Breaking News

ಗೋಕಾಕ ತಾಲೂಕಾಡಳಿತದಿಂದ ರಾಜಋಷಿ ಭಗೀರಥ ಜಯಂತಿ ಆಚರಣೆ.!

Spread the love

ಗೋಕಾಕ ತಾಲೂಕಾಡಳಿತದಿಂದ ರಾಜಋಷಿ ಭಗೀರಥ ಜಯಂತಿ ಆಚರಣೆ.!

ಗೋಕಾಕ : ತಾಲೂಕ ಆಡಳಿತದಿಂದ ನಗರದ ಮಿನಿ ವಿಧಾನಸೌಧದಲ್ಲಿ ಮಂಗಳವಾರದಂದು ರಾಜಋಷಿ ಭಗೀರಥ ಜಯಂತಿಯ ನಿಮಿತ್ಯ ಭಗೀರಥರ ಭಾವಚಿತ್ರಕ್ಕೆ ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಉಪ್ಪಾರ ಸಮಾಜದ ತಾಲೂಕ ಉಪಾಧ್ಯಕ್ಷ ಎಲ್ ಎನ್ ಬೂದಿಗೊಪ್ಪ, ಬಿಜೆಪಿ ನಗರ ಘಟಕ ಅಧ್ಯಕ್ಷ ಭೀಮಶಿ ಭರಮಣ್ಣವರ, ಉಪ್ಪಾರ ಸಮಾಜದ ಮುಖಂಡರಾದ ಎಸ್ ಎಮ್ ಹತ್ತಿಕಟಗಿ, ಅಡಿವೆಪ್ಪ ಕಿತ್ತೂರ, ಲಕ್ಷ್ಣಣ ಖಡಕಭಾಂವಿ, ವಿಷ್ಣು ಲಾತೂರ, ಸದಾಶಿವ ಗುದಗೋಳ, ಮಾಯಪ್ಪ ತಹಶೀಲ್ದಾರ, ತಮ್ಮಣ್ಣ ಅರಭಾಂವಿ ಹಾಗೂ ತಹಶೀಲದಾರ ಕಾರ್ಯಾಲಯದ ಸಿಬ್ಬಂಧಿಗಳಾದ ಎಸ್ ಬಿ ಹಿರೇಮಠ, ಆರ್ ಐ ನೇಸರಗಿ ಸೇರಿದಂತೆ ಅನೇಕರು ಇದ್ದರು.


Spread the love

About fast9admin

Check Also

ಬೆಳೆಸಿ ಜನರನ್ನುಸಂಘಟನೆ ಬೆಳೆಸಿದರೆ ಮಾತ್ರ ಡಾ: ಅಂಬೇಡ್ಕರ ಕನಸು ನನಸಾಗುತ್ತದೆ.: ರವೀಂದ್ರ ಗದಾಡೆ

Spread the loveಸಂಘಟನೆ ಬೆಳೆಸಿ ಜನರನ್ನು ಬೆಳೆಸಿದರೆ ಮಾತ್ರ ಡಾ: ಅಂಬೇಡ್ಕರ ಕನಸು ನನಸಾಗುತ್ತದೆ.: ರವೀಂದ್ರ ಗದಾಡೆ ಸಂಘಟನೆಗಳ ಹೆಸರು …

Leave a Reply

Your email address will not be published. Required fields are marked *