Breaking News

ಆಧ್ಯಾತ್ಮ

ಗುರುವಿನ ಕೃಪೆ ಇದ್ದರೆ ಜೀವನ ಪಾವನವಾಗುತ್ತೆವೆ : ಡಾ: ಗಿರೀಶ ನಾರಗೊಂಡ.

ಗುರುವಿನ ಕೃಪೆ ಇದ್ದರೆ ಜೀವನ ಪಾವನವಾಗುತ್ತೆವೆ : ಡಾ: ಗಿರೀಶ ನಾರಗೊಂಡ. ಪರಮಾನಂದವಾಡಿ: ನಾವುಗಳು ಮುಖ್ಯವಾಗಿ ಕೊರೋನಾ ಸೋಂಕಿನ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿಕೊಂಡು ಆಧ್ಯಾತ್ಮಿಕ ಜ್ಞಾನಿಗಳ ಸಂಘ ಮಾಡಿಕೊಂಡು ಹೋಗುವುದು ಉತ್ತಮ‌ ಎಂದು ಡಾ. ಗೀರಿಶ ನಾರಗೊಂಡ ಹೇಳಿದರು. ಅವರು ಶ್ರೀ ಗುರುದೇವ ಬ್ರಹ್ಮಾನಂದ ಆಶ್ರಮ ಪರಮಾನಂದವಾಡಿ ಯುಗಾದಿ ಜಾತ್ರಾ ಮಹೋತ್ಸವ 2021 ರ ಶ್ರೀ ಗುರುದೇವ ಬ್ರಹ್ಮಾನಂದ ಮಹಾಸ್ವಾಮಿಗಳ 45 ನೇ ಹಾಗೂ ಶ್ರೀ ಗುರುದೇವ ಸಿದ್ದೇಶ್ವರ …

Read More »

ಜಿಲ್ಲಾ ಜಂಗಮ ಯುವ ವೇದಿಕೆಯ ಅದ್ಯಕ್ಷರಿಗೆ ಶ್ರೀಗಳಿಂದ ಸತ್ಕಾರ

ಜಿಲ್ಲಾ ಜಂಗಮ ಯುವ ವೇದಿಕೆಯ ಅದ್ಯಕ್ಷರಿಗೆ ಶ್ರೀಗಳಿಂದ ಸತ್ಕಾರ ಘಟಪ್ರಭಾ -ಕರ್ನಾಟಕ ಜಂಗಮ ಯುವ ವೇದಿಕೆ ಯ ಬೆಳಗಾವಿ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾದ ಕುಮಾರಯ್ಯ ಕರ್ಪೂರಮಠ ಅವರಿಗೆ ಗುಬ್ಬಲ ಗುಡ್ಡ ಕೆಂಪಯ್ಯಾ ಸ್ವಾಮಿ ಮಠದ ಶ್ರೀಗಳಾದ ಶ್ರೀ ಮಲ್ಲಿಕಾರ್ಜುನ ಮಹಾ ಸ್ವಾಮೀಜಿಗಳಿಂದ ಸತ್ಕಾರ ಕರ್ನಾಟಕ ಜಂಗಮ ಯುವ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಜಿ.ಕೆ.ಹೀರೆಮಠ ಅವರು ಸ್ಥಳೀಯರಾದ ಕುಮಾರಯ್ಯ ಕರ್ಪೂರಮಠ ಅವರನ್ನು ಕರ್ನಾಟಕ ಜಂಗಮ ಯುವ ವೇದಿಕೆಯ ಬೆಳಗಾವಿ ಜಿಲ್ಲಾ ಅಧ್ಯಕ್ಷರಾಗಿ …

Read More »