Breaking News

Fast9 News

ಶಾಸಕ ರಮೇಶ ಜಾರಹೋಳಿ ನೇತೃತ್ವದಲ್ಲಿ ಪಂ,ದಿನದಯಾಳ ಉಪಾದ್ಯಯ ಜನ್ಮ ದಿನಾಚರಣೆ

ಶಾಸಕ ರಮೇಶ ಜಾರಹೋಳಿ ನೇತೃತ್ವದಲ್ಲಿ ಪಂ,ದಿನದಯಾಳ ಉಪಾದ್ಯಯ ಜನ್ಮ ದಿನಾಚರಣೆ ಗೋಕಾಕದಲ್ಲಿರುವ ಶಾಸಕರ ಬಿಜೆಪಿ ಗೃಹ ಕಚೇರಿಯಲ್ಲಿ ಭಾರತಿಯ ಜನತಾ ಪಾರ್ಟಿ ಗೋಕಾಕ ವಿಧಾನಸಭಾ ಕ್ಷೇತ್ರದ ಗೋಕಾಕ ನಗರ ಮತ್ತು ಗ್ರಾಮೀಣ ಮಂಡಲದ ವತಿಯಿಂದ ಪಂಡಿತ ದಿನದಯಾಳ ಉಪಾಧ್ಯಾಯರವರ 105 ನೆ ಜನ್ಮ ದಿನವನ್ನು ಗೋಕಾಕ ಶಾಸಕ ರಮೇಶ ಜಾರಕಿಹೋಳಿಯವರು ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ‌ ಆಚರಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಸಂಘಟನೆಗಾಗಿ ತನುಮನದಿಂದ ಹಗಲಿರುಳು ದುಡಿದು …

Read More »

ಸೇವೆ ಮತ್ತು ಸಮರ್ಪಣೆ ಅಭಿಯಾನ ಕಾರ್ಯಕ್ರಮದಡಿ ಶಾಲಾ ಮಕ್ಕಳಿಗೆ ಬುಕ್,ಪೆನ್ ವಿತರಣೆ,

ಸೇವೆ ಮತ್ತು ಸಮರ್ಪಣೆ ಅಭಿಯಾನ ಕಾರ್ಯಕ್ರಮದಡಿ ಶಾಲಾ ಮಕ್ಕಳಿಗೆ ಬುಕ್,ಪೆನ್ ವಿತರಣೆ,I ಸೇವೆ ಮತ್ತು ಸಮರ್ಪಣೆ ಅಭಿಯಾನ ಕಾರ್ಯಕ್ರಮದಡಿ ಗೋಕಾಕ ತಾಲೂಕಿನ‌ ಶಿಂಗಳಾಪುರದ ನಾರಾಯಣಕೇರಿ ಠಕ್ಕೆಯಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಶಾಸಕ ಶ್ರೀ ರಮೇಶ ಜಾರಕಿಹೋಳಿಯವರ ಆದೇಶದಂತೆ ಮತ್ತು ಕಾರ್ಮಿಕ‌ ದುರೀಣ ಶ್ರೀ ಅಂಬಿರಾವ ಪಾಟೀಲ ಇವರ ನಿರ್ದೇಶದನದಂತೆ ಶಾಸಕರ ಆಪ್ತಸಹಾಯಕರಾದ ಸುರೇಶ ಸನದಿಯವರು ವಿದ್ಯಾರ್ಥಿಗಳಿಗೆ ಬುಕ್ ಮತ್ತು ಪೆನ್ನ ವಿತರಣೆ ಮಾಡಿದರು, ಈ ಸಂದರ್ಭದಲ್ಲಿ ಬಿಜೆಪಿ …

Read More »

ಸೇವಾ-ಸಮರ್ಪಣ ಕಾರ್ಯಕ್ರಮದ ಅಂಗವಾಗಿ ಜಲಮೂಲಗಳ ಸ್ವಚ್ಛತೆ-ಭೀಮಶಿ ಭರಮಣ್ಣವರ

ಸೇವಾ-ಸಮರ್ಪಣ ಕಾರ್ಯಕ್ರಮದ ಅಂಗವಾಗಿ ಜಲಮೂಲಗಳ ಸ್ವಚ್ಛತೆ-ಭೀಮಶಿ ಭರಮಣ್ಣವರ ಗೋಕಾಕ: ಪ್ರಧಾನಿ ನರೇಂದ್ರ ಮೋದಿಯವರ ೭೧ನೇ ಜನ್ಮ ದಿನದ ನಿಮಿತ್ಯ ಬಿಜೆಪಿಯಿಂದ ಹಮ್ಮಿಕೊಳ್ಳಲಾದ ಸೇವಾ-ಸಮರ್ಪಣ ಕಾರ್ಯಕ್ರಮದ ಅಂಗವಾಗಿ ಘಟಪ್ರಭಾ ನದಿ ಲೋಳಸೂರ ಸೇತುವೆಯ ಬಳಿ ಸ್ವಚ್ಛತಾ ಅಭಿಯಾನ ಹಮ್ಮಿಕೊಂಡ ಸಂದರ್ಭದಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮಣ್ಣವರ ಮಾತನಾಡಿದರು. ನಮ್ಮ ಸುತ್ತಮುತ್ತಲಿನ ಪರಿಸರ ಸಂರಕ್ಷಣೆಗೆ ನಾವೆಲ್ಲರೂ ಆದ್ಯತೆ ನೀಡಿದ್ದಲ್ಲಿ ಮುಂದಿನ ಪಿಳೀಗೆಗೆ ಸಂರಕ್ಷಿತ ಪರಿಸರವನ್ನು ಕೊಡುಗೆಯಾಗಿ ನೀಡಬಹುದು ಎಂದರು ಪ್ರಧಾನಿ …

Read More »

ಸಂತ್ರಸ್ತರ ಮನೆಗಳ ಸಮೀಕ್ಷೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ಸಂತ್ರಸ್ತರ ಮನೆಗಳ ಸಮೀಕ್ಷೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಗೋಕಾಕ : ಕಳೆದ ಜುಲೈ ತಿಂಗಳಲ್ಲಿ ಸುರಿದ ಮಳೆ ಹಾಗೂ ಪ್ರವಾಹದಿಂದಾಗಿ ಮನೆಗಳನ್ನು ಕಳೆದುಕೊಂಡ ನದಿ ತೀರದ ಗ್ರಾಮಗಳ ಸಂತ್ರಸ್ತರು ಅರಭಾವಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಬುಧವಾರದಂದು ನಗರದ ಹೊರವಲಯದಲ್ಲಿರುವ ಬಸವೇಶ್ವರ ಸಭಾ ಭವನದ ಆವರಣದಲ್ಲಿ ಅರಭಾವಿ ಕ್ಷೇತ್ರದ 21 ಗ್ರಾಮಗಳ ನದಿ ತೀರದ ಸಂತ್ರಸ್ತರು …

Read More »

ಬಟ್ಟೆ ತೊಳೆಯಲು ಹೋಗಿ ನೀರು ಪಾಲಾದ ಮಹಿಳೆ

ಬಟ್ಟೆ ತೊಳೆಯಲು ಹೋಗಿ ನೀರು ಪಾಲಾದ ಮಹಿಳೆ. ಘಟಪ್ರಭಾ : ಕೆನಾಲ್ ದಲ್ಲಿ ಬಟ್ಟೆ ತೊಳೆಯಲು ಹೊದ ಮಹಿಳೆ ನೀರು ಪಾಲಾದ ಘಟನೆ ಮಂಗಳವಾರ ಬೆಳಗ್ಗೆ ಸುಮಾರು 7 ಗಂಟೆಯ ಸಮಯದಲ್ಲಿ ಘಟಪ್ರಭಾ ಪಟ್ಟಣದ ಹೊರ ವಲಯದ ಕೆನಾಲ್ ದಲ್ಲಿ ನಡೆದಿದೆ. ನೀರು ಪಾಲಾದ ದುರ್ದೈವಿ ಮಹಿಳೆಯನ್ನು ಹಬೀಬಾ ಇಮ್ತಿಯಾಜ್ ಮೋಮಿನ (28) ಎಂದು ಗುರುತಿಸಲಾಗಿದೆ. ಘಟನೆ : ಮಂಗಳವಾರ ಬೆಳಗ್ಗೆ ಗಂಡ-ಹೆಂಡತಿ ಬಟ್ಟೆ ತೊಳೆಯಲು ಪಟ್ಟಣದ ಹೊರ ವಲಯದ …

Read More »

ಕೋವಿಡ್ ವ್ಯಾಕ್ಸಿನ್ ಸುರಕ್ಷಿತ, ನಿರ್ಭಯದಿಂದ ಲಸಿಕೆ ಹಾಕಿಸಿಕೊಳ್ಳಿ :ಲಕ್ಷ್ಮಣ ಖಡಕಭಾಂವಿ

ಕೋವಿಡ್ ವ್ಯಾಕ್ಸಿನ್ ಸುರಕ್ಷಿತ, ನಿರ್ಭಯದಿಂದ ಲಸಿಕೆ ಹಾಕಿಸಿಕೊಳ್ಳಿ :ಲಕ್ಷ್ಮಣ ಖಡಕಭಾಂವಿ ಗೋಕಾಕ :  ಕೋವಿಡ್ ವ್ಯಾಕ್ಸಿನ್ ಸುರಕ್ಷತೆಯಿಂದ ಕೂಡಿದ್ದು, 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ನಿರ್ಭಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಲಕ್ಷ್ಮಣ ಖಡಕಭಾಂವಿ ಹೇಳಿದರು. ಸೋಮವಾರ ವಾರ್ಡ ನಂ19 ಹಾಗೂ 20 ರ ಮಾರ್ಕಂಡೇಯ/ಮಹಾಲಿಂಗೇಶ್ವರ ನಗರದಲ್ಲಿ ಲಸಿಕಾ ಕೇಂದ್ರದಲ್ಲಿ ಲಸಿಕಾ ಮೇಳ ಹಮ್ಮಿಕೊಂಡಿದ್ದರು. ನಂತರ ಮಾತನಾಡಿದ ಅವರು ನಾವು ಹಾಗೂ ನಮ್ಮ ಕುಟುಂಬದವರು ಎಲ್ಲರೂ …

Read More »

ಬಿಜೆಪಿ ಗೋಕಾಕ ಯುವ ಮೋರ್ಚಾವತಿಯಿಂದ ಬ್ಲಡ್ ಕ್ಯಾಂಪ್

ಬಿಜೆಪಿ ಗೋಕಾಕ ಯುವ ಮೋರ್ಚಾವತಿಯಿಂದ ಬ್ಲಡ್ ಕ್ಯಾಂಪ್ ಸೇವೆ ಮತ್ತು ಸಮರ್ಪನೆ ಅಭಿಯಾನದ ನಿಮಿತ್ಯವಾಗಿ ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಗೋಕಾಕ ವತಿಯಿಂದ ಬ್ಲಡ್ ಕ್ಯಾಂಪ್ ಮಾಡಲಾಯಿತು. ಯುವ ಮೋರ್ಚಾದ ಅಧ್ಯಕ್ಷರಾದ ಮಂಜುನಾಥ ಪ್ರಭುನಟ್ಟಿ,ಅರ್ಜುನ ಜರತಾರಕರ ಕಿರಣ ವಾಲಿ,ಇನ್ನುಳಿದ ಪದಾಧಿಕಾರಿಗಳು ರಕ್ತ ದಾನ ಮಾಡಿದರು. ಈ ಸಂದರ್ಭದಲ್ಲಿ ನಗರ ಸಭೆ ಸದಸ್ಯರಾದ ಜಯಾನಂದ ಹುಣಚ್ಯಾಳಿ, ಶಾಸಕರ ಆಪ್ತ ಸಹಾಯಕರಾದ ಸುರೇಶ ಸನದಿ,ನಗರ ಸಭೆ ಸದಸ್ಯರುಗಳಾದ ದುರ್ಗಪ್ಪ ಶಾಸ್ತ್ರಿ, ವಿಶ್ವನಾಥ …

Read More »

ಚಿಂಚಲಿ ಮಾಯಕ್ಕಾ ಮತ್ತು ಸವದತ್ತಿ ಯಲ್ಲಮ್ಮ ದೇವಸ್ಥಾನಗಳು ಶಿಘ್ರದಲ್ಲಿ ತೆರೆಯಲಿವೆ :ಜಿಲ್ಲಾಧಿಕಾರಿ ಹಿರೇಮಠ

ಚಿಂಚಲಿ ಮಾಯಕ್ಕಾ ಮತ್ತು ಸವದತ್ತಿ ಯಲ್ಲಮ್ಮ ದೇವಸ್ಥಾನಗಳು ಶಿಘ್ರದಲ್ಲಿ ತೆರೆಯಲಿವೆ :ಜಿಲ್ಲಾಧಿಕಾರಿ ಹಿರೇಮಠ ಬೆಳಗಾವಿ:ಜಿಲ್ಲೆಯಲ್ಲಿ ಕೋವಿಡ ಪ್ರಕರಣಗಳು ಕಡಿಮೆಯಾಗಿರುವುದರಿಂದ ಭಕ್ತರ ಬೇಡಿಕೆಗಳನ್ನು ಗಮನದಲ್ಲಿ ಇಟ್ಟುಕೊಂಡು ಶೀಘ್ರವೇ ಚಿಂಚಲಿ ಮಾಯಕ್ಕ ಮತ್ತು ಯಲ್ಲಮ್ಮ ದೇವಿ ದೇವಸ್ಥಾನಗಳನ್ನು ಓಪನ್ ಮಾಡಲಿದ್ದೇವೆ ಎಂದು ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಅವರು ತಿಳಿಸಿದರು. ಶನಿವಾರ ತಮ್ಮ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಜಿಲ್ಲೆಯ ಪಾಸಿಟಿವ್ ರೇಟ್ ಕಡಿಮೆ ಇರುವ ಕಾರಣ ಗಣಪತಿ ಹಬ್ಬ ಮುಗಿದ …

Read More »

ನಾಳೆ ದಿನ ಬೃಹತ್ ಲಸಿಕಾ ಮೇಳ ಸದುಪಯೋಗಪಡೆದುಕೊಳ್ಳಲು ಪ್ರಕಾಶ ಹೊಳೆಪ್ಪಗೋಳ ಕರೆ

ನಾಳೆ ದಿನ ಬೃಹತ್ ಲಸಿಕಾ ಮೇಳ ಸದುಪಯೋಗಪಡೆದುಕೊಳ್ಳಲು ಪ್ರಕಾಶ ಹೊಳೆಪ್ಪಗೋಳ ಕರೆ ನಾಳೆ ದಿನಾಂಕ *17-09-2021*ರಂದು ಕರ್ನಾಟಕ ಸರಕಾರವು ಹಮ್ಮಿಕೊಂಡಿರುವ *ಬೃಹತ್ ಕೋವಿಡ್ ಲಸಿಕೆ ಅಭಿಯಾನ* ದ ಪ್ರಯುಕ್ತ ತಾಲೂಕಿನಲ್ಲಿ ಸುಮಾರು 20000 ಗಳಷ್ಟು dose ಲಸಿಕೆ ನೀಡಲು ಗುರಿ ನಿಗದಿಪಡಿಸಲಾಗಿದೆ. ಗೋಕಾಕ ತಾಲೂಕಿನಲ್ಲಿ 105 ಕೇಂದ್ರಗಳಲ್ಲಿ ಈ ಮೇಳವನ್ನು ಆಯೋಜಿಸಲಾಗಿದೆ. ಎಲ್ಲಾ ಶಾಲಾ ಮಕ್ಕಳ ಪಾಲಕರು ಲಸಿಕೆಯನ್ನು ಪಡೆದುಕೊಳ್ಳಬೇಕಾಗಿದೆ. *ಹಾಗೂ* ಯಾದಿಯಲ್ಲಿರುವ ಪ್ರತಿ ಲಸಿಕಾ ಕೇಂದ್ರಕ್ಕೆ ಡಾಟಾ ಎಂಟ್ರಿ …

Read More »

ಮೋದಿಜೀಯವರ ೭೧ನೇಯ ಜನ್ಮದಿನ ಅಂಗವಾಗಿ ವಿವಿಧ ಕಾರ್ಯಕ್ರಮ-ಭೀಮಶಿ ಭರಮಣ್ಣವರ.!

ಮೋದಿಜೀಯವರ ೭೧ನೇಯ ಜನ್ಮದಿನ ಅಂಗವಾಗಿ ವಿವಿಧ ಕಾರ್ಯಕ್ರಮ-ಭೀಮಶಿ ಭರಮಣ್ಣವರ.! ಗೋಕಾಕ: ವಿಶ್ವದ ಅಗ್ರಗಣ್ಯ ನಾಯಕ, ದೇಶದ ನೆಚ್ಚಿನ ಪ್ರಧಾನ ಮಂತ್ರಿ ನರೇಂದ್ರ ಮೋದಿಜೀಯವರ ೭೧ನೇಯ ಜನ್ಮದಿನದ ಅಂಗವಾಗಿ ಬಿಜೆಪಿಯಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ದಿ.೧೭ ರಂದು ಮುಂಜಾನೆ ೧೦ ಗಂಟೆಗೆ ಶಾಸಕ ರಮೇಶ ಜಾರಕಿಹೊಳಿ ಅವರ ಗೃಹ ಕಚೇರಿಯಲ್ಲಿ ಮೋದಿಯವರ ಜನ್ಮದಿನದ ಆಚರಣೆ ನಡೆಸಿ, ನಗರದಲ್ಲಿರುವ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಾಗೂ ಶಿವಾ ಫೌಂಡೇಶನ್‌ನ ಮಕ್ಕಳಿಗೆ ಹಣ್ಣು ಹಂಪಲು ವಿತರಣೆ …

Read More »