್ಟಿ

ದುಡಿಯುವ ಕಾರ್ಮಿಕರೆಲ್ಲರೂ ಕಾಯಕ ಯೋಗಿಗಳು : ವೆಂಕಟೇಶ ಶಿಂಧಿಹಟ್ಟಿ ದೇಶದ ಇವತ್ತು ಸಂದರಕಾಣಲಿಕ್ಕೆ ಹಗಲಿರುಳು ದುಡಿಯುವ ಕಾರ್ಮಿಕರೆ ಕಾರಣ,ಅವರಿಂದಲೆ ಇವತ್ತು ಜಗತ್ತು ಸುಂದರವಾಗಿದೆ,ದುಡಿಯುವ ಕಾರ್ಮಿಕರೆಲ್ಲರೂ ಕಾಯಕ ಯೋಗಿಗಳು ಎಂದು ಕಾರ್ಮಿಕ ಇಲಾಖೆ ಪ್ರಾದೇಶಿಕ ಉಪಆಯುಕ್ತ ವೆಂಕಟೇಶ ಶಿಂಧಿಹಟ್ಟಿ ಯವರು ಹೇಳಿದರು. ಗೋಕಾಕ ಶಾಸಕರ ಗೃಹ ಕಚೇರಿಯಲ್ಲಿ ಕಾರ್ಮಿಕ ಇಲಾಖೆ ಗೋಕಾಕ, ಕರ್ನಾಟಕ ರಾಜ್ಯ ನೌಕರರ ಸಂಘ ಗೋಕಾಕ ಶಾಖೆ ಮತ್ತು ಗೋಕಾಕ ತಾಲೂಕು ಪತ್ರಕರ್ತ ಸಂಘ (ರಿ) ಗೋಕಾಕ ಇವರ …

Read More »

Psi ಅಕ್ರಮದ ಕಿಂಗ್ ಪಿನ್ ದಿವ್ಯಾ ಹಾಗರಗಿಯಿಂದ ಸ್ಪೋಟಕ ಮಾಹಿತಿ,

Psi ಅಕ್ರಮದ ಕಿಂಗ್ ಪಿನ್ ದಿವ್ಯಾ ಹಾಗರಗಿಯಿಂದ ಸ್ಪೋಟಕ ಮಾಹಿತಿ, ಕಲಬುರ್ಗಿ: 545 ಪಿ ಎಸ್ ಐ ಹುದ್ದೆ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿರುವ ಪ್ರಕರಣದ ಕಿಂಗ್ ಪಿನ್ ದಿವ್ಯಾ ಹಾಗರಗಿ ಸಿಐಡಿ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದಾಳೆ. ಪಿ ಎಸ್ ಐ ನೇಮಕಾತಿ ಪರೀಕ್ಷೆಯಲ್ಲಿ ಲಕ್ಷ ಲಕ್ಷ ಡೀಲ್ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಅಲ್ಲದೇ ಒಎಂಆರ್ ಶೀಟ್ ತಿದ್ದುಪಡಿ, ಬ್ಲ್ಯೂಟೂತ್ ಮೂಲಕವೂ ಅಕ್ರಮ ನಡೆದಿದೆ. ಆರ್.ಡಿ.ಪಾಟೀಲ್, ಮಂಜುನಾಥ್ ಮೇಳಕುಂದಿ, …

Read More »

ಮೆ 2 ರಂದು ರಂಜಾನ್ ಆಚರಣೆ,ಸರಕಾರದಿಂದ ರಜೆ ಘೋಷಣೆ

ಮೆ 2 ರಂದು ರಂಜಾನ್ ಆಚರಣೆ,ಸರಕಾರದಿಂದ ರಜೆ ಘೋಷಣೆ ಬೆಂಗಳೂರು: ರಾಜ್ಯ ಸರ್ಕಾರದಿಂದ ರಂಜಾನ್ ರಜೆಯನ್ನು ದಿನಾಂಕ 03-05-2022ರಂದು ನಿಗದಿ ಪಡಿಸಿ ಘೋಷಣೆ ಮಾಡಿತ್ತು. ಆದ್ರೇ.. ಮೂನ್ ಕಮಿಟಿ ತೀರ್ಮಾನದಿಂದಾಗಿ ಇದೀಗ ದಿನಾಂಕ 02-05-2022ರಂದು ಬದಲಾವಣೆ ಮಾಡಿ ಮರು ನಿಗದಿಪಡಿಸಿ, ಸಾರ್ವತ್ರಿಕ ರಜೆಯಾಗಿ ಘೋಷಿಸಿದೆ. ಈ ಕುರಿತಂತೆ ರಾಜ್ಯ ಸರ್ಕಾರದ ಶಿಷ್ಟಾಚಾರದ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದು, 2022ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯಲ್ಲಿ ದಿನಾಂಕ 03-05-2022ರಂದು …

Read More »

ಇ ಪುರಸಭೆಯಲ್ಲಿ ಕಸದ ಬುಟ್ಟಿಗೂ ಬರ ಇದೆಯಂತೆ,,

ಇ ಪುರಸಭೆಯಲ್ಲಿ ಕಸದ ಬುಟ್ಟಿಗೂ ಬರ ಇದೆಯಂತೆ,, ಪಟ್ಟಣದ ಪೌರ ಕಾರ್ಮಿಕರಿಗೆ ನಗರದ ಕಸ ಎತ್ತಲು ಬುಟ್ಟಿಗೂ ಬರ ಬಂದಿದೆ. ಕಳೆದ ಮೂರ್ನಾಲ್ಕು ತಿಂಗಳಾದರೂ ಪಟ್ಟಣದ ಬೀದಿ ಕಸ ಸಂಗ್ರಹಿಸುವ ಪೌರ ಕಾರ್ಮಿಕರು ಸಮರ್ಪಕ ಸವಲತ್ತು ಸಿಗದೇ ಕಸ ಎತ್ತಲು ಹಾಕುವ ಶ್ರಮ ಆಡಳಿತ ಮತ್ತು ಅಧಿಕಾರಿ ವರ್ಗದ ಅಸಡ್ಡೆಗೆ ಕಸ ಹೊರುವ, ತ್ಯಾಜ್ಯ ವಾಹನಕ್ಕೆ ತುಂಬಲು ಬಳಸುವ ಬುಟ್ಟಿ(ಹೆಡಿಗೆ)ಗಳು ಹರುಕು ಮುರುಕಾಗಿದ್ದು, ಹೊಸ ಬುಟ್ಟಿ ಕೊಡಿಸಿ ಎಂದು ಸಂಬಂಧಿಸಿದ …

Read More »

ಸುಳ್ಳು ಜಾತಿ ಪ್ರಮಾಣ ತೆಗೆದುಕೊಂಡವರಿಗೆ ಕಾದಿದೆ ಸಂಕಷ್ಟ್

ಸುಳ್ಳು ಜಾತಿ ಪ್ರಮಾಣ ತೆಗೆದುಕೊಂಡವರಿಗೆ ಕಾದಿದೆ ಸಂಕಷ್ಟ್ ಬೆಂಗಳೂರು: ರಾಜ್ಯದಿಂದ ಬೇಡ ಜಂಗಮ ಸುಳ್ಳು ಜಾತಿ ಪ್ರಮಾಣಪತ್ರ ಪಡೆದಿರೋ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಹೀಗೆ ಸುಳ್ಳು ಮಾಹಿತಿ ನೀಡಿ, ಜಾತಿ ಪ್ರಮಾಣಪತ್ರವನ್ನು ಪಡೆದಿರುವ ಕುರಿತಂತೆ ಮಾಹಿತಿ ಸಂಗ್ರಹಿಸಿ, ನೀಡಲು ಇದೀಗ ಆದೇಶಿಸಿದೆ. ಈ ಕುರಿತು ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ, ಎಲ್ಲಾ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದಿದ್ದು, ರಾಜ್ಯದ ಹಲವಾರು ಕಡೆ ಅನರ್ಹರು ಬೇಡ ಜಂಗಮ ಸುಳ್ಳು ಜಾತಿ …

Read More »

ಅಂಬೇಡ್ಕರ ಅನುಭವಿಸಿದ ನೋವು ಕಷ್ಟಗಳು ನಿಮಗೆ ಬಂದಿಲ್ಲ : ಮಹೇಶ ಕುಮಟಳ್ಳಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನದಿ ಇಂಗಳಗಾಂವ ಗ್ರಾಮದಲ್ಲಿ ವಿಶ್ವರತ್ನ ಸಂವಿಧಾನ ಶಿಲ್ಪಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯನ್ನು ಅತಿ ವಿಜೃಂಭಣೆಯಿಂದ ಆಚರಿಸಿದರು. ಇದೆ ಸಂಧರ್ಭದಲ್ಲಿ ಅಥಣಿ ಮತಕ್ಷೇತ್ರದ ಶಾಸಕರು ಹಾಗೂ ರಾಜ್ಯ ಕೋಳಗೇರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಮಹೇಶ ಕುಮಠಳ್ಳಿ ಮಾತನಾಡಿ ಅಂಬೇಡ್ಕರ್ ಅವರು ದೇಶ ಹಾಗೂ ವಿದೇಶದಲ್ಲಿ ಶಾಲೆಯನ್ನು ಕಲೆತು ಅವರ …

Read More »