Breaking News

Fast9 News

ವಿವಿದ ಕಾಮಗಾರಿಗಳಿಗೆ ಕಾರ್ಮಿಕ ದುರೀಣ ಶ್ರೀ ಅಂಬಿರಾವ ಪಾಟೀಲ ಇವರಿಂದ ಚಾಲನೆ

ವಿವಿದ ಕಾಮಗಾರಿಗಳಿಗೆ ಕಾರ್ಮಿಕ ದುರೀಣ ಶ್ರೀ ಅಂಬಿರಾವ ಪಾಟೀಲ ಇವರಿಂದ ಚಾಲನೆ ಗೋಕಾಕದ ವಾರ್ಡ ನಂಬರ 25 ರ ಆದಿಜಾಂಬವ ನಗರದಲ್ಲಿ 2019 -20 ಸಾಲಿನ ವಿಶೇಷ ಎಸ್ ಎಪ್,ಸಿ, ಅನುದಾನದಡಿಯಲ್ಲಿ 1 ಕೋಟಿ ರೂ ವೆಚ್ಚದಲ್ಲಿ ರಸ್ತೆ, ಚರಂಡಿ ಮತ್ತು ಶೌಚಾಲಯ ಕಟ್ಟಡಗಳ ಕಾಮಗಾರಿಗಳಿಗೆ ಶಾಸಕ ರಮೇಶ ಜಾರಕಿಹೋಳಿಯವರ ನಿರ್ದೇಶನದಂತೆ ಕಾರ್ಮಿಕ ದುರೀಣರಾದ ಶ್ರೀ ಅಂಬಿರಾವ ಪಾಟೀಲ ಇವರು ಗುದ್ದಲಿ ಪೂಜೆ ನೆರವೆರಿಸುವುದರ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ನಗರಸಭೆಯ …

Read More »

ಕಾರ್ಮಿಕ ದುರೀಣ ಶ್ರೀ ಅಂಬಿರಾವ ಪಾಟೀಲರಿಂದ ವಿವಿದ ಕಾಮಗಾರಿಗಳ ಉದ್ಘಾಟನೆ,

ಕಾರ್ಮಿಕ ದುರೀಣ ಶ್ರೀ ಅಂಬಿರಾವ ಪಾಟೀಲರಿಂದ ವಿವಿದ ಕಾಮಗಾರಿಗಳ ಉದ್ಘಾಟನೆ, ಗೋಕಾಕ ತಾಲೂಕಿನ ಅಕ್ಕತಂಗೆರಹಾಳ ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾದ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಅರಭಾಂವಿ ದಾವಲಅಟ್ಟಿ ಗ್ರಾಮದ ಶ್ರೀ ಬಂಡೆಮ್ಮಾದೇವಿಯ ದೇವಸ್ಥಾನದ ವಿವಿಧ ನಿರ್ಮಾಣದ ಕಾಮಗಾರಿಗಳಾದ ಕಂಪೌಂಡ ನಿರ್ಮಾಣ ಗ್ರಾಮಸ್ಥರಿಗೆ ಉಪಯೋಗವಾಗಲು ಶಾಸಕ ರಮೇಶ ಜಾರಕಿಹೋಳಿಯವರ ಆದೇಶದಂತೆ  ಕಾಂಕ್ರೀಟ್ ಬೆಡ್ ಮತ್ತು ಕಾಂಕ್ರೀಟ್ ರೋಡ್ ಇನ್ನು ಮುಂತಾದ ಕಾಮಗಾರಿಗಳಿಗೆ ಕಾರ್ಮಿಕ ದುರೀಣರಾದ ಶ್ರೀ ಅಂಬಿರಾವ ಪಾಟೀಲ ಇವರು ರಿಬ್ಬನ್ ಕಟ್ …

Read More »

ಹಿಂದಿ ಹೇರಿಕೆ ವಿರುದ್ಧ ಕರವೆ ಆಕ್ರೋಶ

ಹಿಂದಿ ಹೇರಿಕೆ ವಿರುದ್ಧ ಕರವೆ ಆಕ್ರೋಶ ಘಟಪ್ರಭಾ: ಹಿಂದಿ ಹೇರಿಕೆ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಸಂಚಾಲಕ ರೆಹಮಾನ್ ಮೊಕಾಶಿ ಆಕ್ರೋಶ ವ್ಯಕ್ತಪಡಿಸಿದರು ಸಾವಿರಾರು ವರ್ಷಗಳ ಹಿಂದಿನ ಶಾಸ್ತ್ರೀಯ ಭಾಷೆಗಳಾದ ಕನ್ನಡ ತಮಿಳು ತೆಲುಗು ಮಲಯಾಳಂ ಗಳು ಸಾವಿರಾರು ವರ್ಷಗಳ ಇತಿಹಾಸ ಹೊಂದಿವೆ ಆದರೆ ಇತ್ತೀಚೆಗೆ ಉದಯಿಸಿದ ಹಿಂದಿ ಭಾಷೆಯನ್ನು ಉತ್ತರ ಭಾರತದ ರಾಜಕಾರಣಿಗಳು ತಮ್ಮ ರಾಜಕೀಯ ಲಾಭಕ್ಕಾಗಿ ಒತ್ತಾಯಪೂರ್ವಕವಾಗಿ ನಮ್ಮ ದಕ್ಷಿಣ ಭಾರತದ ರಾಜ್ಯಗಳ ಮೇಲೆ ಹಿಂದಿ …

Read More »

ಜೀವನದಲ್ಲಿ ಜಿಗುಪ್ಸೆಗೊಂಡ ಮಹಿಳೆವೊರ್ವಳು ಪಟ್ಟಣದ ಮಲಪ್ರಭಾ ನದಿಗೆ ಹಾರಿ ಆತ್ಮಹತ್ಯೆ.

ಜೀವನದಲ್ಲಿ ಜಿಗುಪ್ಸೆಗೊಂಡ ಮಹಿಳೆವೊರ್ವಳು ಪಟ್ಟಣದ ಮಲಪ್ರಭಾ ನದಿಗೆ ಹಾರಿ ಆತ್ಮಹತ್ಯೆ. ರಾಮದುರ್ಗ : ಮನೆಯಲ್ಲಿನ ಕಿರುಕಳದಿಂದಾಗಿ ಜೀವನದಲ್ಲಿ ಜಿಗುಪ್ಸೆಗೊಂಡ ಮಹಿಳೆವೊರ್ವವಳು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದಲ್ಲಿ ನಡೆದಿದೆ. ಈ ಘಟನೆಯಲ್ಲಿ ಮೃತಪಟ್ಟ ಮಹಿಳೆ ರಾಮದುರ್ಗ ಪಟ್ಟಣದ ಯಾನಂಪೇಠದ ತೇರಬಾಜಾರ ಶಾಂತವ್ವ ಚಂಬಣ್ಣಾ ಹೊಸಕೇರಿ (60)ವಯಸ್ಸಿನ ಮಹಿಳೆ ಎಂದು ಗುರ್ತಿಸಲಾಗಿದೆ. ಮನೆಯಲ್ಲಿನ ಕಿರುಕಳದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಪಟ್ಟಣದ ನೇಕಾರ ಪೇಠದ ಹತ್ತಿರ ಮಲಪ್ರಭಾ ನದಿಗೆ …

Read More »

ಬ್ರಷ್ಟಾಚಾರ ನಿಗ್ರಹ ದಳದ ಅತಿಥಿಯಾದ ಅಡವಿಸಿದ್ದೇಶ್ವರ.

ಬ್ರಷ್ಟಾಚಾರ ನಿಗ್ರಹ ದಳದ ಅತಿಥಿಯಾದ ಅಡವಿಸಿದ್ದೇಶ್ವರ. ಇತ್ತೀಚಿಗೆ ಅಡವಿಸಿದ್ದೇಶ್ವರ ಕರೆಪ್ಪ ಮಾಸ್ತಿ ಬ್ರಷ್ಟಾಚಾರ ನಿಗ್ರಹ ದಳದ ಅತಿಧಿಯಾದ ಘಟನೆಯೊಂದು ಬೈಲಹೊಂಗಲದಲ್ಲಿ ನಡೆದಿದೆ. ಬೈಲಹೊಂಗಲದಲ್ಲಿ ಎರಡು ವರ್ಷಗಳ ಹಿಂದೆ ಸಂಗಮೇಶಗೌಡ ಪಾಟೀಲ್ ಹಾಗೂ ಅನಿಲ್ ದೈವಧ್ನ್ಯ ಅವರಿಗೆ ಶ್ರೀ ಶಕ್ತಿ ಪೈನಾನ್ಸ ತೆರೆಯಲು 10‌ ಸಾವಿರ ಬೇಡಿಕೆ ಇಟ್ಟಿದ್ದ ಈ ಕುರಿತು ಭ್ರಷ್ಟಾಚಾರ ನಿಗ್ರಹ ದಳಕ್ಕೆ ಪಿರ್ಯಾದಿ ನಿಡಲಾಗಿತ್ತು. ಅಲ್ಲದೆ ಭ್ರಷ್ಟ ಅಧಿಕಾರಿಯು ಬೈಲಹೊಂಗಲದಲ್ಲಿ ಕಳೆದ 30 ವರ್ಷಗಳಿಂದ ಸತತವಾಗಿ ಕಾರ್ಯನಿರ್ವಹಿಸುತ್ತಿದ್ದ …

Read More »

ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಅಡಿಪಾಯವನ್ನು ಹಾಕಿಕೊಂಡಿದೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ

ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಅಡಿಪಾಯವನ್ನು ಹಾಕಿಕೊಂಡಿದೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ನಿರೀಕ್ಷಿತ ಸ್ಥಾನಗಳನ್ನು ಗಳಿಸಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. ಇಲ್ಲಿನ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಇಂದು ನಡೆದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಯ್ಕೆಯಾದ ಕಾಂಗ್ರೆಸ್ ಸದಸ್ಯರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಹೊರಗಿನವರಿಗೆ ಕಾಂಗ್ರೆಸ್ ಪಕ್ಷ ಹಿನ್ನಡೆ ಅನುಭವಿಸಿದೆ ಎಂಬಂತೆ ಬಿಂಬಿತವಾಗಿದೆ. ಆದರೆ, ನಮ್ಮ …

Read More »

ರಾಜಾಪೂರದಲ್ಲಿ ಗಜಾನನ ಉತ್ಸವಕ್ಕೆ ಚಾಲನೆ ನೀಡಿದ ರಾಹುಲ್ ಜಾರಕಿಹೊಳಿ, ಸರ್ವೋತ್ತಮ ಜಾರಕಿಹೊಳಿ

ರಾಜಾಪೂರದಲ್ಲಿ ಗಜಾನನ ಉತ್ಸವಕ್ಕೆ ಚಾಲನೆ ನೀಡಿದ ರಾಹುಲ್ ಜಾರಕಿಹೊಳಿ, ಸರ್ವೋತ್ತಮ ಜಾರಕಿಹೊಳಿ ಅರಭಾವಿ: ಸಮೀಪದ ರಾಜಾಪೂರ ಗ್ರಾಮದಲ್ಲಿ ಗಣೇಶ ಚತುರ್ಥಿ ಅಂಗವಾಗಿ ಬೀರಸಿದ್ದೇಶ್ವರ ಗಜಾನನ ಯುವಕ ಮಂಡಳದ ವತಿಯಿಂದ ಇಂದು ಹಮ್ಮಿಕೊಂಡಿದ್ದ ಗಜಾನನ ಉತ್ಸವಕ್ಕೆ ಯುವ ಮುಖಂಡರಾದ ರಾಹುಲ್ ಜಾರಕಿಹೊಳಿ ಹಾಗೂ ಸರ್ವೋತ್ತಮ ಜಾರಕಿಹೊಳಿ ಅವರು ಚಾಲನೆ ನೀಡಿದರು. ನಂತರ ಮಾತನಾಡಿದ ರಾಹುಲ್ ಜಾರಕಿಹೊಳಿ ಅವರು, ಯುವಕ ಮಂಡಳದಿಂದ ಗ್ರಾಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕ್ರೀಡಾಕೂಟಗಳನ್ನು ಆಯೋಜಿಸಬೇಕು. ಜೊತೆಗೆ ಗ್ರಾಮದಲ್ಲಿನ …

Read More »

ಶಾಸಕ ರಮೇಶ ಜಾರಕಿಹೋಳಿಯವರಿಂದ ಸಿಡಿಲು ಬಡಿದು ಸಾವಿಗಿಡಾದ ಕುಟುಂಸ್ಥರಿಗೆ ಪರಿಹಾರ ದನ ವಿತರಣೆ

ಶಾಸಕ ರಮೇಶ ಜಾರಕಿಹೋಳಿಯವರಿಂದ ಸಿಡಿಲು ಬಡಿದು ಸಾವಿಗಿಡಾದ ಕುಟುಂಸ್ಥರಿಗೆ ಪರಿಹಾರ ದನ ವಿತರಣೆ ಗೋಕಾಕ: ದಿ.23-4-2021ರಂದು ಸಿಡಿಲು ಬಡಿದು ಮೃತಪಟ್ಟ ಕುಟುಂಬಗಳಾದ ರಾಜನಕಟ್ಟಿ ಗ್ರಾಮದ ಅನುಸೂಯಾ ಬಾದರವಾಡಿ ಹಾಗೂ ಅಕ್ಕತಂಗೇರಹಾಳ ಗ್ರಾಮದ ಬಸವ್ವ ವ್ಯಾಪಾರಗಿ ಅವರಿಗೆ ಮಾಜಿ ಸಚಿವ ಹಾಗೂ ಶಾಸಕ ರಮೇಶ ಜಾರಕಿಹೊಳಿ ಅವರು ಜಿಲ್ಲಾಧಿಕಾರಿಗಳ ನಿಧಿ ನಾಲ್ಕು ಲಕ್ಷ ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿ ಒಂದು ಲಕ್ಷ ಸೇರಿ ಒಟ್ಟು 5 ಲಕ್ಷ ರೂಗಳ ಚೇಕನ್ನು ಶುಕ್ರವಾರ …

Read More »

ಇಂಗಳಿ ಹಾಗೂ ಕಲ್ಲೋಳ್ಳ ಗ್ರಾಮದ ನೇರೆ ಸಂತ್ರಸ್ತರಿಗೆ ಆಕ್ಷನ್ ಏಡ್ ಅಸೋಸಿಯೇಷನ್ ‌ಸಂಸ್ಥೆಯಿಂದ ಆಹಾರ ಕಿಟ್ ವಿತರಣೆ

ಇಂಗಳಿ ಹಾಗೂ ಕಲ್ಲೋಳ್ಳ ಗ್ರಾಮದ ನೇರೆ ಸಂತ್ರಸ್ತರಿಗೆ ಆಕ್ಷನ್ ಏಡ್ ಅಸೋಸಿಯೇಷನ್ ‌ಸಂಸ್ಥೆಯಿಂದ ಆಹಾರ ಕಿಟ್ ವಿತರಣೆ ಇಂಗಳಿ- ಕಲ್ಲೋಳ್ಳ: ಕಳೆದ ಎರಡು ವರ್ಷದಿಂದ ಕೃಷ್ಣಾ ನದಿಯಿಂದ ಪ್ರವಾಹ ಹಾಗೂ ಮಹಾಮಾರಿ ಕೊರೋನಾ‌ ಸೋಂಕಿನಿಂದ ನೂರಾರು ದಲಿತ ಬಡ ಕುಟುಂಬಗಳು ದಿನಕೂಲಿ ಕೆಲಸವಿಲ್ಲದೆ ಜನಜೀವನ ನಡೆಸುವುದಕ್ಕೆ ತುಂಬಾ ಕಷ್ಟ‌ ಪಡುತ್ತಿರುವವರಿಗೆ ಆ್ಯಕ್ಷನ್ ಏಡ್ ಅಸೋಸಿಯನ್ ಸಂಸ್ಥೆಯ ದಿನಸಿ ಸಾಮಗ್ರಿಗಳನ್ನು ನೀಡುವ ಮೂಲಕ‌ ಸಹಾಯ ಮಾಡಿದ್ದಾರೆಂದು ಜಿಲ್ಲಾ ಸಂಯೋಜಕ ನಾಮದೇವ ಹಿರೇಕೂಡಿ …

Read More »

ಕುಡಿದಾಗ ತೊಂದರೆ ನೀಡುತಿದ್ದವ 112 ವಾಹನ ಬಂದಾಗ ಪರಾರಿ

ಕುಡಿದಾಗ ತೊಂದರೆ ನೀಡುತಿದ್ದವ 112 ವಾಹನ ಬಂದಾಗ ಪರಾರಿ ಗೋಕಾಕ ತಾಲೂಕಿನ ಕೊಣ್ಣೂರ ಪಟ್ಟದ ಅಂಬೇಡ್ಕರ್ ನಗರದಲ್ಲಿರುವ ರಮೇಶ ಶಿವಪ್ಪ ನಡಗೇರಿ ಇತನು ಕುಡಿದ ಅಮಲಿನಲ್ಲಿ ಮನೆಯಲ್ಲಿ ಕುಳಿತಂತಹ ಹೆಣ್ಣು ಮಕ್ಕಳಿಗೆ ತೊಂದರೆ ನೀಡುತಿದ್ದನು, ನೀನು ಕುಡಿದಿದ್ದಿಯಾ ಮನೆಗೆ ಹೋಗು ಎಂದು ಬುದ್ದಿಮಾತು ಹೇಳಿದರು ಸಹ ಹೋಗದೆ ಮತ್ತೆ ತೊಂದರೆ ನೀಡುತಿದ್ದ ತಕ್ಷಣ ಸರಕಾರ ಸಾರ್ವಜನಿಕರಿಗೆ ತುರ್ತು ಪರಿಸ್ಥಿತಿಯಲ್ಲಿ ಕರೆ ಮಾಡಲು ತಿಳಿಸಿದ್ದಂತೆ 112 ಕ್ಕೆ ಕರೆ ಮಾಡಿದಾಗ ಕೆಲವೆ …

Read More »